Skip to Main Content
Kannadi News .. Reflection of facts
ರಾಜ್ಯ
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಜಿಲ್ಲೆಗಳು
ಅವಿಭಜಿತ ಧಾರವಾಡ
ಉತ್ತರ ಕನ್ನಡ
ಅಂಕಣಗಳು
Follow
Menu
ರಾಷ್ಟ್ರೀಯ
ರಾಜ್ಯ
ಅಂತಾರಾಷ್ಟ್ರೀಯ
ಅಂಕಣಗಳು
ರಾಷ್ಟ್ರೀಯ
ಕನ್ನಡಿ ನ್ಯೂಸ್ ನಲ್ಲಿರುವ ಎಲ್ಲಾ ರಾಷ್ಟ್ರೀಯ ಸುದ್ದಿಗಳನ್ನು ಇಲ್ಲಿ ಓದಿ
ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ: ಕಂಡಲ್ಲಿ ಗುಂಡಿಕ್ಕುವ ಆದೇಶಕ್ಕೆ ರಾಜ್ಯಪಾಲರ ಅನುಮೋದನೆ
May 4, 2023
ಉತ್ತರ ಪ್ರದೇಶ : ಪೊಲೀಸ್ ಎನ್ಕೌಂಟರಿನಲ್ಲಿ ಮತ್ತೊಬ್ಬ ಕುಖ್ಯಾತ ಗ್ಯಾಂಗ್ಸ್ಟರ್ ಸಾವು
May 4, 2023
ಆಸ್ತಿಯ ಮೇಲೆ ತಂದೆ ಸಾಲ ಮಾಡಿದ್ದನ್ನು ತೀರಿಸಿದರೂ ಮಗಳಿಗೆ ಆಸ್ತಿ ಮೇಲೆ ಸಮಾನ ಹಕ್ಕಿದೆ: ಹೈಕೋರ್ಟ್
May 4, 2023
ಬಿಹಾರದಲ್ಲಿ ಜಾತಿ ಆಧಾರಿತ ಸಮೀಕ್ಷೆಗೆ ತಡೆ ನೀಡಿದ ಪಾಟ್ನಾ ಹೈಕೋರ್ಟ್
May 4, 2023
ಮಣಿಪುರ ಹಿಂಸಾಚಾರ: ಇಂಟರ್ನೆಟ್ ಸ್ಥಗಿತ, 8 ಜಿಲ್ಲೆಗಳಲ್ಲಿ ಕರ್ಫ್ಯೂ , ಸೇನೆ ನಿಯೋಜನೆ ; ಈಶಾನ್ಯ ರಾಜ್ಯ ಏಕೆ ಹೊತ್ತಿ ಉರಿಯುತ್ತಿದೆ..?
May 4, 2023
ಕಾಶ್ಮೀರದ ಬಾರಾಮುಲ್ಲಾದಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ: 24 ಗಂಟೆಗಳಲ್ಲಿ ಇದು 2ನೇ ಎನ್ಕೌಂಟರ್
May 4, 2023
ಮೋಚಾ ಚಂಡಮಾರುತ ಮುಂದಿನ ವಾರ ಭಾರತದ ಪೂರ್ವ ಕರಾವಳಿ ಅಪ್ಪಳಿಸುವ ಸಾಧ್ಯತೆ
May 4, 2023
“2019ರಲ್ಲಿ ಪ್ರಧಾನಿ ಮೋದಿಗೆ ಅದನ್ನು ಸ್ಪಷ್ಟಪಡಿಸಿದೆ…”: ಆತ್ಮಚರಿತ್ರೆ ಪುಸ್ತಕದಲ್ಲಿ ಶರದ್ ಪವಾರ್
May 4, 2023
ಜಂತರ್ ಮಂತರ್ ಪ್ರತಿಭಟನಾ ಸ್ಥಳದಲ್ಲಿ ಹಲ್ಲೆ : ಕುಸ್ತಿಪಟುಗಳ ಆರೋಪ
May 4, 2023
ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ: 11 ಸ್ಥಾನ ಕುಸಿದ ಭಾರತ, ಪಾಕಿಸ್ತಾನ ಭಾರತಕ್ಕಿಂತ ಮುಂದೆ…
May 3, 2023
ಕಾಶ್ಮೀರದಲ್ಲಿ ಇಬ್ಬರು ಭಯೋತ್ಪಾಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು
May 3, 2023
ಕ್ರಿಕೆಟಿಗ ಮೊಹಮ್ಮದ್ ಶಮಿ ವಿರುದ್ಧ ಬಂಧನ ವಾರಂಟ್ಗಾಗಿ ಸುಪ್ರೀಂ ಕೋರ್ಟ್ಗೆ ಮೊರೆ ಹೋದ ಪತ್ನಿ
May 3, 2023
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಪಾಯಗಳ ಬಗ್ಗೆ ಮಾನತಾಡಿದ ‘ಎಐ ಗಾಡ್ಫಾದರ್’ ಜೆಫ್ರಿ ಹಿಂಟನ್…!
May 3, 2023
ʼನೀವು ಪ್ರಧಾನಿಯಾಗಲು ಬಯಸುವುದಿಲ್ಲವೇ?’ : ಕಲಬುರಗಿಯಲ್ಲಿ ಮಕ್ಕಳೊಂದಿಗೆ ಲಘು ಸಂವಾದ ನಡೆಸಿದ ಪ್ರಧಾನಿ ಮೋದಿ | ವೀಕ್ಷಿಸಿ
May 3, 2023
ಎನ್ಸಿಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಬಾಂಬ್ ಹಾಕಿದ ಶರದ್ ಪವಾರ್ : ನಂತರ “ಮರುಚಿಂತನೆ ಮಾಡ್ತೇನೆ” ಎಂದ ಮಹಾರಾಷ್ಟ್ರ ನಾಯಕ
May 2, 2023
ಮಾಜಿ ಸರ್ಕಾರಿ ಅಧಿಕಾರಿಯಿಂದ 20 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡ ಸಿಬಿಐ
May 2, 2023
ಮೇ 6 ರಂದು ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆ ಬೆಳೆಯುವ ಸಾಧ್ಯತೆ: ಐಎಂಡಿ
May 2, 2023
ಹೆಚ್ಚಿನ ಪಿಂಚಣಿ ಆಯ್ಕೆಗೆ ಅರ್ಜಿ ಸಲ್ಲಿಸುವ ಗಡುವು ವಿಸ್ತರಿಸಿದ ಇಪಿಎಫ್ಒ
May 2, 2023
ತಿಹಾರ್ ಜೈಲಿನ ಕುಖ್ಯಾತ ಗ್ಯಾಂಗ್ಸ್ಟರ್ ನನ್ನು 92 ಬಾರಿ ಇರಿದು ಕೊಂದ ವಿರೋಧಿ ಗ್ಯಾಂಗ್…!
May 2, 2023
“ಮೋದಿ ಉಪನಾಮ” ಮಾನನಷ್ಟ ಪ್ರಕರಣ: ರಾಹುಲ್ ಗಾಂಧಿಗೆ ಮಧ್ಯಂತರ ʼರಕ್ಷಣೆʼ ನೀಡಲು ನಿರಾಕರಿಸಿದ ಗುಜರಾತ್ ಹೈಕೋರ್ಟ್
May 2, 2023
ಭಗವಾನ್ ರಾಮನಿಗೆ ಆಯ್ತು….ಈಗ ಹನುಮಂತನ ಪೂಜಿಸುವವರನ್ನೂ ಲಾಕ್ಅಪ್ನಲ್ಲಿ ಇಡಲು ಕಾಂಗ್ರೆಸ್ ಹೊರಟಿದೆ: ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಗ್ಗೆ ಪ್ರಧಾನಿ ಮೋದಿ ವಾಗ್ದಾಳಿ
May 2, 2023
ಅಚ್ಚರಿಯ ಬೆಳವಣಿಗೆಯಲ್ಲಿ ಎನ್ಸಿಪಿ ಅಧ್ಯಕ್ಷ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಘೋಷಿಸಿದ ಶರದ್ ಪವಾರ್…!
May 2, 2023
ಮಹಾತ್ಮ ಗಾಂಧಿ ಮೊಮ್ಮಗ ಅರುಣ್ ಗಾಂಧಿ ನಿಧನ
May 2, 2023
ನಾವು ವಿಷಾದಿಸುತ್ತೇವೆ…: ಕಾಳಿ ಮಾತೆ ಟ್ವೀಟ್ಗಾಗಿ ಕ್ಷಮೆಯಾಚಿಸಿದ ಉಕ್ರೇನ್…
May 2, 2023
ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ: ಬಜರಂಗದಳ, ಪಿಎಫ್ಐ ಸೇರಿದಂತೆ ಮತೀಯ ದ್ವೇಷ ಬಿತ್ತುವ ಸಂಘಟನೆಗಳ ನಿಷೇಧದ ಭರವಸೆ
May 2, 2023
ಭಾರತದಲ್ಲಿ ಸರಾಸರಿ ಮಾಸಿಕ ವೇತನ ₹50,000ಕ್ಕಿಂತ ಕಡಿಮೆ : ವಿಶ್ವದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ದೇಶಗಳ ಪಟ್ಟಿ ಇಲ್ಲಿದೆ….
May 2, 2023
ಕರ್ನಾಟಕ ಚುನಾವಣೆ 2023: ಲಿಂಗಾಯತರು, ಒಕ್ಕಲಿಗರಿಗೆ ಮೀಸಲಾತಿಯಿಂದ ಬಿಜೆಪಿ ಮೇಲೆ ಪರಿಣಾಮ ಏನಾಗಬಹುದು..? ; ಎನ್ಡಿಟಿವಿ ಜನಾಭಿಪ್ರಾಯ ಏನು ಹೇಳಿದೆ..?
May 1, 2023
ಪಾಕಿಸ್ತಾನದಲ್ಲಿ ಉಗ್ರರು ಬಳಸುವ 14 ಮೆಸೆಂಜರ್ ಆ್ಯಪ್ ನಿಷೇಧಿಸಿದ ಕೇಂದ್ರ ಸರ್ಕಾರ
May 1, 2023
ಹೊಸ ಮಾಲೀಕನಿಂದ ತಪ್ಪಿಸಿಕೊಂಡು 27 ದಿನಗಳ ನಂತರ 64 ಕಿಮೀ ದೂರದ ತನ್ನ ಹಿಂದಿನ ಮಾಲೀಕನ ಮನೆ ತಲುಪಿದ ಈ ನಾಯಿ…!
May 1, 2023
ಈ ಮೊದಲಿನ ಎಲ್ಲ ದಾಖಲೆಗಳನ್ನೂ ಉಡೀಸ್ ಮಾಡಿದ ಏಪ್ರಿಲ್ ತಿಂಗಳಿನ ಜಿಎಸ್ಟಿ ಸಂಗ್ರಹ…!
May 1, 2023
ಮಥುರಾ ಶ್ರೀ ಕೃಷ್ಣ ಜನ್ಮ ಭೂಮಿ -ಶಾಹಿ ಈದ್ಗಾ ವಿವಾದ: ಅಲಹಾಬಾದ್ ಹೈಕೋರ್ಟ್ ನಿಂದ ಮಹತ್ವದ ತೀರ್ಪು
May 1, 2023
ವಿವಾಹ ವಿಚ್ಛೇದನಕ್ಕೆ ಇನ್ನು 6 ತಿಂಗಳು ಕಾಯಬೇಕಾಗಿಲ್ಲ: ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್
May 1, 2023
ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ
May 1, 2023
ಆನೆಗಳ ಹಿಂಡಿಗೆ ದಾರಿ ಬಿಟ್ಟುಕೊಡುವ ಹುಲಿ…. ಅದ್ಭುತ ವೀಡಿಯೊ
May 1, 2023
ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್ : ಐತಿಹಾಸಿಕ ಚಿನ್ನ ಗೆದ್ದ ಸಾತ್ವಿಕ್ ಸಾಯಿರಾಜ ರಾಂಕಿರೆಡ್ಡಿ-ಚಿರಾಗ ಶೆಟ್ಟಿ ಜೋಡಿ
April 30, 2023
ಇಡೀ ಯುರೋಪ್ಗೆ ಅತ್ಯಧಿಕ ಸಂಸ್ಕರಿತ ತೈಲ ಪೂರೈಕೆದಾರನಾಗಿ ಹೊರಹೊಮ್ಮಿದ ಭಾರತ….!
April 30, 2023
ವೀಡಿಯೊ..: ನಾಯಿ ಮರಿ-ಆಮೆಯ ಫುಟ್ಬಾಲ್ ಆಟದಲ್ಲಿ ಗೋಲ್ ಹೊಡೆದದ್ದು ಯಾರು? : ಈ ಸುಂದರ ದೃಶ್ಯ ವೀಕ್ಷಿಸಿ
April 30, 2023
ಅಪಹಾಸ್ಯ ಮಾಡುವ ರೀತಿಯಲ್ಲಿ ಹಿಂದೂ ದೇವತೆ ಕಾಳಿ ಮಾತೆ ಫೋಟೋ ಟ್ವೀಟ್ ಮಾಡಿದ ಉಕ್ರೇನ್ ರಕ್ಷಣಾ ಸಚಿವಾಲಯ : ಭಾರೀ ಆಕ್ರೋಶ..
April 30, 2023
ಲೂಧಿಯಾನದಲ್ಲಿ ಅನಿಲ ಸೋರಿಕೆಯಿಂದ 11 ಸಾವು, 11 ಮಂದಿ ಅಸ್ವಸ್ಥ
April 30, 2023
50,000 ಕ್ಕಿಂತ ಹೆಚ್ಚು ವಜ್ರದ ಹರಳುಗಳನ್ನು ಸೇರಿಸಿ ಉಂಗುರ ತಯಾರಿಸಿ ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸಿದ ಮುಂಬೈನ ಜ್ಯುವೆಲ್ಲರ್ಸ್ | ವೀಕ್ಷಿಸಿ
April 30, 2023
ವೀಡಿಯೊ…: ಐಪಿಎಲ್ ಪಂದ್ಯದ ವೇಳೆ ದೆಹಲಿಯಲ್ಲಿ ಎರಡು ತಂಡಗಳ ಅಭಿಮಾನಿಗಳ ನಡುವೆ ಭಾರೀ ಹೊಡೆದಾಟ
April 30, 2023
ಅದಾನಿ ವಿರುದ್ಧ ಹಿಂಡೆನ್ಬರ್ಗ್ ವರದಿ : ತನಿಖೆ ಪೂರ್ಣಗೊಳಿಸಲು ಇನ್ನೂ 6 ತಿಂಗಳು ವಿಸ್ತರಣೆ ಕೋರಿದ ಸೆಬಿ
April 29, 2023
ಪ್ರಧಾನಿ ಮೋದಿ ‘ರಾಕ್ ಸ್ಟಾರ್’ ಆಗಿದ್ರೆ ಹೇಗೆ ಕಾಣ್ತಾ ಇದ್ರು…?: ಆರ್ಟಿಫಿಶಿಯಲ್ ಇಂಟಲಿಜೆನ್ಸ್ ರಚಿಸಿದ ಈ ಚಿತ್ರ ನೋಡಿ..!
April 29, 2023
ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಹಿಳೆಯ ಲಗೇಜಿನಿಂದ ಹೊರಬಿದ್ದವು ಕನಿಷ್ಠ 22 ಹಾವುಗಳು | ವೀಕ್ಷಿಸಿ
April 29, 2023
ಕೊಲೆ ಪ್ರಕರಣದಲ್ಲಿ ಬಿಎಸ್ಪಿ ಸಂಸದನಿಗೆ 4 ವರ್ಷ ಜೈಲು ಶಿಕ್ಷೆ; ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳ್ಳುವ ಭೀತಿ
April 29, 2023
ಫೆಮಾ ಉಲ್ಲಂಘನೆ ಆರೋಪ: ಬೈಜು ಕಚೇರಿಗಳ ಮೇಲೆ ಇ.ಡಿ. ದಾಳಿ, ಹಲವಾರು ದಾಖಲೆಗಳು ವಶಕ್ಕೆ
April 29, 2023
ಮೇ 1ರಿಂದ ಮೊಬೈಲ್ ಬಳಕೆದಾರರಿಗೆ ತಪ್ಪಲಿದೆ ಕಿರಕಿರಿ; ನಕಲಿ ಕರೆ, ಎಸ್ಸೆಮ್ಮೆಸ್ ಹಾವಳಿಗೆ ಬೀಳಲಿದೆ ಬ್ರೇಕ್
April 29, 2023
ಎಲ್ಐಸಿ ಅಧ್ಯಕ್ಷರಾಗಿ ಸಿದ್ಧಾರ್ಥ ಮೊಹಂತಿ ನೇಮಕ
April 29, 2023
ಸುಡಾನ್ ಏರ್ಸ್ಟ್ರಿಪ್ನಲ್ಲಿ ಬೆಳಕಿಲ್ಲ : ವಿಮಾನ ಲ್ಯಾಂಡಿಂಗಿಗೆ ರಾತ್ರಿ ದೃಷ್ಟಿ ಗಾಗಲ್ ಬಳಸಿ 121 ಭಾರತೀಯರ ರಕ್ಷಣೆ ಮಾಡಿದ ಐಎಎಫ್ ಪೈಲಟ್ಗಳು..!
April 29, 2023
ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ನಂತರ ಕುಸ್ತಿ ಸಂಸ್ಥೆಯ ಮುಖ್ಯಸ್ಥರ ವಿರುದ್ಧ 2 ಪ್ರಕರಣಗಳು ದಾಖಲು
April 29, 2023
ದ್ವೇಷ ಭಾಷಣಗಳ ವಿರುದ್ಧ ದೂರು ನೀಡದಿದ್ದರೂ ಪ್ರಕರಣ ದಾಖಲಿಸಿ; ಎಲ್ಲ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ
April 28, 2023
ಜಮ್ಮು-ಕಾಶ್ಮೀರ ಮಾಜಿ ಗವರ್ನರ್ ಸತ್ಯಪಾಲ ಮಲಿಕ್ ವಿಚಾರಣೆ ನಡೆಸಿದ ಸಿಬಿಐ
April 28, 2023
ವೀಡಿಯೊ….: ಪ್ರವಾಸಿಗರ ವಾಹನದ ಮೇಲೆ ದಾಳಿಗೆ ಮುಂದಾದ ಹೆಬ್ಬುಲಿ : ಮುಂದೇನಾಯ್ತು ನೋಡಿ
April 28, 2023
ಮೋದಿ ಉಪನಾಮ ಹೇಳಿಕೆ: ನಾಳೆ ರಾಹುಲ್ ಗಾಂಧಿ ಮೇಲ್ಮನವಿ ವಿಚಾರಣೆ ನಡೆಸಲಿದೆ ಗುಜರಾತ್ ಹೈಕೋರ್ಟ್
April 28, 2023
ಪ್ರಧಾನಿ ಮೋದಿ ವಿಷದ ಹಾವಿದ್ದಂತೆ ಹೇಳಿಕೆ: ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ
April 28, 2023
ಗುರು ಗ್ರಂಥಾ ಸಾಹಿಬ್ ಅಪವಿತ್ರಗೊಳಿಸಿದ ಪ್ರಕರಣ: ನ್ಯಾಯಾಲಯದಲ್ಲಿ ಆರೋಪಿ ಮೇಲೆ ದಾಳಿ ನಡೆಸಲು ಗನ್ ಹಿಡಿದು ಬಂದಿದ್ದ ವಕೀಲನ ಬಂಧನ
April 28, 2023
ರೇಡಿಯೋ ಸಂಪರ್ಕ ಹೆಚ್ಚಿಸಲು ಇಂದು 91 ಎಫ್ಎಂ ಟ್ರಾನ್ಸ್ಮಿಟರ್ ಉದ್ಘಾಟಿಸಲಿರುವ ಪ್ರಧಾನಿ ಮೋದಿ
April 27, 2023
ವೀಡಿಯೊ…: ಮುಂಬೈ-ಪುಣೆ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆದ ನಂತರ 12 ವಾಹನಗಳಿಗೆ ಡಿಕ್ಕಿ ಹೊಡೆದ ಟ್ರಕ್
April 27, 2023
ಕಲಹ ಪೀಡಿತ ಸುಡಾನಿನಿಂದ ಸ್ಥಳಾಂತರಗೊಂಡು ಮುಂಬೈಗೆ ಬಂದಿಳಿದ ಭಾರತೀಯರ 2ನೇ ಬ್ಯಾಚ್
April 27, 2023
ವೀಡಿಯೊ..: ಮೋದಿ ವಿಷಪೂರಿತ ಹಾವಿದ್ದಂತೆ ಎಂದ ಖರ್ಗೆ ; ನಂತ್ರ ಉಲ್ಟಾ ಹೊಡೆದ ಕಾಂಗ್ರೆಸ್ ಅಧ್ಯಕ್ಷ
April 27, 2023
ಇಂದಿನಿಂದ ಭಕ್ತರ ದರ್ಶನಕ್ಕೆ ತೆರೆದ ಬದರೀನಾಥ ದೇವಸ್ಥಾನ : 15 ಕ್ವಿಂಟಾಲ್ ಹೂಗಳಿಂದ ದೇಗುಲಕ್ಕೆ ಸಿಂಗಾರ | ವೀಕ್ಷಿಸಿ
April 27, 2023
ಗಿಫ್ಟ್ ಅಂದ್ರೆ ಇದಪ್ಪಾ..: ತನ್ನ ಆಪ್ತ ಸ್ನೇಹಿತನಿಗೆ 1500 ಕೋಟಿ ಮೌಲ್ಯದ ಆಸ್ತಿಯನ್ನೇ ಉಡುಗೊರೆ ನೀಡಿದ ರಿಲಯನ್ಸ್ ಮುಖ್ಯಸ್ಥ ಮುಖೇಶ ಅಂಬಾನಿ ; ಯಾರು ಈ ಆಪ್ತ ಸೇಹಿತ..?
April 27, 2023
ನದಿಗೆ ಬಿದ್ದ ಕುದುರೆ ರಕ್ಷಿಸಲು ಹೋಗಿ ಕುದುರೆ ಸಹಿತ ನೀರು ಪಾಲಾದ ಇಬ್ಬರು ಯುವಕರು
April 27, 2023
ಡೊನಾಲ್ಡ್ ಟ್ರಂಪ್ ನನ್ನ ಮೇಲೆ ಅತ್ಯಾಚಾರವೆಸಗಿದ್ದರು : ಮೊಕದ್ದಮೆಯ ವಿಚಾರಣೆಯಲ್ಲಿ ಲೇಖಕಿಯ ಆರೋಪ
April 27, 2023
ಅಂಗಿತಾ ದತ್ತಾ ಪ್ರಕರಣ : ಭಾರತೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸಗೆ ಸಿಗದ ಮಧ್ಯಂತರ ಪರಿಹಾರ
April 27, 2023
ಪಿಸ್ತೂಲ್, ಪೆಟ್ರೋಲ್ ಬಾಂಬ್ ಹಿಡಿದುಕೊಂಡು ಶಾಲೆಗೆ ಪ್ರವೇಶಿಸಿದ ವ್ಯಕ್ತಿ : ವಿದ್ಯಾರ್ಥಿಗಳ ಒತ್ತೆಯಾಳು ಪ್ರಯತ್ನ ವಿಫಲ | ವೀಕ್ಷಿಸಿ
April 27, 2023
ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಯುದ್ಧ ಪೀಡಿತ ಸುಡಾನ್ನಿಂದ ರಕ್ಷಿಸಲ್ಪಟ್ ಭಾರತೀಯರ ಮೊದಲ ಬ್ಯಾಚ್
April 26, 2023
ಛತ್ತೀಸ್ಗಢದ ದಾಂತೇವಾಡದಲ್ಲಿ ಮಾವೋವಾದಿಗಳಿಂದ ವಾಹನ ಸ್ಫೋಟ : 10 ಪೊಲೀಸರು, ಚಾಲಕ ಸಾವು
April 26, 2023
ಆಪರೇಶನ್ ಕಾವೇರಿ : ಯುದ್ಧಪೀಡಿತ ಸುಡಾನ್ನಿಂದ ಈವರೆಗೆ 530 ಭಾರತೀಯರ ಸ್ಥಳಾಂತರ
April 26, 2023
ದೇಶದಲ್ಲಿ ಹೊಸದಾಗಿ 9,629 ಸೋಂಕು ಪತ್ತೆ, 29 ಮಂದಿ ಸಾವು
April 26, 2023
ವಾಟ್ಸಾಪ್ ನಲ್ಲಿ ಹೊಸ ವೈಶಿಷ್ಟ್ಯ…: ಈಗ ನಾಲ್ಕು ಫೋನ್ಗಳಲ್ಲಿ ಒಂದೇ ವಾಟ್ಸಾಪ್ ಖಾತೆ ಬಳಸಬಹುದು | ಇಲ್ಲಿದೆ ಮಾಹಿತಿ
April 26, 2023
ಇಂತಹ ಕಾನೂನು ದುರ್ಬಲಗೊಳಿಸುವಿಕೆ ನಿರ್ಭಯಕ್ಕೆ ಕಾರಣವಾಗುತ್ತದೆ”: ಐಎಎಸ್ ಅಧಿಕಾರಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅಪರಾಧಿ-ಗ್ಯಾಂಗ್ಸ್ಟರ್ ಬಿಡುಗಡೆಗೆ ಐಎಎಸ್ ಸಂಘ
April 26, 2023
ಪಂಜಾಬ್ ಮಾಜಿ ಸಿಎಂ-ಅಕಾಲಿದಳದ ಮುಖ್ಯಸ್ಥ ಪ್ರಕಾಶ ಸಿಂಗ್ ಬಾದಲ್ ನಿಧನ
April 26, 2023
ಉತ್ತರಾಖಂಡದ ವಾಸ್ತವ ನಿಯಂತ್ರಣ ರೇಖೆ ಬಳಿ ಇರುವ ಈ ಸ್ಥಳವು ಈಗ ‘ಭಾರತದ ಮೊದಲ ಗ್ರಾಮ’
April 26, 2023
ಮೋದಿ ಉಪನಾಮ ಮಾನಹಾನಿ ಪ್ರಕರಣ: ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ
April 25, 2023
ಗಾಲ್ವಾನ್ ಸಂಘರ್ಷದ ನಂತರ ಮೊದಲ ಬಾರಿಗೆ ಗುರುವಾರ ಭಾರತ- ಚೀನಾ ರಕ್ಷಣಾ ಸಚಿವರ ಭೇಟಿ
April 25, 2023
ಡ್ರಗ್ಸ್ ಒಯ್ದ ಆರೋಪದಲ್ಲಿ ಬಾಲಿವುಡ್ ನಟಿ ಶಾರ್ಜಾದಲ್ಲಿ ಬಂಧನ: ನಟಿ ತಾಯಿ ವಿರುದ್ಧದ ಸೇಡಿಗೆ ನಟಿ ವಿರುದ್ಧ ಸಂಚು ರೂಪಿಸಿ ಡ್ರಗ್ಸ್ ಇರಿಸಿದ್ದ ಇಬ್ಬರ ಬಂಧನ..!
April 25, 2023
ಗೇಮ್ ಆಡುವಾಗ ಸ್ಫೋಟಗೊಂಡ ಮೊಬೈಲ್ ; 8 ವರ್ಷದ ಬಾಲಕಿ ಸಾವು….!
April 25, 2023
‘ಆಪರೇಷನ್ ಕಾವೇರಿ’ ಅಡಿ ಸ್ಥಳಾಂತರ ಕಾರ್ಯಾಚರಣೆ: ಯುದ್ಧಪೀಡಿತ ಸುಡಾನಿನಿಂದ ಹೊರಟ ಭಾರತೀಯರ ಮೊದಲ ಬ್ಯಾಚ್
April 25, 2023
ಆರೋಪ ಗಂಭೀರವಾದದ್ದು….: ಭಾರತ ಕುಸ್ತಿ ಒಕ್ಕೂಟದ ಅಧ್ಯಕ್ಷರ ವಿರುದ್ಧದ ಲೈಂಗಿಕ ಕಿರುಕುಳದ ದೂರು ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ
April 25, 2023
ರತನ್ ಟಾಟಾಗೆಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಗೌರವ ಪುರಸ್ಕಾರ ಪ್ರದಾನ
April 25, 2023
ದೇಶದ ಅಗ್ರಮಾನ್ಯ ಕುಸ್ತಿಪಟುಗಳ ಪ್ರಭಟನೆ : ಭಾರತೀಯ ಕುಸ್ತಿ ಒಕ್ಕೂಟದ ಮೇ 7ರ ಚುನಾವಣೆ ಸ್ಥಗಿತ
April 25, 2023
ನ್ಯೂಯಾರ್ಕ್-ದೆಹಲಿ ವಿಮಾನದಲ್ಲಿ ಸಹ-ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜಿಸಿದ ವ್ಯಕ್ತಿಯ ಬಂಧನ
April 24, 2023
ನಮ್ಮಲ್ಲಿ ಯಾವುದೇ ವೈಯಕ್ತಿಕ ಪ್ರತಿಷ್ಠೆ ಇಲ್ಲ: ನಿತೀಶ ಜೊತೆಗಿನ ಸಭೆಯ ನಂತರ ಮಮತಾ ಬ್ಯಾನರ್ಜಿ
April 24, 2023
ಯುದ್ಧಪೀಡಿತ ಸುಡಾನಿನಿಂದ ಭಾರತೀಯರ ಸ್ಥಳಾಂತರಕ್ಕೆ ಆಪರೇಶನ್ ಕಾವೇರಿ ಆರಂಭಿಸಿದ ಕೇಂದ್ರ ಸರ್ಕಾರ
April 24, 2023
ಸಾಮೂಹಿಕ ವಿವಾಹದ ವೇಳೆ ವಧುಗಳಿಗೆ ಗರ್ಭಧಾರಣೆ ಪರೀಕ್ಷೆ ನಡೆಸಿದ ಆಡಳಿತ ; ಮಧ್ಯಪ್ರದೇಶದಲ್ಲಿ ಕೋಲಾಹಲ
April 24, 2023
ಡಬ್ಲ್ಯುಎಫ್ಐ ಅಧ್ಯಕ್ಷರ ವಿರುದ್ಧ ಪ್ರತಿಭಟನೆ : ದೆಹಲಿ ಜಂತರ್ ಮಂತರ್ ಫುಟ್ಪಾತ್ನಲ್ಲೇ ಮಲಗಿ ರಾತ್ರಿ ಕಳೆದ ಅಗ್ರಮಾನ್ಯ ಕುಸ್ತಿಪಟುಗಳು
April 24, 2023
ದಕ್ಷಿಣ ಆಫ್ರಿಕಾದಿಂದ ಕುನೊ ರಾಷ್ಟ್ರೀಯ ಉದ್ಯಾನವಕ್ಕೆ ತಂದಿದ್ದ ಗಂಡು ಚಿರತೆ ಸಾವು
April 24, 2023
ತೆರೆದ ಮೈದಾನದಲ್ಲಿ ಆಕಳು ಕರುವನ್ನು ಹಿಡಿದ ಹುಲಿ : ಮುಂದಿನ ಘಟನೆಗೆ ದಂಗು ಬಡಿದ ಇಂಟರ್ನೆಟ್ | ವೀಕ್ಷಿಸಿ
April 23, 2023
ಸುಡಾನ್ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಐಎಎಫ್ ವಿಮಾನಗಳು, ನೌಕಾಪಡೆಯ ಹಡಗು ಸನ್ನದ್ಧ : ಸರ್ಕಾರ
April 23, 2023
ದಕ್ಷಿಣ ಭಾರತದ ಹಿರಿಯ ನಟ ಶರತ್ ಬಾಬು ಆರೋಗ್ಯ ಸ್ಥಿತಿ ಗಂಭೀರ
April 23, 2023
ಇಲ್ಲಿಯೇ ತಿನ್ನುತ್ತೇವೆ…ಇಲ್ಲಿಯೇ ಮಲಗುತ್ತೇವೆ…”: ದೆಹಲಿಯಲ್ಲಿ ಮತ್ತೆ ದೇಶದ ಅಗ್ರಮಾನ್ಯ ಕುಸ್ತಿಪಟುಗಳ ಪ್ರತಿಭಟನೆ
April 23, 2023
ಬೆಳ್ಳಿ ಬಳಸಿ ತಯಾರಿಸಿದ 100 ರೂಪಾಯಿ ಮುಖಬೆಲೆಯ ಹೊಸ ನಾಣ್ಯ ಬಿಡುಗಡೆ ಮಾಡಲಿರುವ ಪ್ರಧಾನಿ ಮೋದಿ : ಈ ನಾಣ್ಯದ ವಿಶೇಷತೆ ಏನು?
April 23, 2023
ಶೀಘ್ರದಲ್ಲೇ ಭಾರತದ ರೂಪಾಯಿಯಲ್ಲಿ ನಡೆಯಲಿದೆ ಅಂತಾರಾಷ್ಟ್ರೀಯ ವ್ಯಾಪಾರ: ಪಿಯೂಷ್ ಗೋಯಲ್
April 23, 2023
ಪರಾರಿಯಾದ 36 ದಿನಗಳ ನಂತರ ಪೊಲೀಸರ ಮುಂದೆ ಶರಣಾದ ಖಾಲಿಸ್ತಾನಿ ಪ್ರತಿಪಾದಕ ಅಮೃತಪಾಲ್ ಸಿಂಗ್ ; ಬಂಧನ
April 23, 2023
ಜೈಶಂಕರ ಪೋನ್ ಕರೆ ಮಾಡಿದ ನಂತರ ಯುದ್ಧ ಪೀಡಿತ ಸುಡಾನ್ನಿಂದ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ ಸೌದಿ ಅರೇಬಿಯಾ
April 22, 2023
ಸತ್ಯ ಹೇಳಿದ್ದಕ್ಕೆ ಬೆಲೆ ತೆರಬೇಕಾಯ್ತು… ಆದರೆ …”: ದೆಹಲಿ ಬಂಗಲೆ ಖಾಲಿ ಮಾಡಿದ ನಂತರ ರಾಹುಲ್ ಗಾಂಧಿ
April 22, 2023
2005ರಿಂದ ವಾಸವಿದ್ದ ಸರ್ಕಾರಿ ಬಂಗಲೆ ಖಾಲಿ ಮಾಡಿದ ರಾಹುಲ್ ಗಾಂಧಿ
April 22, 2023
ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಬಿ.ವಿ. ವಿರುದ್ಧ ಕಿರುಕುಳ ಆರೋಪದ ನಂತರ ಅಸ್ಸಾಂ ಯುವ ಕಾಂಗ್ರೆಸ್ ಮುಖ್ಯಸ್ಥೆ ಅಂಕಿತಾ ದತ್ತಾ ಉಚ್ಚಾಟಿಸಿದ ಕಾಂಗ್ರೆಸ್
April 22, 2023
ಟ್ವಿಟರ್ಗೆ ಈಗ ಬ್ಲೂ ಸ್ಕೈ ಸವಾಲು : ಆಂಡ್ರಾಯ್ಡ್ ಅಪ್ಲಿಕೇಶನಿನಲ್ಲಿ ಬ್ಲೂ ಸ್ಕೈ ಪ್ರಾರಂಭಿಸಿದ ಜ್ಯಾಕ್ ಡಾರ್ಸೆ…!
April 22, 2023
‹
1
…
25
26
27
28
29
…
123
›