ಅಸ್ಸಾಂ ಸ್ಥಳೀಯ ಮುಸ್ಲಿಮರು ಜನಸಂಖ್ಯೆ ನಿಯಂತ್ರಣ ಪರಿಶೀಲನೆಗೆ ಒಪ್ಪಿದ್ದಾರೆ: ಸಿಎಂ ಶರ್ಮಾ

ಅಸ್ಸಾಂನ ಸ್ಥಳೀಯ ಮುಸ್ಲಿಮರ ಪ್ರತಿನಿಧಿಗಳು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಭಾನುವಾರ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಜನಸಂಖ್ಯೆ ಸ್ಫೋಟವು ಒಂದು ಪ್ರಮುಖ ಕಾಳಜಿಯಾಗಿದೆ ಮತ್ತು ರಾಜ್ಯದ ಅಭಿವೃದ್ಧಿಗೆ ಅಪಾಯವನ್ನುಂಟುಮಾಡಿದೆ ಎಂಬುದನ್ನು ಹೇಳಿದ್ದಾರೆ. ಮುಖ್ಯಮಂತ್ರಿ ಶರ್ಮಾ ಅವರು ಕರೆದ ಸಭೆಯಲ್ಲಿ ಸಮುದಾಯಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು ಆದರೆ ರಾಜ್ಯದ ಕೆಲವು ಪ್ರದೇಶಗಳಲ್ಲಿ ಜನಸಂಖ್ಯೆಯ … Continued

ಸಂಭವನೀಯ ಡ್ರೋನ್ ದಾಳಿ ಬಗ್ಗೆ ಗುಪ್ತಚರ ಮಾಹಿತಿ ನಂತರ ಕೇರಳ, ತಮಿಳುನಾಡು ಹೈ ಅಲರ್ಟ್: ವರದಿ

ನವದೆಹಲಿ: ಸಂಭವನೀಯ ಡ್ರೋನ್ ದಾಳಿಯ ಬಗ್ಗೆ ಗುಪ್ತಚರ ಮಾಹಿತಿಗಳನ್ನು ಅನುಸರಿಸಿ ಕೇರಳ ಮತ್ತು ತಮಿಳುನಾಡು ಹೆಚ್ಚಿನ ಎಚ್ಚರಿಕೆ ವಹಿಸಿವೆ. ಬಿಸಿನೆಸ್ ಸ್ಟ್ಯಾಂಡರ್ಡ್ ವರದಿಯ ಪ್ರಕಾರ, ಕೇಂದ್ರ ಗುಪ್ತಚರ ಸಂಸ್ಥೆಗಳು ಕೇರಳ ಮತ್ತು ತಮಿಳುನಾಡು ರಾಜ್ಯ ಪೊಲೀಸರನ್ನು ಹೆಚ್ಚು ಸಜ್ಜಾಗಿರುವಂತೆ ಕೇಳಿಕೊಂಡಿವೆ. ಜೂನ್ 27 ರಂದು ಜಮ್ಮುವಿನ ವಾಯುಪಡೆ ನಿಲ್ದಾಣದಲ್ಲಿ ಅವಳಿ ಡ್ರೋನ್ ದಾಳಿಯ ನಂತರ ಈ … Continued

ಮುಸ್ಲಿಮರಿಗೆ ಹಿಂಸೆ ಮಾಡುವವರು ಅಥವಾ ಭಾರತದಲ್ಲಿ ವಾಸಿಸಬಾರದೆಂದು ಹೇಳುವವರು ಹಿಂದುತ್ವ ವಿರೋಧಿಗಳು: ಮೋಹನ್ ಭಾಗವತ್

ಗಾಜಿಯಾಬಾದ್: ಹಿಂದೂ-ಮುಸ್ಲಿಂ ಐಕ್ಯತೆಯ ಪರಿಕಲ್ಪನೆ ತಪ್ಪುದಾರಿಗೆಳೆಯುವಂತಿದೆ, ಏಕೆಂದರೆ ಅವುಗಳು ಭಿನ್ನವಾಗಿಲ್ಲವಾದ್ದರಿಂದ ಒಂದಾಗಲು ಏನೂ ಇಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ. ಆರ್‌ಎಸ್‌ಎಸ್‌ನ ಮುಸ್ಲಿಂ ವಿಭಾಗವಾದ ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಅಥವಾ ಮುಸ್ಲಿಮರ ಮೇಲೆ ಯಾವುದೇ ಪ್ರಾಬಲ್ಯ ಇರಲು ಸಾಧ್ಯವಿಲ್ಲ. “ಭಾರತೀಯರ … Continued

ನೀರಾವರಿ ಯೋಜನೆಗಳಿಗೆ ತಕರಾರು: ಇದು ತಮಿಳುನಾಡಿನ ರಾಜಕೀಯ ಸಾಹಸದ ಪ್ರದರ್ಶನ

ಬೆಂಗಳೂರು: ತಮಿಳುನಾಡು ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರ ಸಣ್ಣ ವಿಷಯಗಳನ್ನು ದೊಡ್ಡದಾಗಿ ಬಿಂಬಿಸುವ ಮೂಲಕ ರಾಜಕೀಯ ಸಾಹಸ ಪ್ರದರ್ಶನ ಮಾಡುತ್ತಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದರು. ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮಿಳುನಾಡು ನೀರಿನ ವಿಷಯವಾಗಿ ಯಾವಾಗಲೂ ಕರ್ನಾಟಕದೊಂದಿಗೆ ತಕರಾರು ಮಾಡುತ್ತಲೇ ಬಂದಿದೆ … Continued

ಗಮನಿಸಿ..ಅಮೆರಿಕದಲ್ಲಿ ಕೊರೊನಾ ವೈರಸ್ ಸಾವುಗಳಲ್ಲಿ 99%ರಷ್ಟು ಜನರು ಲಸಿಕೆ ಪಡೆಯದವರು..!

ವಾಷಿಂಗ್ಟನ್: ಅಮೆರಿಕದ ಇತ್ತೀಚಿನ ಕೋವಿಡ್‌-19 ಸಾವುಗಳಲ್ಲಿ ಸುಮಾರು 99.2%ರಷ್ಟು  ಜನರು ಲಸಿಕೆ ಪಡೆಯವರು ಎಂದು ಅಮೆರಿಕದ ಉನ್ನತ ಸಾಂಕ್ರಾಮಿಕ ರೋಗ ತಜ್ಞರು ಹೇಳಿದ್ದಾರೆ. ಮತ್ತು ಡಾ. ಆಂಥೋನಿ ಫೌಸಿ ಹೇಳುತ್ತಾರೆ “ಇವೆಲ್ಲವೂ ತಪ್ಪಿಸಬಹುದಾದ ಮತ್ತು ತಡೆಯಬಹುದಾದವು ಎಂಬುದು ನಿಜಕ್ಕೂ ದುಃಖಕರ ಮತ್ತು ದುರಂತ.” ಅವರು ಎನ್‌ಬಿಸಿ “ಮೀಟ್ ದಿ ಪ್ರೆಸ್” ಗೆ ಹೇಳುವಂತೆ ಇದು ಕರೋನವೈರಸ್ನಲ್ಲಿ … Continued

ಮೇಕೆದಾಟು ಯೋಜನೆ ಮುಂದುವರಿಸಬೇಡಿ: ಕರ್ನಾಟಕದ ಸಿಎಂ ಬಿಎಸ್‌ವೈ ಗೆ ತಮಿಳುನಾಡು ಸಿಎಂ ಸ್ಟಾಲಿನ್‌ ಪತ್ರ

ಚೆನ್ನೈ: ಎರಡು ರಾಜ್ಯಗಳ ನಡುವಿನ ವಿವಾದಕ್ಕೆ ಕಾರಣವಾಗಿರುವ ಮೇಕೆದಾಟು ಯೋಜನೆ ಮುಂದುವರಿಸಬೇಡಿ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಭಾನುವಾರ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರನ್ನು ಒತ್ತಾಯಿಸಿದ್ದಾರೆ. ಈ ಯೋಜನೆಯನ್ನು ವಿರೋಧಿಸಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೇಳಿದ ಒಂದು ದಿನದ ನಂತರ ಸ್ಟಾಲಿನ್ ಅವರ ಉತ್ತರ ಬಂದಿದೆ. ಶನಿವಾರ, ಕರ್ನಾಟಕ ಮುಖ್ಯಮಂತ್ರಿ ಮೇಕೆದಾಟು ಸಮತೋಲನ ಜಲಾಶಯ-ಕಮ್-ಕುಡಿಯುವ … Continued

ವಿಚ್ಛೇದನದ ಬಗ್ಗೆ ವಿಡಿಯೊದಲ್ಲಿ ಅಮೀರ್ ಖಾನ್ -ಕಿರಣ್ ರಾವ್ ಮಾತು.. ಈಗ ಟ್ರೆಂಡಿಂಗ್

ಅಮೀರ್ ಖಾನ್ ಮತ್ತು ಕಿರಣ್ ರಾವ್ ಅವರು 15 ವರ್ಷಗಳ ವಿವಾಹದ ನಂತರ ತಮ್ಮ ದಾಂಪತ್ಯದ ವಿಚ್ಛೇದನವನ್ನು ಜುಲೈ 3ರಂದು (ಶನಿವಾರ) ಜಂಟಿ ಹೇಳಿಕೆಯಲ್ಲಿ ಪ್ರಕಟಿಸಿದ್ದಾರೆ. ಅವರು ಭಾನುವಾರ (ಜುಲೈ 4) ಒಟ್ಟಿಗೆ ವೀಡಿಯೊ ಸಂದೇಶವನ್ನು ತಮ್ಮ ಅಭಿಮಾನಿಗಳಿಗೆ ಹಂಚಿಕೊಂಡಿದ್ದಾರೆ, ಅಲ್ಲಿ ಅವರು ಕೈಕೈ ಹಿಡಿದುಕೊಂಡಿದ್ದಾರೆ. ಮಾಜಿ ದಂಪತಿ ತಾವು ಇನ್ನೂ ಒಂದೇ ಕುಟುಂಬದ ಭಾಗವಾಗಿದ್ದೇವೆ … Continued

ಜಮ್ಮು ಡ್ರೋನ್‌ ದಾಳಿ: ಶ್ರೀನಗರದಲ್ಲಿ ಚಾಲಕ ರಹಿತ ವಿಮಾನಗಳಿಗೆ ನಿಷೇಧ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಡ್ರೋನ್‌, ಚಾಲಕ ರಹಿತ ವಿಮಾನ ಹೊಂದುವುದು, ಮಾರಾಟ ಮಾಡುವುದು ಮತ್ತು ಬಳಕೆ ಮಾಡುವುದಕ್ಕೆ ನಿಷೇಧ ಹೇರಲಾಗಿದೆ. ವಾರದ ಹಿಂದೆ ಜಮ್ಮುವಿನ ವಿಮಾನ ನಿಲ್ದಾಣದಲ್ಲಿ ನಡೆದ ಡ್ರೋನ್‌ ದಾಳಿಯಿಂದ ಇಬ್ಬರು ವಾಯಪಡೆಯ ಸಿಬ್ಬಂದಿ ಗಾಯಗೊಂಡ ನಂತರ ಈ ಬೆಳವಣಿಗೆ ನಡೆದಿದೆ. ವೈಮಾನಿಕ ಪ್ರದೇಶ ಮತ್ತು ಹೆಚ್ಚು ಜನರಿರುವ ಪ್ರದೇಶಗಳಲ್ಲಿ ಸುರಕ್ಷತೆ … Continued

ರಫೇಲ್ ಒಪ್ಪಂದದ ಬಗ್ಗೆ ಜೆಪಿಸಿ ತನಿಖೆಗೆ ಮೋದಿ ಸರ್ಕಾರ ಯಾಕೆ ಸಿದ್ಧವಿಲ್ಲ?: ರಾಹುಲ್ ಗಾಂಧಿ ಆನ್ಲೈನ್ ಸಮೀಕ್ಷೆ

ದೆಹಲಿ: ರಫೇಲ್ ಒಪ್ಪಂದದ ಬಗ್ಗೆ ಜೆಪಿಸಿ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಆನ್‌ಲೈನ್ ಸಮೀಕ್ಷೆಯನ್ನು ನಡೆಸಿದ್ದು, ಮೋದಿ ಸರ್ಕಾರ ಜೆಪಿಸಿ ತನಿಖೆಗೆ ಯಾಕೆ ಸಿದ್ಧವಿಲ್ಲ ಎಂದು ಪ್ರಶ್ನಿಸಿದ್ದಾರೆ. ಜೆಪಿಸಿ ತನಿಖೆಗೆ ಮೋದಿ ಸರ್ಕಾರ ಯಾಕೆ ಸಿದ್ಧವಿಲ್ಲ ಎಂಬ ಪ್ರಶ್ನೆಗೆ ರಾಹುಲ್ ನಾಲ್ಕು ಆಯ್ಕೆಯ ಉತ್ತರಗಳನ್ನು ನೀಡಿದ್ದಾರೆ. ಈ … Continued

ಕೂಡ್ಲಿ-ಶೃಂಗೇರಿ ಮಠಕ್ಕೆ ಪೀಠಾಧಿಕಾರಿಯಾಗಿ ಪಂಡಿತ ಜನಾರ್ಧನ ಶಾಸ್ತ್ರಿ ನೇಮಕ: ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ

ಬೆಂಗಳೂರು:ಅದ್ವೈತ ಸಿದ್ಧಾಂತ ಪ್ರತಿಪಾದಕ ಶಂಕರ ಭಗವತ್ಪಾದರ ತತ್ವ ಸಿದ್ಧಾಂತ, ಸಂದೇಶಗಳನ್ನು ಮನುಕುಲಕ್ಕೆ ಪ್ರಚುರಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಶತಮಾನಗಳ ಇತಿಹಾಸವುಳ್ಳ ಚಾಮರಾಜಪೇಟೆಯಲ್ಲಿರುವ ಅವಿಚ್ಛಿನ್ನ ಪರಂಪರೆಯ ಶ್ರೀ ಕೂಡ್ಲಿ-ಶೃಂಗೇರಿ ಮಠಕ್ಕೆ ವೇದವಿದ್ವಾನ್ ಪಂಡಿತ ಜನಾರ್ಧನ ಶಾಸ್ತ್ರಿ ಜೋಶಿ ಅವರನ್ನು ಶ್ರೀಮಠದ ಮುಂದಿನ ಪೀಠಾಧಿಪತಿಗಳನ್ನಾಗಿ ಭಾನುವಾರ ನಡೆದ ಶ್ರೀಮಠದ ಭಕ್ತರ ಹಾಗೂ ಆಡಳಿತ ಮಂಡಳಿಯ ಸಭೆಯಲ್ಲಿ ಸರ್ವಾನುಮತದಿಂದ ನೇಮಕ … Continued