ಇಂದಿನಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ಆರಂಭಿಸಲು ಆದೇಶ

ಬೆಂಗಳೂರು :ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಜುಲೈ 15ರಿಂದ ಶೈಕ್ಷಣಿಕ ವರ್ಷವು ಆರಂಭವಾಗಲಿದ್ದು, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿಗಳನ್ನು ಆರಂಭಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯೂ ಆದೇಶಿಸಿದೆ. ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ರಾಜ್ಯದ ಎಲ್ಲ ಜಿಲ್ಲಾ ಉಪನಿರ್ದೇಶಕರಿಗೆ ಸುತ್ತೋಲೆ ಹೊರಡಿಸಿದ್ದು, ದಿನಾಂಕ 15-07-2021ರಿಂದ ದ್ವಿತೀಯ ಪಿಯುಸಿಗೆ ಶೈಕ್ಷಣಿಕ ವರ್ಷವು … Continued

ತುಂಬಿ ಹರಿಯುವ ಹೊಳೆಯಲ್ಲಿ ಸ್ಟ್ರೆಚ್ಚರ್ ನಲ್ಲಿ ಗಾಯಾಳು ಮಹಿಳೆ ಹೊತ್ತೊಯ್ದರು..!

ಮಂಗಳೂರು: ರಾಜ್ಯ ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರ ಕ್ಷೇತ್ರದಲ್ಲಿ ತುಂಬಿ ಹರಿಯುವ ನದಿಯಲ್ಲಿ ಗಾಯಾಳು ವೃದ್ಧೆಯನ್ನು ಸ್ಟ್ರೆಚರಿನಲ್ಲಿ ಎತ್ತಿಕೊಂಡು ಹೋಗಬೇಕಾದ ಅನಿವಾರ್ಯತೆಯ ವಿದ್ಯಮಾನ ಬುಧವಾರ ನಡೆದಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರಿನ ಮರಸಂಕ ಎಂಬಲ್ಲಿ ನಡೆದಿದೆ. ಅಲ್ಲಿನ ನಿವಾಸಿ ದೇವಕಿ ಅವರು ಮನೆಯಲ್ಲಿ ಕಾಲು ಜಾರಿ ಬಿದ್ದ ಪರಿಣಾಮ ಕಾಲು ಮುರಿತಕ್ಕೊಳಗಾಗಿದ್ದರು. … Continued

2020 ದೆಹಲಿ ಗಲಭೆ ಪ್ರಕರಣ: ತನಿಖೆ ಆಘಾತಕಾರಿ- ನಿಷ್ಪ್ರಯೋಜಕ ಎಂದ ಕೋರ್ಟ್‌, ಪೊಲೀಸರಿಗೆ 25 ಸಾವಿರ ರೂ. ದಂಡ..!

ನವದೆಹಲಿ: 2020ರ ದೆಹಲಿ ಗಲಭೆ ಪ್ರಕರಣದ ತನಿಖೆಯೊಂದಕ್ಕೆ ಅಪಕ್ವ ಮತ್ತು ನಿಷ್ಪ್ರಯೋಜಕ ಎಂದು ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಈ ಸಂಬಂಧ ದೆಹಲಿ ಪೊಲೀಸರಿಗೆ 25,000 ರೂ. ದಂಡ ವಿಧಿಸಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ವಿನೋದ್ ಯಾದವ್ ಆದೇಶ ನೀಡಿದ್ದು, ಭಜನ್ಪುರದ ಸ್ಟೇಷನ್ ಹೌಸ್ ಅಧಿಕಾರಿ (ಎಸ್ ಹೆಚ್‌ಒ) ಹಾಗೂ ಅವರ ಉಸ್ತುವಾರಿ ಅಧಿಕಾರಿಗಳು ಶಾಸನ … Continued

ಕರ್ನಾಟಕದಲ್ಲಿ ಬುಧವಾರ ಕೊರೊನಾ ಸೋಂಕು, ಸಾವು ತುಸು ಇಳಿಮುಖ

ಬೆಂಗಳೂರು:ಕರ್ನಾಟಕದಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ತುಸು ಇಳಿಕೆಯಾಗಿದೆ. ಹೊಸದಾಗಿ 1990 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 45 ಮಂದಿ ಮೃತಪಟ್ಟಿದ್ದಾರೆ. ಇದೇ ಸಮಯದಲ್ಲಿ 2,537 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ರಾಜ್ಯದಲ್ಲಿ ಸೋಂಕಿನ ಶೇಕಡಾವಾರು ಪ್ರಮಾಣ ಶೇ. 1.59 ಹೆಚ್ಚಾಗಿದೆ. ಜೊತೆಗೆ ಸಾವಿನ ಪ್ರತಿಶತ ಶೇ.2.26 ಕ್ಕೆ ಕುಸಿದಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟಾರೆ ಸೋಂಕಿನ ಸಂಖ್ಯೆ … Continued

ದಾಖಲೆ ಬೆಲೆಗೆ ಮಾರಾಟವಾದ ಅಮೃತಾ ಶೇರ್ಗಿಲ್ ರಚನೆಯ ಕಲಾಕೃತಿ!

ನವದೆಹಲಿ: ಮಂಗಳವಾರ ನಡೆದ ಮುಂಬೈ ಹರಾಜು ಮನೆ ಸಾಫ್ರನ್ ಆರ್ಟ್ಸ್ ನ ಬೇಸಿಗೆ ಲೈವ್ ಹರಾಜಿನಲ್ಲಿ ಈ ಕಲಾಕೃತಿಯಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಬೇಸಿಗೆಯ ನೇರ ಮಾರಾಟದಲ್ಲಿ 21.5 x 31.5 ”ಕ್ಯಾನ್ವಾಸ್ ₹ 37.8 ಕೋಟಿ (.1 5.14 ಮಿಲಿಯನ್) ಗಳಿಸಿತು. ಹೆಚ್ಚಿನ ಬಿಡ್ ಮಿತಿ 40 ಕೋಟಿ ರೂ.ಗಳಿಗಿಂತ ಸ್ವಲ್ಪ ಕಡಿಮೆ ಇರುವ ಮೊತ್ತವು … Continued

ಇಬ್ಬರು ಕಂದಮ್ಮಗಳಿಗೆ ವಿಷ ನೀಡಿ ತಾನೂ ಕುಡಿದ ತಂದೆ, ಮಕ್ಕಳ ಸಾವು

ಬೆಳಗಾವಿ:ತಂದೆಯೊಬ್ಬ ತನ್ನ ಇಬ್ಬರು ಪುಟ್ಟ ಹೆಣ್ಣು ಮಕ್ಕಳಿಗೆ ವಿಷವುಣಿಸಿ ತಾನೂ ವಿಷ ಕುಡಿದ ಘಾನೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ತಂದೆ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಈ ಬೆಳಗಾವಿ ತಾಲೂಕಿನ ಕೆ ಎಚ್ ಕಂಗ್ರಾಳಿ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಮೃತ ಪುಟಾಣಿ ಮಕ್ಕಳನ್ನು ಅಂಜಲಿ(8), ಅನನ್ಯಾ(4) ಎಂದು ಗುರುತಿಸಲಾಗಿದೆ. ವಿಜಯನಗರದ ನಿವಾಸಿಯಾಗಿರುವ ಅನಿಲ್ … Continued

ಕಾಲೇಜು ಉಪನ್ಯಾಸಕರ ವರ್ಗಾವಣೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಕೊನೆಗೂ ಬಹುನಿರೀಕ್ಷಿತ ಕಾಲೇಜು ಉಪನ್ಯಾಸಕರ ವರ್ಗಾವಣೆ ಪ್ರಕಟವಾಗಿದೆ. ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಈ ಕುರಿತು ಮಾಹಿತಿ ನೀಡಿದ್ದು, ಜುಲೈ 16ರಂದು ಸಾಮಾನ್ಯ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ಪ್ರಕಟವಾಗಲಿದ್ದು, ಜುಲೈ 27ರಿಂದ 3 ದಿನಗಳ ಕಾಲ ಕೌನ್ಸೆಲಿಂಗ್ ನಡೆಯಲಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಇಂದು ಹೇಳಿಕೆ ನೀಡಿರುವ ಅವರು, … Continued

ಇದು ಹಲ್ಲುಗಳ ಕಥೆ-ವ್ಯಥೆ..ಅಪರೂಪದ ಗೆಡ್ಡೆಯಿರುವ ಹದಿಹರೆಯದವನ ದವಡೆಯಿಂದ 82 ಹಲ್ಲುಗಳನ್ನು ಹೊರತೆಗೆದ ವೈದ್ಯರು..!

ಅಪರೂಪದ ಗೆಡ್ಡೆಯಿಂದ ಬಳಲುತ್ತಿದ್ದ ಬಿಹಾರದ ಹದಿಹರೆಯದ ಯುವಕನೊಬ್ಬ ದವಡೆಯಿಂದ 3 ಗಂಟೆಗಳ ಕಾರ್ಯಾಚರಣೆಯಲ್ಲಿ ವೈದ್ಯರು ಬರೋಬ್ಬರಿ 82 ಹಲ್ಲುಗಳನ್ನು ತೆಗೆದಿದ್ದಾರೆ..! ಅದು ಸರಾಸರಿ ವಯಸ್ಕರ ಹಲ್ಲುಗಳಿಗಿಂತ 50 ಹಲ್ಲುಗಳು ಹೆಚ್ಚು…! 17 ವರ್ಷದ ನಿತೀಶ್ ಕುಮಾರ್ ಅವರು ಕಳೆದ ಐದು ವರ್ಷಗಳಿಂದ ದವಡೆಯ ಗೆಡ್ಡೆಯಾದ ಸಂಕೀರ್ಣವಾದ ಒಡೊಂಟೊಮಾದಿಂದ ಬಳಲುತ್ತಿದ್ದರು. ಪರಿಸ್ಥಿತಿಯ ತೀವ್ರತೆಯು ಎರಡು ಬೃಹತ್ ಉಂಡೆಗಳಾಗಿ … Continued

ಕದ್ರಾ ಜಲಾಶಯದಿಂದ ನೀರು ಬಿಡುಗಡೆ: ತೀರದ ನಿವಾಸಿಗಳಿಗೆ ಎಚ್ಚರಿಕೆ

ಕಾರವಾರ: ಕದ್ರಾ ಅಣೆಕಟ್ಟೆಯ ಕಾಳಿನದಿಯ ಹಿನ್ನೀರಿನ ಪ್ರದೇಶದಲ್ಲಿ ಪ್ರದೇಶದಲ್ಲಿ ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದ್ದರಿಂದ ಬುಧವಾರ ೩ ಕ್ರಸ್ಟ್‌ಗೇಟ್‌ಗಳನ್ನು ತೆರೆದು ೧೦,೦೫೦ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟವು ೩೪.೫೦ ಮೀಟರ್‌ಗಳಾಗಿದ್ದು ಮಧ್ಯಾಹ್ನದ ವೇಳೆಗೆ ಜಲಾಶಯ ಮಟ್ಟ ೩೧.೩೮ ಮೀಟರ್‌ಗೆ ತಲುಪಿದೆ. ಇನ್ನು ಜಲಾಶಯದ ಒಳಹರಿವಿನ ಪ್ರಮಾಣ ೨೯,೮೭೬ ಕ್ಯುಸೆಕ್ ಇದೆ. ಈ … Continued

ಬ್ಯಾಂಕ್‌ ಲೋನ್‌ ಕನ್ನಡ ಚಲನಚಿತ್ರಕ್ಕೆ ಮುಹೂರ್ತ

ಬೆಂಗಳೂರ : ಪ್ರದೀಪ ಸಾಗರ ಮೂವ್ಹೀಸ್ ಬೆಂಗಳೂರ ಇವರ ‘ಬ್ಯಾಂಕ್ ಲೋನ್’ ಕನ್ನಡ ಚಲನಚಿತ್ರ ದ ಮುಹೂರ್ತಸಮಾರಂಭ ಬೆಂಗಳೂರಿನ ಸಂಯುಕ್ತ ಸ್ಟುಡಿಯೋಸ್ ದಲ್ಲಿ ಸರಳವಾಗಿ ನೆರವೇರಿತು. ಈ ಸಂದರ್ಭದಲ್ಲಿ ಪ್ರದೀಪ್ ಸೋನ್ಸ್, ಸಂಗೀತ ನಿರ್ದೇಶಕ ವಿ.ಮನೋಹರ, ಮುತ್ತುರಾಜ್ .ಟಿ, ಟಿ.ಎಸ್.ಕುಮಾರ್, ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು. ಹೆಣ್ಣಮಕ್ಕಳು ಬೆಂಗಳೂರಿನಂತಹ ನಗರದಲ್ಲಿ ಸ್ವಾವಲಂಬಿಗಳಾಗಿ ಬದುಕಲು ಎದುರಾಗುವ ಅಡಚಣೆಗಳ ಬಗ್ಗೆ … Continued