ಭೂಪೇಂದ್ರ ಪಟೇಲ್’ ಗುಜರಾತಿನ ನೂತನ ಮುಖ್ಯಮಂತ್ರಿ

ಶನಿವಾರ ವಿಜಯ್ ರೂಪಾನಿ ರಾಜೀನಾಮೆ ನೀಡಿದ ನಂತರ ಭಾನುವಾರ ಬಿಜೆಪಿ ಗುಜರಾತಿನ ಹೊಸ ಮುಖ್ಯಮಂತ್ರಿಯನ್ನು ಘೋಷಿಸಿದೆ. ಭೂಪೇಂದ್ರ ಪಟೇಲ್ ಗುಜರಾತಿನ ನೂತನ ಮುಖ್ಯಮಂತ್ರಿ ಆಗಲಿದ್ದಾರೆ. ಗಾಂಧಿನಗರದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ನಂತರ ಈ ಘೋಷಣೆ ಮಾಡಲಾಗಿದೆ. ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ವೀಕ್ಷಕರು ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ … Continued

9/11 ದಾಳಿ 20ನೇ ವಾರ್ಷಿಕೋತ್ಸವದಂದು ಸತ್ತಿದ್ದಾನೆಂದು ವದಂತಿಗಳಿದ್ದ ಅಲ್-ಕೈದಾ ಮುಖ್ಯಸ್ಥ ಅಯ್ಮಾನ್ ಅಲ್-ಜವಾಹರಿ ವಿಡಿಯೋ ಬಿಡುಗಡೆ..!

ನವದೆಹಲಿ: ಸೆಪ್ಟೆಂಬರ್ 11 ರ ದಾಳಿಯ 20ನೇ ವಾರ್ಷಿಕೋತ್ಸವದಂದು,ಸತ್ತಿದ್ದಾನೆ ಎಂಬ ವದಂತಿಗಳಿದ್ದ ಅಲ್‌ ಖೈದಾ ಗುಂಪಿನ ನಾಯಕ ಮಾನ್ ಅಲ್-ಜವಾಹಿರಿಯ 60 ನಿಮಿಷಗಳ ವೀಡಿಯೋ ಹೇಳಿಕೆಯನ್ನು ಅಲ್-ಖೈದಾದ ಅಧಿಕೃತ ಮಾಧ್ಯಮ ಅಂಗವಾದ ಆಸ್-ಸಾಹಬ್ ಬಿಡುಗಡೆ ಮಾಡಿತು, ಟೆಲಿಗ್ರಾಂನಲ್ಲಿ ಬಿಡುಗಡೆಯಾದ ಸಾಕ್ಷ್ಯಚಿತ್ರ ಶೈಲಿಯ ವೀಡಿಯೋಕ್ಕೆ ‘ಜೆರುಸಲೆಮ್ ಜುಡೈಸ್ ಆಗುವುದಿಲ್ಲ’ ಎಂದು ಶೀರ್ಷಿಕೆ ನೀಡಲಾಗಿದೆ. ಒಸಾಮಾ ಬಿನ್ ಲಾಡೆನ್ … Continued

120 ನೂತನ ಉಚಿತ ಆಂಬುಲೆನ್ಸ್‌ ಲೋಕಾರ್ಪಣೆ ಮಾಡಿದ ಸಿಎಂ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಜನಸಾಂದ್ರತೆ ಹೆಚ್ಚಿರುವ ಕಾರಣ, ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸುವ ದೃಷ್ಟಿಯಿಂದ ಆರೋಗ್ಯ ಸೇವೆಗಳನ್ನು ಒಂದೇ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ಹೇಳಿದ್ದಾರೆ. ವಿಧಾನ ಸೌಧದ ಪೂರ್ವದ್ವಾರದ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನಡೆದ 108 … Continued

ಕೇರಳ: ಧಾರ್ಮಿಕ ಭಾವನೆಗೆ ಧಕ್ಕೆ ತಂದ ನಟಿ ಬಂಧನ-ಬಿಡುಗಡೆ

ಕೊಟ್ಟಾಯಂ: ಪಾದರಕ್ಷೆಗಳನ್ನು ಧರಿಸಿ ಕೇರಳದ ಅರ್ನುಮುಲ ದೇವಾಲಯದ ಹಾವಿನ ದೋಣಿ ಹತ್ತಿ ಫೋಟೋ ಶೂಟ್ ಮಾಡಿದ ನಟಿಯನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಗಿದೆ. ಕಿರುತೆರೆಯ ನಟಿ ನಿಮಿಷಾ ಬೀಜೋ ಮತ್ತು ಆಕೆಯ ಛಾಯಾಗ್ರಾಹಕ ಉನ್ನಿ ಅವರನ್ನು ಶುಕ್ರವಾರ ತಿರುವಲ್ಲ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ ನಟಿ ನಿಮಿಷಾ ತಮ್ಮ … Continued

ಅಂದಾಜ್ ಅಪ್ನಾ ಅಪ್ನಾ ..!: ಮಳೆಯಲ್ಲಿ ಛತ್ರಿ ಹಿಡಿದು ಗಿಡಕ್ಕೆ ನೀರು, ಕೆಳಗೆ ಮಾರ್ಬಲ್​ ;ಈ ದೃಶ್ಯಕ್ಕೆ ಸಿಕ್ಕಾಪಟ್ಟೆ ಟ್ರೋಲ್​ ಆದ ಮಧ್ಯಪ್ರದೇಶ ಸಿಎಂ

ಭೋಪಾಲ್​: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದ್ದಾರೆ. ಅವರ ಒಂದು ಫೋಟೊಕ್ಕೆ ನೆಟ್ಟಗರು ಛೇಡಿಸುತ್ತಿದ್ದಾರೆ. ಇದಕ್ಕೆ ಕಾರಣ ಆ ಫೋಟೋ ನೀಡುವ ಸಂದೇಶ. ಆ ಫೋಟದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್​ ಚೌಹಾಣ್​ ಅವರು ಗಿಡವೊಂದನ್ನು ನೆಟ್ಟು, ಅದಕ್ಕೆ ನೀರು ಹಾಕುತ್ತಿದ್ದಾರೆ. ಇದರಲ್ಲೇಣು ಆಶ್ವರ್ಯ ಎಂದು ಕೇಳಬೇಡಿ.. ಅಚ್ಚರಿ ಇರುವುದೇ ಇಲ್ಲಿ. ಹೀಗಾಗಿಯೇ … Continued

ತಾಯಿಯಿಂದ ಬೇರೆಯಾದ ಎರಡು ಚಿರತೆ ಮರಿಗಳ ರಕ್ಷಣೆ

ಮೈಸೂರು: ತಾಯಿಯಿಂದ ಬೇರ್ಪಟ್ಟ ಎರಡು ಚಿರತೆ ಮರಿಗಳನ್ನು ರಕ್ಷಣೆ ಮಾಡಲಾಗಿದೆ. ಮೈಸೂರು ತಾಲೂಕಿನ ದಾರಿಪುರ ಗ್ರಾಮದ ರೈತ ಮಹದೇವಪ್ಪ ಅವರ ಜಮೀನಿನಲ್ಲಿ ಚಿರತೆ ಮರಿಗಳು ಪತ್ತೆಯಾಗಿತ್ತು, ಅವುಗಳನ್ನು ಈಗ ರಕ್ಷಣೆ ಮಾಡಲಾಗಿದೆ ಎಂದು ವರದಿಯಾಗಿದೆ. ಎರಡು ಚಿರತೆ ಮರಿ ಸಿಕ್ಕ ನಂತರ ಅರಣ್ಯ ಇಲಾಖೆ ಸಿಬ್ಬಂದು ಎರಡು ದಿನಗಳ ಕಾಲ ಅಲ್ಲೇ ಬಿಟ್ಟು ತಾಯಿ ಚಿರತೆ … Continued

ಧಾರವಾಡ: ರಸ್ತೆಯಲ್ಲಿ ಮಹಿಳೆ ಕೈಹಿಡಿದು ಎಳೆದಾಡಿದ ಜೆಡಿಎಸ್ ಮುಖಂಡ, ವಿಡಿಯೋ ವೈರಲ್‌

ಧಾರವಾಡ: ಜೆಡಿಎಸ್ ಮುಖಂಡ (JDS Leader) ರಸ್ತೆಯಲ್ಲಿ ಮಹಿಳೆಯೊಬ್ಬರ ಕೈಹಿಡಿದು ಎಳೆದಾಡಿದ ಘಟನೆ ಧಾರವಾಡ ನಗರದ ಸತ್ತೂರ ಬಡಾವಣೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಜೆಡಿಎಸ್ ಮುಖಂಡ ಶ್ರೀಕಾಂತ ಜಮನಾಳ ಎಂಬವರ ವಿರುದ್ಧ ಮಹಿಳೆಯ ಕೈಹಿಡಿದು ಎಳೆದಾಡಿದ ಆರೋಪ ಕೇಳಿಬಂದಿದೆ. ಶ್ರೀಕಾಂತ ಜಮನಾಳ ಸತ್ತೂರಿನ ಮಹಿಳೆ ಮನೆಗೆ ತೆರಳಿದ್ದರು. ಜೆಡಿಎಸ್ ಮುಖಂಡ ಶ್ರೀಕಾಂತ ಜಮನಾಳ ನಡು ಬೀದಿಯಲ್ಲೇ … Continued

ಡಿಎ-ಡಿಆರ್ ಬಾಕಿ: ಪಿಂಚಣಿದಾರರ ಹಣ ಬಿಡುಗಡೆಗೆ ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಬಿಪಿಎಂ ಒತ್ತಾಯ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ನೀಡಬೇಕಾದ ಬಾಕಿ ಭತ್ಯೆ (ಡಿಎ) ಮತ್ತು ಬಾಕಿ ಪರಿಹಾರದ (ಡಿಆರ್) ಬಾಕಿ ಬಿಡುಗಡೆಗಾಗಿ ಭಾರತೀಯ ಪಿಂಚಣಿದಾರರ ಮಂಚ್ (ಬಿಪಿಎಂ) ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆಯನ್ನು ಕೋರಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ, ಹಣಕಾಸು ಸಚಿವಾಲಯವು ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ 2021 ರ ಜೂನ್ 30 ರವರೆಗೆ ತುಟ್ಟಿ … Continued

ರಾಷ್ಟ್ರೀಯ ಖೋ -ಖೋ ಮಾಜಿ ಆಟಗಾರ್ತಿಯ ಕತ್ತು ಹಿಸುಕಿ ಕೊಲೆ:ಅತ್ಯಾಚಾರದ ಶಂಕೆ

ಬಿಜ್ನೋರ್: 24 ವರ್ಷದ ರಾಷ್ಟ್ರ ಮಟ್ಟದ ಮಾಜಿ ಖೋ-ಖೋ ಆಟಗಾರ್ತಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಬಿಜ್ನೋರ್ ನ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಸ್ಲೀಪರ್ ಗಳ ಮಧ್ಯದಲ್ಲಿ ಗಂಭೀರವಾಗಿ ಗಾಯಗೊಂಡು ಬಿದ್ದಿದ್ದಳು. ಏತನ್ಮಧ್ಯೆ, ಕೊಲೆಗೂ ಮುನ್ನ ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು … Continued

ಕಲಬುರ್ಗಿ ಪಾಲಿಕೆಯಲ್ಲಿ ಮೈತ್ರಿ ವಿಚಾರ; ಜೆಡಿಎಸ್‌ ನಿರ್ಧಾರ ನಾಳೆ ಪ್ರಕಟ..?

ಬೆಂಗಳೂರು: ಕಲಬುರ್ಗಿ ಪಾಲಿಕೆ ಚುನಾವಣೆ ಮೈತ್ರಿ ವಿಚಾರ ಇನ್ನೂಬಗೆಹರಿದಿಲ್ಲ. ಜೆಡಿಎಸ್ ನಾಳೆ (ಸೋಮವಾರ) ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ನಾಳೆ ಸಂಜೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸಭೆಯಲ್ಲಿ ದಳಪತಿಗಳು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಕಲಬುರ್ಗಿ ಕಾರ್ಪೊರೇಟರ್ ಗಳು ಬೆಂಗಳೂರು ರೆಸಾರ್ಟ್ ನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ರಾಜಕೀಯ ಲೆಕ್ಕಾಚಾರದ … Continued