ಮೂರನೇ ಅಲೆ ಆತಂಕದ ನಡುವೆ, 10ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು:ಅಲ್ಪ ಬದಲಾವಣೆ ದಿಢೀರ್‌ ಏರಿಕೆಯಲ್ಲ ಎಂದ ತಜ್ಞರು

ನವದೆಹಲಿ: ಮೂರನೇ ಅಲೆಯು ಮಕ್ಕಳನ್ನು ಕಾಡಬಹುದು ಎಂಬ ಆತಂಕದ ನಡುವೆ, ಕೇಂದ್ರದ ತಜ್ಞರ ಸಮಿತಿ (expert panel ) ಈ ವರ್ಷದ ಮಾರ್ಚ್ ನಿಂದ ಮಕ್ಕಳಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿವೆ ಎಂದು ಹೇಳಿದೆ. ದೇಶದ ವೈದ್ಯಕೀಯ ಮೂಲಸೌಕರ್ಯ ಮತ್ತು ಕೋವಿಡ್ ಮ್ಯಾನೇಜ್‌ಮೆಂಟ್ ಯೋಜನೆಯನ್ನು ನಿರ್ವಹಿಸುವ ಎಂಪವರ್ಡ್ ಗ್ರೂಪ್ -1 (ಇಜಿ -1), ಅದರ ದತ್ತಾಂಶದಲ್ಲಿ, … Continued

ಕ್ವಾಡ್ ಶೃಂಗಸಭೆ, ಯುಎನ್ ಜಿಎ ಚರ್ಚೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅಮೆರಿಕಕ್ಕೆ

ನವದೆಹಲಿ: ಸುಮಾರು ಆರು ತಿಂಗಳಲ್ಲಿ ತನ್ನ ಮೊದಲ ವಿದೇಶಿ ಭೇಟಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಕ್ವಾಡ್ (Quad) ಲೀಡರ್ ಶೃಂಗಸಭೆ ಮತ್ತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) ಉನ್ನತ ಮಟ್ಟದ ವಿಭಾಗದಲ್ಲಿ ಭಾಗವಹಿಸಲು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಸೆಪ್ಟೆಂಬರ್ 24 ರಂದು, ವಾಷಿಂಗ್ಟನ್‌ನಲ್ಲಿ ಕ್ವಾಡ್‌ ಚೌಕಟ್ಟಿನ ನಾಯಕರ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದು, ಇದನ್ನು … Continued

ಕೊರೊನಾ 3ನೇ ಅಲೆಯಿಂದ ಮಕ್ಕಳಿಗೆ ಇಲ್ಲ ತೀವ್ರ ಅಪಾಯ, ಮಾರಣಾಂತಿಕದ ಸಾಧ್ಯತೆ ಕಡಿಮೆ

ಚಂಡೀಗಢ್​: ದೇಶವೀಗ ಕೊರೊನಾ ಮೂರನೇ ಅಲೆ (Covid 3rd Wave) ಪ್ರಾರಂಭದಲ್ಲಿದೆ. ಇದು ಮಕ್ಕಳ ಮೇಲೆ ಯಾವುದೇ ದೊಡ್ಡ ಪರಿಣಾಮ ಸಾಧ್ಯತೆ ಬಹಳ ಕಡಿಮೆ ಎಂದು ಚಂಡಿಗಢ್​​ನ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಸ್ನಾತಕೋತ್ತರ ಸಂಸ್ಥೆಯ(PGIMER) ನಿರ್ದೇಶಕ ಡಾ. ಜಗತ್​ ರಾಮ್​ ಹೇಳಿದ್ದಾರೆ. ಅನೇಕ ಮಕ್ಕಳಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗಿವೆ. ಹಾಗಾಗಿ ಮೂರನೇ ಅಲೆ ಮಕ್ಕಳಿಗೆ ಮಾರಣಾಂತಿಕವಾಗಿ … Continued

ಭಾರತತದಲ್ಲಿ 25,404 ಹೊಸ ಕೋವಿಡ್ ಪ್ರಕರಣಗಳು ದಾಖಲು, ನಿನ್ನೆಗಿಂತ 6.8% ರಷ್ಟು ಕಡಿಮೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 25,404 ಹೊಸ ಕೋವಿಡ್ ಪ್ರಕರಣಗಳನ್ನು ದಾಖಲಿಸಿದೆ ಮತ್ತು ನಿನ್ನೆಯಿಂದ ಶೇಕಡಾ 6.8 ರಷ್ಟು ಇಳಿಕೆ ಕಂಡಿದೆ. ಹೊಸ ಸೋಂಕುಗಳೊಂದಿಗೆ, ಒಟ್ಟು ಪ್ರಕರಣಗಳ ಸಂಖ್ಯೆ 3,32,89,579 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 339 ಸಾವುಗಳು ವರದಿಯಾಗಿದ್ದು, ಒಟ್ಟು ವರದಿಯಾದ ಸಾವಿನ ಸಂಖ್ಯೆ 4,43,213 ಕ್ಕೆ ಏರಿಕೆಯಾಗಿದೆ. … Continued

ಚಿಲ್ಲರೆ ಹಣದುಬ್ಬರವು ಸತತ ಎರಡನೇ ತಿಂಗಳು ಇಳಿಕೆ.. ಆಗಸ್ಟ್ ನಲ್ಲಿ 5.3%

ಗ್ರಾಹಕರ ಬೆಲೆ ಸೂಚ್ಯಂಕ (Consumer price index) ಹಣದುಬ್ಬರವು ಆಗಸ್ಟ್ 2021 ಕ್ಕೆ 5.3% ಕ್ಕೆ ಇಳಿದಿದೆ, ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಸೋಮವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ. ಇದು ಹಲವು ತಿಂಗಳುಗಳ ಕಾಲ ಆರ್‌ ಬಿಐ ಮಿತಿ 6% ಕ್ಕಿಂತ ಹೆಚ್ಚಿದ್ದ ನಂತರ ಹಿಂದಿನ ತಿಂಗಳು 5.6% ಕ್ಕೆ ಬಂದಿತ್ತು. ಭಾರತೀಯ … Continued

ತಮ್ಮ ವಿರುದ್ಧ ಹೋರಾಡಿದ ಸೈನಿಕರು-ಪೊಲೀಸ್‌ ಸಿಬ್ಬಂದಿ ಗುರುತಿಸಲು ತಾಲಿಬಾನಿಗಳಿಂದ ಬಯೋಮೆಟ್ರಿಕ್ ವ್ಯವಸ್ಥೆ ಬಳಕೆ..!

ತಾಲಿಬಾನ್ ಉಗ್ರರು ಕಾಬೂಲ್ ಮತ್ತು ಇತರ ನಗರಗಳಲ್ಲಿ ಅಫ್ಘಾನ್ ಸರ್ಕಾರದ ಅಡಿಯಲ್ಲಿ ತಮ್ಮ ವಿರುದ್ಧ ಹೋರಾಡಿದ ಸೇನೆ ಮತ್ತು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ತಾಲಿಬಾನ್ ವಿರುದ್ಧದ ಯುದ್ಧದಲ್ಲಿ ಸೋತ ನಂತರ, ದೇಶದಿಂದ ಪಲಾಯನ ಮಾಡಲು ಸಾಧ್ಯವಾಗದ ಮತ್ತು ಅವರ ಸ್ನೇಹಿತರು ಮತ್ತು ಸಂಬಂಧಿಕರ ಮನೆಗಳಲ್ಲಿ ಅಡಗಿರುವ ಅಧಿಕಾರಿಗಳನ್ನು ಸೆರೆಹಿಡಿಯಲು ಶೋಧ ಕಾರ್ಯಾಚರಣೆಗಳು … Continued

ಯೋಗಿ ಆದಿತ್ಯನಾಥ್ ವಿರುದ್ಧ ‘ಅಬ್ಬಾ ಜಾನ್’ ಹೇಳಿಕೆ ಕುರಿತು ಬಿಹಾರ ನ್ಯಾಯಾಲಯದಲ್ಲಿ ಅರ್ಜಿ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿವಾದಾತ್ಮಕ “ಅಬ್ಬಾ ಜಾನ್” ಕಾಮೆಂಟ್ ಕುರಿತು ಬಿಹಾರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಸ್ಥಳೀಯ ಕಾರ್ಯಕರ್ತೆಯಾದ ತಮನ್ನಾ ಹಶ್ಮಿ ಅವರು ಮುಜಾಫರ್‌ಪುರದ ಮುಖ್ಯ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಸೋಮವಾರ ಅರ್ಜಿ ಸಲ್ಲಿಸಿದರು. ಯೋಗಿ ಆಧಿತ್ಯನಾಥ, ಭಾನುವಾರ ಕುಶಿನಗರದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸುತ್ತಾ, 2017 ರಲ್ಲಿ ತನ್ನ ಸರ್ಕಾರ ಅಧಿಕಾರಕ್ಕೆ … Continued

ಗೋಕರ್ಣ ಸಮುದ್ರ ತೀರದಲ್ಲಿ 144 ಸೆಕ್ಷನ್ ಜಾರಿ, ಒಂದು ತಿಂಗಳು ಬೀಚ್ ಪ್ರವೇಶಕ್ಕೆ ನಿರ್ಬಂಧ

ಗೋಕರ್ಣ: ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಎಲ್ಲ ಬೀಚ್​ಗಳ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಒಂದು ತಿಂಗಳ ಕಾಲ ಗೋಕರ್ಣದ ಎಲ್ಲ ಬೀಚುಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿಲಾಗಿದೆ. ಪ್ರವಾಸಿಗರು ಮುಂದಿನ ಒಂದು ತಿಂಗಳು ಸಮುದ್ರ ತೀರಗಳನ್ನು ಪ್ರವೇಶಿಸುವಂತಿಲ್ಲ. ಗೋಕರ್ಣದ ಓ ಬೀಚ್‌, ಕಉಡ್ಲೆ ಬೀಚ್‌, ಹಾಫ್‌ ಬೀಚ್‌ ಹಾಗೂ ಮೇನ್‌ ಬೀಚ್‌ ಗಳಿಗೆ ಯಾರೂ ಪ್ರವೇಶಿದಂತೆ … Continued