ಕುಮಟಾ: ಅಕ್ರಮವಾಗಿ ಸಾಗಿಸುತ್ತಿದ್ದ 22 ಎಮ್ಮೆ-ಕೋಣಗಳ ರಕ್ಷಣೆ; ನಾಲ್ವರು ವಶಕ್ಕೆ

ಕುಮಟಾ: ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಳೆಗದ್ದೆ ಬಳಿ ನಡೆದ ಬಗ್ಗೆ ವರದಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಹೊಳೆಗದ್ದೆ ಟೋಲ್‌ಗೇಟ್ ಬಳಿ ಪೊಲೀಸರ ತಪಾಸಣೆ ಮಾಡಿದ್ದಾರೆ. ಅದನ್ನು ಹಿಂಸಾತ್ಮಕವಾಗಿ ಕೊಂಡೊಯ್ಯುತ್ತಿರುವುದಕ್ಕೆ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಜಾನುವಾರುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯುತ್ತಿರುವುದು ಬೆಳಕಿಗೆ ಬಂದಿದೆ. ೊಟ್ಟು … Continued

ಉಪಚುನಾವಣೆ ಫಲಿತಾಂಶ: ಅಸ್ಸಾಂ, ಮಧ್ಯ ಪ್ರದೇಶದಲ್ಲಿ ಹಿಡಿತ ಉಳಿಸಿಕೊಂಡ ಬಿಜೆಪಿ, ಹಿಮಾಚಲದಲ್ಲಿ ಲಾಭಗಳಿಸಿದ ಕಾಂಗ್ರೆಸ್‌… ಸಂಪೂರ್ಣ ಮಾಹಿತಿ ಇಲ್ಲಿದೆ.

ನವದೆಹಲಿ: ಮೂರು ಲೋಕಸಭಾ ಸ್ಥಾನಗಳು ಮತ್ತು 29 ವಿಧಾನಸಭಾ ಸ್ಥಾನಗಳ ಉಪಚುನಾವಣೆಯ ಫಲಿತಾಂಶವು ಕೆಲವು ಗಮನಾರ್ಹ ಬದಲಾವಣೆಗಳೊಂದಿಗೆ ಉಪಚುನಾವಣೆಯಲ್ಲಿ ವಿರೋಧ ಪಕ್ಷಗಳಿಗಿಂತ ಆಡಳಿತ ಪಕ್ಷಗಳು ಉತ್ತಮವಾಗಿರುತ್ತವೆ ಎಂಬ ಕಲ್ಪನೆಯನ್ನು ಪುನರುಚ್ಚರಿಸಿವೆ. ಈ ವರ್ಷದ ಅಕ್ಟೋಬರ್ 30 ರಂದು ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯುವಿನಲ್ಲಿ ಮೂರು … Continued

ಚಪ್ಪಲಿ ತೆಗೆದಿಟ್ಟು ಪುನೀತ್‌ಗೆ ಅಂತಿಮ ನಮನ ಸಲ್ಲಿಸಿದ ಅಭಿಮಾನಿಗಳು…!

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನರಾಗಿ 5ದಿನ ಕಳೆದಿದೆ. ಆದರೆ ಈ ವೇಳೆ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗುತ್ತಿದೆ. ಪುನೀತ್‌ ಅವರ ಪಾರ್ಥಿವ ಶರೀರವನ್ನು ನೋಡಲು ಅಭಿಮಾನಿಗಳ ಜನಸಾಗರವೇ ಹರಿದು ಬಂದಿತ್ತು. ಅಪ್ಪು ಅಂತಿಮ ದರ್ಶನಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಅಭಿಮಾನಿಗಳಿಗೆ ಅವಕಾಶ ಕಲ್ಪಸಿಕೊಡಲಾಗಿತ್ತು. ಈ ವೇಳೆ ಚಪ್ಪಲಿ … Continued

ಸಬ್​ಮೆರಿನ್​ ರಹಸ್ಯ ಮಾಹಿತಿ ರವಾನೆ ಪ್ರಕರಣ: ಸಿಬಿಐನಿಂದ ಇಬ್ಬರು ನೌಕಾ ಕಮಾಂಡರ್​​ ಸೇರಿ 6 ಜನರ ವಿರುದ್ಧ ಚಾರ್ಜ್​ಶೀಟ್​​

ನವದೆಹಲಿ: ಭಾರತದ ಜಲಾಂತರ್ಗಾಮಿ ನೌಕೆ ಬಗ್ಗೆ ಗೌಪ್ಯ ಮಾಹಿತಿಯನ್ನು ನೀಡಿದ ಆರೋಪದ ಮೇಲೆ ಆರು ಜನರ ವಿರುದ್ಧ ಕೇಂದ್ರೀಯ ತನಿಖಾ ದಳ (CBI) ಆರೋಪ ಪಟ್ಟಿ ಸಲ್ಲಿಸಿದೆ. ಸಬ್​ ಮೇರಿನ್​ ಕುರಿತಾದ ಕೆಲವು ರಹಸ್ಯ ಮಾಹಿತಿಗಳನ್ನು ಇವರು ಅನಧಿಕೃತ ವ್ಯಕ್ತಿಗಳಿಗೆ ರವಾನಿಸಿದ್ದರು. ಈ ಆರೋಪದ ಮೇಲೆ ಇಬ್ಬರು ಕಮಾಂಡರ್‌ಗಳು ಮತ್ತು ಇಬ್ಬರು ನಿವೃತ್ತ ಭಾರತೀಯ ನೌಕಾಪಡೆ … Continued

ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ವಿಶ್ವದ ಅಗ್ರ ಶೇ.2 ವಿಜ್ಞಾನಿಗಳಲ್ಲಿ ಪಟ್ಟಿಯಲ್ಲಿ ಸ್ಥಾನ ಪಡೆದ ಶಿರಸಿ ಮೂಲದ ಪ್ರೊ. ಅಮರನಾಥ ಹೆಗಡೆ

ಈ ವರ್ಷ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ಅಗ್ರ 2% ವಿಜ್ಞಾನಿಗಳ ಪಟ್ಟಿಯಲ್ಲಿ ಶಿರಸಿ ತಾಲೂಕಿನ ಕೊಟ್ಟೆಗದ್ದೆಯ ಮೂಲದ ಐಐಟಿ ಪಾಟ್ನಾದ ಸಹಾಯಕ ಪ್ರಾಧ್ಯಾಪಕಾರದ ಅಮರನಾಥ ಹೆಗಡೆ ಅವರು ಸಹ ಸ್ಥಾನ ಪಡೆದಿದ್ದಾರೆ. ಪ್ರತಿ ವರ್ಷ ಯು ಎಸ್ ನ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯವು ಸಂಶೋಧನಾ ಪ್ರಕಟಣೆಗಳ ಆಧಾರದ ಮೇಲೆ ಪ್ರಪಂಚದಾದ್ಯಂತದ ಅಗ್ರ 2% ಸಂಶೋಧಕರ ದತ್ತಾಂಶ ಬಿಡುಗಡೆ ಮಾಡುತ್ತದೆ. … Continued

ಡಿಯರ್‌ ಮೋದಿ, ನೀವು ಇಸ್ರೇಲ್ʼನಲ್ಲಿ ಜನಪ್ರಿಯ ವ್ಯಕ್ತಿ.. ನಮ್ಮ ಪಕ್ಷಕ್ಕೆ ಬನ್ನಿ ಪ್ಲೀಸ್..: ಪ್ರಧಾನಿ ಮೋದಿಗೆ ಆಹ್ವಾನ ನೀಡಿದ ಇಸ್ರೇಲ್ ಪ್ರಧಾನಿ…!: ವೀಕ್ಷಿಸಿ

ಗ್ಲಾಸ್ಗೊ: ಗ್ಲಾಸ್ಗೋದಲ್ಲಿ ನಡೆದ ಕೋಪ್‌ 26 ಶೃಂಗಸಭೆ(COP26 summit)ಯ ನೇಪಥ್ಯದಲ್ಲಿ ಮಂಗಳವಾರ (ನವೆಂಬರ್ 2) ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್( Naftali Bennett) ಅವರನ್ನ ಭೇಟಿ ಮಾಡಿದರು. ಮೋದಿ ಮತ್ತು ಬೆನೆಟ್ ನಡುವಿನ ಭೇಟಿ ಬಹಳ ಸೌಹಾರ್ಯುತವಾಗಿತ್ತು ಎಂದು ಹೇಳಿರುವ ಪ್ರಧಾನಿ ಕಚೇರಿ (PMO) ಪೋಟೋಗಳನ್ನ ಟ್ವಿಟರ್ʼನಲ್ಲಿ ಹಂಚಿಕೊಂಡಿದೆ. ಪ್ರಧಾನಿ … Continued