ಕುಟುಂಬಸ್ಥರಿಂದ ಪುನೀತ ರಾಜಕುಮಾರ್ 11ನೇ ದಿನದ ಪುಣ್ಯಸ್ಮರಣೆ
ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 11ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಸೋಮವಾರ ರಾಜಕುಮಾರ್ ಕುಟುಂಬಸ್ಥರು ಶಾಸ್ರ್ತೋಕ್ತವಾಗಿ ನೆರವೇರಿಸಿದರು. ರಾಘವೇಂದ್ರ ರಾಜಕುಮಾರ್ ಮಗ ವಿನಯ್ ರಾಜ್ ಕೇಶಮುಂಡನ ಮಾಡಿಸಿಕೊಂಡು ಚಿಕ್ಕಪ್ಪನ 11ನೇ ದಿನದ ಪುಣ್ಯತಿಥಿ ವಿಧಿವಿಧಾನಗಳನ್ನು ನೆರವೇರಿಸಿದರು. ರಾಜ್ ಕುಟುಂಬಸ್ಥರು ಸದಾಶಿವನಗರದಿಂದ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿ ಸ್ಥಳಕ್ಕೆ ಬರಲು ಬೆಂಗಳೂರು ಮಹಾನಗರ … Continued