ಭಾರತದಲ್ಲಿ ಓಮಿಕ್ರಾನ್ ಉಲ್ಬಣ ಡೆಲ್ಟಾ ಅಲೆಯ ಉಲ್ಬಣದಂತೆಯೇ ಇರುವ ಸಾಧ್ಯತೆಯಿದೆ, ಜನವರಿ ಅಂತ್ಯದಲ್ಲಿ ಗರಿಷ್ಠ ಮಟ್ಟಕ್ಕೆ: ತಜ್ಞರು

ನವದೆಹಲಿ: ಭಾರತವು ಡೆಲ್ಟಾ ತರಂಗದ ಸಮಯದಲ್ಲಿ ಕಂಡಂತೆ ಓಮಿಕ್ರಾನ್-ಚಾಲಿತ ಉಲ್ಬಣದಲ್ಲಿಯೂ ಲಕ್ಷಾಂತರ ಸೋಂಕುಗಳನ್ನು ನೋಡುವ ಸಾಧ್ಯತೆಯಿದೆ ಎಂದು ವಾಷಿಂಗ್ಟನ್ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನ (IHME) ನಿರ್ದೇಶಕ ಮತ್ತು ವಿಶ್ವವಿದ್ಯಾನಿಲಯದ ಆರೋಗ್ಯ ಮಾಪನ ವಿಜ್ಞಾನಗಳ ಅಧ್ಯಕ್ಷ ಡಾ ಕ್ರಿಸ್ಟೋಫರ್ ಮುರ್ರೆ ಹೇಳಿದ್ದಾರೆ. . ಭಾರತದಲ್ಲಿ ಮತ್ತೆ ಪ್ರಕರಣಗಳ ಸಂಖ್ಯೆ 50,000 ಸೋಂಕಿನ ಗಡಿ … Continued

ಅರೆರೆ…ಕುವೈತ್‌ ಬೀದಿಯಲ್ಲಿ ತನ್ನ ತೋಳುಗಳಲ್ಲಿ ಸಿಂಹಿಣಿಯನ್ನು ಹೊತ್ತೊಯ್ದ ಮಹಿಳೆ….! ದೃಶ್ಯ ವಿಡಿಯೊದಲ್ಲಿ ಸೆರೆ

ಈ ದೃಶ್ಯ ನೋಡಿದರೆ ನೀವು ಬೆರಗಾಗುತ್ತೀರಿ. ಈಗ ಸಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಈ ವಿಡಿಯೊ ಕ್ಲಿಪ್‌ ಒಂದು ಕ್ಷಣ ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ. ಈ ವಿಡಿಯೊ ಕ್ಲಿಪ್‌ನಲ್ಲಿ ಮಹಿಳೆಯೊಬ್ಬಳು ತನ್ನ ತೋಳಿನಲ್ಲಿ ಸಿಂಹಿಣಿಯೊಂದನ್ನು ಹೊತ್ತೊಯ್ಯುತ್ತಿರುವುದನ್ನು ಕಾಣಬಹುದು…! ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಕ್ಲಿಪ್‌ನಲ್ಲಿ ಮಹಿಳೆಯೊಬ್ಬಳು ತನ್ನ ತೋಳುಗಳಲ್ಲಿ ಸಿಂಹಿಣಿಯನ್ನು ಹೊತ್ತಿರುವ ದೃಶ್ಯವನ್ನು ನೋಡಬಹುದು. ಕ್ಲಿಪ್ … Continued

ಭಾರತದಲ್ಲಿ ಮತ್ತೆ ಉಲ್ಬಣದತ್ತ ಕೋವಿಡ್‌ ಸೋಂಕು..!: 58,000ಕ್ಕೂ ಹೊಸ ದೈನಂದಿನ ಕೋವಿಡ್ -19 ಪ್ರಕರಣಗಳು ದಾಖಲು, ಹಿಂದಿನ ದಿನಕ್ಕಿಂತ 55.4% ಹೆಚ್ಚು..!

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 58,097 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 534 ಸಾವುಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರದ ಬುಲೆಟಿನ್‌ ತಿಳಿಸಿದೆ. ಬುಧವಾರ ವರದಿಯಾದ ದೈನಂದಿನ ಪ್ರಕರಣಗಳು ಮಂಗಳವಾರ ವರದಿಯಾದ ಪ್ರಕರಣಗಳಿಗಿಂತ 55.4% ಹೆಚ್ಚಾಗಿದೆ. ಏತನ್ಮಧ್ಯೆ, ದೇಶದಲ್ಲಿ ದೈನಂದಿನ ಸಕಾರಾತ್ಮಕತೆಯ ದರವು 4.18% ತಲುಪಿದೆ. … Continued

ಬ್ರಿಟನ್ನಿನಲ್ಲಿ ಇದೇ ಮೊದಲ ಬಾರಿಗೆ 2,00,000ಕ್ಕೂ ಹೆಚ್ಚು ದೈನಂದಿನ ಕೋವಿಡ್ ಪ್ರಕರಣಗಳು..!

ಲಂಡನ್‌: ಓಮಿಕ್ರಾನ್ ಸೋಂಕಿನ ಅಲೆಯಿಂದ ಉಂಟಾದ ಸಿಬ್ಬಂದಿ ಕೊರತೆಯಿಂದಾಗಿ ಬ್ರಿಟಿಷ್ ಆಸ್ಪತ್ರೆಗಳು “ಯುದ್ಧದ ಹಂತ”ಕ್ಕೆ ಬದಲಾಗಿವೆ ಎಂದು ಸರ್ಕಾರ ಮಂಗಳವಾರ ಹೇಳಿದೆ, ಏಕೆಂದರೆ ದೇಶದ ದೈನಂದಿನ ಕೋವಿಡ್ ಕ್ಯಾಸೆಲೋಡ್ ಮೊದಲ ಬಾರಿಗೆ 2,00,000ಕ್ಕೂ ಹೆಚ್ಚಾಗಿದೆ. ಇತ್ತೀಚಿನ ಸರ್ಕಾರಿ ಡೇಟಾದಲ್ಲಿ 24-ಗಂಟೆಗಳ ಲೆಕ್ಕಾಚಾರವು ದೈನಂದಿನ 2,18,724 ಸೋಂಕಿಗೆ ತಲುಪಿದೆ ಮತ್ತು 48 ಸಾವುಗಳು ವರದಿಯಾಗಿವೆ. ಸಾಂಕ್ರಾಮಿಕ ರೋಗದ … Continued

ಸಾವಿರಾರು ಅನಾಥರ ‘ಮಾಯಿʼ ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ನಿಧನ

ಪುಣೆ: ಸಮಾಜ ಸೇವಕಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಿಂಧೂತಾಯಿ ಸಪ್ಕಾಲ್ ಪುಣೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ. 74 ವರ್ಷದ ಸಿಂಧೂತಾಯಿ ಸಪ್ಕಾಲ್ ಪುಣೆಯ ಗ್ಯಾಲಕ್ಸಿ ಕೇರ್ ಆಸ್ಪತ್ರೆಯಲ್ಲಿ ಮಂಗಳವಾರ ಕೊನೆಯುಸಿರೆಳೆದರು. ಕಳೆದ ಒಂದು ತಿಂಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ರಾತ್ರಿ 8.10ಕ್ಕೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. “ಮಾಯಿ” ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸಪ್ಕಾಲ್, ಪುಣೆಯಲ್ಲಿ ಸನ್ಮತಿ … Continued

ಮೆಟ್ರೊದಲ್ಲಿ ಆಸನ ಸಾಮರ್ಥ್ಯದಷ್ಟೇ ಪ್ರಯಾಣಿಕರ ಸಂಚಾರ, ಸ್ಟ್ಯಾಂಡಿಂಗ್ ಇಲ್ಲ: ಸರ್ಕಾರದ ಸೂಚನೆ

ಬೆಂಗಳೂರು: ಕೊರೊನಾ 3ನೇ ಅಲೆ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಮಂಗಳವಾರ ಹಲವು ಕಠಿಣ ಕ್ರಮಗಳನ್ನು ಪ್ರಕಟಿಸಿದೆ. ಜನರ ಸಂಚಾರಕ್ಕೆ ಕಡಿವಾಣ ಹಾಕಲು ನಿರ್ಧರಿಸಿರುವ ಸರ್ಕಾರವು ಬೆಂಗಳೂರಿನ ಮೆಟ್ರೊ ರೈಲುಗಳಲ್ಲಿ ಹಾಗೂ ಬಸ್ಸುಗಳಲ್ಲಿ ಆಸನ ಸಾಮರ್ಥ್ಯದಷ್ಟೇ ಪ್ರಯಾಣಿಕರ ಸಂಚಾರಕ್ಕೆ ಅನುಮತಿ ನೀಡಿದೆ. ನಿಂತು ಪ್ರಯಾಣಿಸಲು ಅನುಮತಿ ಇರುವುದಿಲ್ಲ. ಈ ಕುರಿತು ಮೆಟ್ರೊ ನಿಗಮದಿಂದ ಅಧಿಕೃತ … Continued