ಏಳು ತಿಂಗಳ ನಂತರ ಭಾರತದಲ್ಲಿ 1 ಲಕ್ಷಕ್ಕೂ ಹೆಚ್ಚು ದೈನಂದಿನ ಕೊರೊನಾ ಸೋಂಕು ದಾಖಲು…! ಇದು ಹಿಂದಿನ ದಿನಕ್ಕಿಂತ 28.8% ಹೆಚ್ಚು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 1,17,100 ಹೊಸ ಪ್ರಕರಣಗಳನ್ನು ದಾಖಲಿಸಿದೆ, ಇದು ಹಿಂದಿನ ದಿನಕ್ಕಿಂತ 28.8% ಹೆಚ್ಚಾಗಿದೆ ಎಂದು ಶುಕ್ರವಾರ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತೋರಿಸಿವೆ. ಇದು ಒಟ್ಟು ಪ್ರಕರಣವನ್ನು ಅನ್ನು 3,52,26,386 ಕ್ಕೆ ಒಯ್ದಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 302 ಸಾವುಗಳು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 4,83,178 ಕ್ಕೆ … Continued

ಅಫ್ಘಾನಿಸ್ತಾನದಲ್ಲಿ ಬಟ್ಟೆ ಅಂಗಡಿಗಳಲ್ಲಿರುವ ಮನುಷ್ಯಾಕೃತಿಗಳ ಶಿರಚ್ಛೇದಕ್ಕೆ ತಾಲಿಬಾನ್ ಆದೇಶ…!

ವರದಿಗಳ ಪ್ರಕಾರ, ಇಸ್ಲಾಂನಲ್ಲಿ ವಿಗ್ರಹಗಳಿಗೆ ನಿಷೇಧವಿದೆ ಎಂದು ಅಂಗಡಿಗಳ ಮುಂದೆ ಇಡುವ ಮನುಷ್ಯಾಕೃತಿಯ ಗೊಂಬೆಗಳ ಶಿರಚ್ಛೇದನ ಮಾಡುವಂತೆ ತಾಲಿಬಾನ್‌ ಆದೇಶಿಸಿದೆ..!. ಪಶ್ಚಿಮ ಅಫ್ಘಾನ್ ಪ್ರಾಂತ್ಯದ ಹೆರಾತ್‌ನಲ್ಲಿರುವ ಅಂಗಡಿಯವರಿಗೆ ಈ ವಾರ ಸಚಿವಾಲಯವು ಅಂಗಡಿಗಳ ಮುಂದಿಟ್ಟ ಮಹಿಳೆಯರು ಧಿರಿಸಿನ ಡಮ್ಮಿ ಆಕೃತಿಗಳ ತಲೆಗಳನ್ನು ತೆಗೆದುಹಾಕಲು ಹೇಳಿದೆ ಎಂದು ಟೈಮ್ಸ್ ವರದಿ ಮಾಡಿದೆ. ವರದಿ ಪ್ರಕಾರ, ಆದೇಶವನ್ನು ನಿರ್ಲಕ್ಷಿಸುವವರು … Continued

ಒಂದು ರಾಜ್ಯದ ಪರಿಶಿಷ್ಟ ಸಮುದಾಯದ ವ್ಯಕ್ತಿ ಮತ್ತೊಂದು ರಾಜ್ಯದ ಎಸ್‌ಸಿ/ಎಸ್‌ಟಿ ಸವಲತ್ತು ಪಡೆಯುವಂತಿಲ್ಲ: ಸುಪ್ರೀಂಕೋರ್ಟ್‌

ನವದೆಹಲಿ: ಒಂದು ರಾಜ್ಯದ ಪರಿಶಿಷ್ಟ ಜಾತಿ (ಎಸ್‌ಸಿ) ಅಥವಾ ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿದ ವ್ಯಕ್ತಿ ಮತ್ತೊಂದು ರಾಜ್ಯದಲ್ಲಿ ಅಂತಹ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದ ವ್ಯಕ್ತಿಗಳಿಗೆ ನೀಡಲಾಗಿರುವ ಸವಲತ್ತು ಮತ್ತು ಪ್ರಯೋಜನಗಳನ್ನು ಪಡೆಯಲು ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಪರಿಶಿಷ್ಟ ಜಾತಿ … Continued

ಲೋಕಸಭೆ, ವಿಧಾನಸಭೆ ಚುನಾವಣೆ ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚದ ಮಿತಿ ಹೆಚ್ಚಳ

ನವದೆಹಲಿ: ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿಯನ್ನು 70 ಲಕ್ಷದಿಂದ 95 ಲಕ್ಷಕ್ಕೆ ಮತ್ತು ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ವೆಚ್ಚವನ್ನು 28 ​​ಲಕ್ಷದಿಂದ 40 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಚುನಾವಣಾ ಆಯೋಗ ಗುರುವಾರ ಕಾನೂನು ಸಚಿವಾಲಯದ ಅಧಿಸೂಚನೆಯನ್ನು ಉಲ್ಲೇಖಿಸಿ ತಿಳಿಸಿದೆ. ಚುನಾವಣಾ ಸಮಿತಿ ನೀಡಿದ ಶಿಫಾರಸಿನ ಮೇರೆಗೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. … Continued