ಅಗರ್ತಲದಲ್ಲಿ ನಡೆಯುವ ರಾಷ್ಟ್ರೀಯ ಯುವ ಪರಂಪರೆ ಉತ್ಸವಕ್ಕೆ ಧಾರವಾಡದ ಮೂವರು ವಿದ್ಯಾರ್ಥಿಗಳು ಆಯ್ಕೆ
ಧಾರವಾಡ: ತ್ರಿಪುರ ರಾಜ್ಯದ ಅಗರ್ತಲದಲ್ಲಿ ಜನವರಿ 15ರಿಂದ 21ರ ವರೆಗೆ ಆಯೋಜಿಸಿರುವ ನಡೆಯುವ ರಾಷ್ಟ್ರೀಯ ಯುವ ಪರಂಪರೆ ಉತ್ಸವಕ್ಕೆ ಧಾರವಾಡ ಯುವ ನೃತ್ಯ ಸಂಸ್ಥೆಯ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇದನ್ನು ತ್ರಿಪುರದ ಯುವ ವಿಕಾಸ ಕೇಂದ್ರವು ಆಯೋಜಿಸಿದೆ. ಧಾರವಾಡ ಜಿಲ್ಲೆಯ ಯುವ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳಾದ ವಿಜಯಲಕ್ಷ್ಮೀ ಮೇಸ್ತ್ರಿ, ಪ್ರತೀಕ ದೇಶಮನಿ, ವಿನೂತಾ ಹೊಸಮನಿ ಕರ್ನಾಟಕ … Continued