ತಾಜ್ ಮಹಲ್ ತೇಜೋ ಮಹಾಲಯವೇ ಎಂದು ತಿಳಿಯಲು ಸತ್ಯಶೋಧನಾ ಸಮಿತಿ ರಚಿಸಿ: ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ

ತಾಜ್ ಮಹಲ್ ಆವರಣದೊಳಗಿನ 20ಕ್ಕೂ ಹೆಚ್ಚು ಕೊಠಡಿಗಳ ಬಾಗಿಲು ತೆರೆಯಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಗೆ ನಿರ್ದೇಶನ ನೀಡುವಂತೆ ಕೋರಿ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದ ಮುಂದೆ ಅರ್ಜಿ ಸಲ್ಲಿಸಲಾಗಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಯೋಧ್ಯೆ ಘಟಕದ ಮಾಧ್ಯಮ ಉಸ್ತುವಾರಿ ಎಂದು ಹೇಳಿಕೊಳ್ಳುವ ಡಾ ರಜನೀಶ್ ಸಿಂಗ್ ಎಂಬವರು ಈ ಬಗ್ಗೆ … Continued

ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ: ಅಧ್ಯಯನಕ್ಕೆ ನ್ಯಾಯಮೂರ್ತಿ ಭಕ್ತವತ್ಸಲ ನೇತೃತ್ವದ ಆಯೋಗ ನೇಮಕ

ಬೆಂಗಳೂರು: ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳ ರಾಜಕೀಯ ಮೀಸಲಾತಿ ನಿಗದಿಪಡಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ. ಭಕ್ತವತ್ಸಲ ನೇತೃತ್ವದಲ್ಲಿ ಆಯೋಗ ನೇಮಕ ಮಾಡಿ ಭಾನುವಾರ ಆದೇಶ ತಿದ್ದುಪಡಿ ಹೊರಡಿಸಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಸಿ.ಆರ್. ಚಿಕ್ಕಮಠ ಅವರನ್ನು ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ನಿಖರವಾದ … Continued

ಕೊಟ್ಟ ಮಾತಿನಂತೆ ತಾಯಂದಿರ ದಿನದಂದು ಕೇವಲ 1 ರೂಪಾಯಿಗೆ ಇಡ್ಲಿ ಸಾಂಬಾರ್‌ ನೀಡುವ ಇಡ್ಲಿ ಅಮ್ಮನಿಗೆ ಹೊಸಮನೆ ಉಡುಗೊರೆ ನೀಡಿದ ಉದ್ಯಮಿ ಆನಂದ ಮಹೀಂದ್ರಾ…ಹ್ಯಾಟ್ಸ್ ಆಫ್ ಎಂದ ಇಂಟರ್ನೆಟ್

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಮಿಳುನಾಡಿನ ಇಡ್ಲಿ ಅಮ್ಮನಿಗೆ ಮನೆಯೊಂದನ್ನು ಉಡುಗೊರೆಯಾಗಿ ನೀಡುವ ಭರವಸೆಯನ್ನು ಈಡೇರಿಸಿದ್ದಾರೆ…! ಮಹೀಂದ್ರಾ ಅವರು 2021 ರ ಏಪ್ರಿಲ್‌ನಲ್ಲಿ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಅವರು ಇಡ್ಲಿ ಅಮ್ಮಾ ಶೀಘ್ರದಲ್ಲೇ ತನ್ನ ಸ್ವಂತ ಮನೆಯನ್ನು ಹೊಂದಲು ಹಾಗೂ ಜನರಿಗೆ ಮನೆಯಿಂದ ಬೇಯಿಸಿದ ಆಹಾರವನ್ನು ನೀಡುವಂತೆ ಮಾಡುವುದಾಗಿ ಹೇಳಿದ್ದರು. ಅದರಂತೆ ಇಂದು, ಭಾನುವಾರ … Continued

ಇಂದಿನಿಂದ ಮುಂಜಾನೆ 5 ಗಂಟೆಗೆ ದೇವಸ್ಥಾನಗಳಲ್ಲಿ ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾ, ಸುಪ್ರಭಾತ : ಮುತಾಲಿಕ್

ಮಂಡ್ಯ: ಮಸೀದಿಗಳಲ್ಲಿ ಅಳವಡಿಸಲಾಗಿರುವ ಧ್ವನಿವರ್ಧಕಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು ಮೇ 9ರಿಂದ ಬೆಳಗ್ಗೆ 5 ಗಂಟೆಗೆ ಕರ್ನಾಟಕದ 1,000 ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ ಅಥವಾ ಸುಪ್ರಭಾತ ಅಥವಾ ಓಂಕಾರ ಅಥವಾ ಭಕ್ತಿ ಗೀತೆಗಳನ್ನು ಧ್ವನಿವರ್ಧಕದಲ್ಲಿ ನುಡಿಸಲಾಗುವುದು ಎಂದು … Continued

ಪೂರ್ವ ಉಕ್ರೇನ್‌ ಶಾಲೆ ಮೇಲೆ ರಷ್ಯಾ ಪಡೆಗಳ ಬಾಂಬ್‌ ದಾಳಿ: 60 ಜನರ ಸಾವಿನ ಶಂಕೆ-ಪ್ರಾದೇಶಿಕ ಗವರ್ನರ್

ಕೀವ್‌ (ಉಕ್ರೇನ್‌): ಉಕ್ರೇನ್‌ನ ಬಿಲೋಹೊರಿವ್ಕಾ ಗ್ರಾಮದ ಶಾಲೆಯೊಂದರ ಮೇಲೆ ರಷ್ಯಾ ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 60 ಜನರು ಸಾವಿಗೀಡಾಗಿರುವ ಶಂಕೆ ಇದೆ ಎಂದು ಲುಗಾನ್ಸ್ಕ್ ಪ್ರಾದೇಶಿಕ ಗವರ್ನರ್ ಭಾನುವಾರ ಹೇಳಿದ್ದಾರೆ. ಸುಮಾರು 90 ಜನರು ಆಶ್ರಯ ಪಡೆದಿದ್ದ ಶಾಲೆಯ ಮೇಲೆ ರಷ್ಯಾದ ಪಡೆಗಳು ಶನಿವಾರ ಮಧ್ಯಾಹ್ನ ಬಾಂಬ್ ಎಸೆದಿದ್ದು, ಕಟ್ಟಡಕ್ಕೆ ಬೆಂಕಿ ಆವರಿಸಲು ಕಾರಣವಾಯಿತು … Continued

ಮರಿ ಡೈನೋಸಾರ್‌ಗಳು ಬೀಚ್‌ನಲ್ಲಿ ಓಡುತ್ತಿವೆ… ವೀಕ್ಷಿಸಿದ ನೆಟಿಜನ್‌ಗಳು ದಿಗ್ಭ್ರಮೆ..| ಆದರೆ ಸತ್ಯ ಇಲ್ಲಿದೆ

ಜುರಾಸಿಕ್ ಪಾರ್ಕ್ ಈಗ ನಿಜವಾಗಿದೆಯೇ? ಮರಿ ಡೈನೋಸಾರ್‌ಗಳು ಬೀಚಿನಾದ್ಯಂತ ಓಡುತ್ತಿರುವಂತೆ ಕಾಣುವ ವೀಡಿಯೊ ವೈರಲ್ ಆಗಿದ್ದು, ನೆಟಿಜನ್‌ಗಳನ್ನು ದಿಗ್ಭ್ರಮೆಗೊಳಿಸಿದೆ. ಡೈನೋಸಾರ್‌ಗಳಂತಹ ಆಕೃತಿಗಳು ಉದ್ದವಾದ ಕುತ್ತಿಗೆ ಮತ್ತು ಗಟ್ಟಿಯಾದ ದೇಹಗಳನ್ನು ಹೊಂದಿರುವಂತೆ ತೋರಿಸುತ್ತದೆ, ಸೌರೋಪಾಡ್‌ಗಳಂತೆ ಕಾಣುತ್ತವೆ ಆದರೆ ಅವುಗಳು ಚಿಕ್ಕದಾಗಿವೆ ಸೌರೋಪಾಡ್‌ಗಳು 62 ಟನ್‌ಗಳಷ್ಟು ತೂಗುವ ದೊಡ್ಡ ಡೈನೋಸಾರ್‌ಗಳು ಮತ್ತು ನಾಲ್ಕು ಅಂತಸ್ತಿನ ಕಟ್ಟಡದ ಎತ್ತರಕ್ಕೆ ಬೆಳೆಯಬಲ್ಲವು. … Continued

26ನೇ ಬಾರಿಗೆ ಜಗತ್ತಿನ ಅತ್ಯಂತ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಏರಿ ದಾಖಲೆ ಮಾಡಿದ 52 ವರ್ಷದ ನೇಪಾಳಿ ಶೆರ್ಪಾ..!

ಕಠ್ಮಂಡು: 52 ವರ್ಷ ವಯಸ್ಸಿನ ನೇಪಾಳಿ ಶೆರ್ಪಾ ಅವರು 26ನೇ ಬಾರಿಗೆ ಜಗತ್ತಿನ ಅತ್ಯಂತ ಎತ್ತರ ಪರ್ವತವಾದ ಮೌಂಟ್ ಎವರೆಸ್ಟ್ ಅನ್ನು ಏರಿದ್ದಾರೆ..! ವಿಶ್ವದ ಅತಿ ಎತ್ತರದ ಶಿಖರವನ್ನು ಏರಲು ತನ್ನದೇ ಆದ ದಾಖಲೆಯನ್ನು ಮುರಿದು ಹೊಸ ದಾಖಲೆ ಮಾಡಿದ್ದಾರೆ ಎಂದು ಪರ್ವತಾರೋಹಣದ ಆಯೋಜಕರು ಭಾನುವಾರ ತಿಳಿಸಿದ್ದಾರೆ. ರೀಟಾ ಎಂನ ಶೆರ್ಪಾ ಮತ್ತು ಅವರ 11 … Continued

ಜೂನ್‌ 30ರೊಳಗೆ ರಾಜ್ಯದಲ್ಲಿ 1000 ಎಲೆಕ್ಟ್ರಿಕಲ್ ವಾಹನಗಳ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ

ಮೈಸೂರು: ರಾಜ್ಯಾದಾದ್ಯಂತ ಜೂನ್ 30ರೊಳಗೆ ಸಾವಿರ ಎಲೆಕ್ಟ್ರಿಕಲ್ ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಇಂಧನ ಸಚಿವ ವಿ.ಸುನಿಲಕುಮಾರ ತಿಳಿಸಿದರು. ಚಾಮುಂಡೇಶ್ವರಿ ವಿದ್ಯುತ್‍ಚ್ಛಕ್ತಿ ನಿಗಮಿತ ಮತ್ತು ಕರ್ನಾಟಕ ವಿದ್ಯುತ್‍ಚ್ಛಕ್ತಿ ಮಂಡಳಿಯ ಇಂಜಿನಿಯರ್‌ಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್‍ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಜಿಲ್ಲಾ, ಪ್ರವಾಸಿ ಕೇಂದ್ರಗಳು, ರಾಜ್ಯ ಹೆದ್ದಾರಿ ಮತ್ತು … Continued

ಸಾರಾಯಿ ಕುಡಿದರೆ ಕಿಕ್‌ ಆಗುವುದೇ ಇಲ್ಲ ಎಂದು ಗೃಹ ಸಚಿವರಿಗೆ ದೂರು ನೀಡಿದ ಕುಡುಕ…!

ಉಜ್ಜಯಿನಿ: ಆಗಾಗ ಜನರು ತಮ್ಮ ಸಮಸ್ಯೆಗಳನ್ನು ಮುಖಂಡರು ಮತ್ತು ಮಂತ್ರಿಗಳಿಗೆ ಹೇಳುವುದನ್ನು ಕೇಳಿದ್ದೇವೆ. ಆದರೆ, ಇತ್ತೀಚೆಗೆ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರಕರಣ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ. ಇತ್ತ ವ್ಯಕ್ತಿಯೊಬ್ಬ ಗೃಹ ಸಚಿವರಿಗೆ ವಿಚಿತ್ರ ದೂರು ನೀಡಿದ್ದಾರೆ. ಮದ್ಯದಲ್ಲಿ ನೀರು ಬೆರೆಸಲಾಗಿದೆ. ಇದರಿಂದ ಕಿಕ್‌ ಆಗುವುದೇ ಇಲ್ಲ ಎಂದು ಇಲ್ಲಿ ಕುಡಿದ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಈ … Continued

ಸತ್ತಮೇಲೂ ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲ, ಸಮಾಧಿಯಿಂದ ಬಾಲಕಿಯ ಶವ ತೆಗೆದು 17 ಜನರಿಂದ ಅತ್ಯಾಚಾರ…!

ಅತ್ಯಂತ ಅಮಾನುಷ ಹಾಗೂ ಭಯಾನಕ ಕೃತ್ಯ ಪಾಕಿಸ್ತಾನದ ಗುಜರಾತ್‌ನ ಚಕ್ ಕಮಲಾ ಗ್ರಾಮದಲ್ಲಿ ನಡೆದಿದೆ. ಬಾಲಕಿಯೊಬ್ಬಳ ಶವವನ್ನು ಸಮಾಧಿಯಿಂದ ಹೊರಕ್ಕೆ ತೆಗೆದು ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವ ಘಟನೆ ನಡೆದ ವರದಿಯಾಗಿದೆ. ಸುಮಾರು 17 ಮಂದಿ ಸೇರಿ ಮೃತ ಬಾಲಕಿಯ ಶವದ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತ ಬಾಲಕಿಯ ಸಂಬಂಧಿಕರು ಶವವನ್ನು … Continued