ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧೆ: ಕುಪೇಂದ್ರ ರೆಡ್ಡಿ ಶ್ರೀಮಂತ ಅಭ್ಯರ್ಥಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಡಿಮೆ ಆಸ್ತಿ ಇರುವ ಅಭ್ಯರ್ಥಿ
ಬೆಂಗಳೂರು: ಬಿಜೆಪಿಯಿಂದ ಮೂವರು, ಕಾಂಗ್ರೆಸ್ನಿಂ ಇಬ್ಬರು, ಜೆಡಿಎಸ್ನಿಂದ ಒಬ್ಬರು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಅವರು ತಮ್ಮ ಆಸ್ತಿ ವಿವರವನ್ನೂ ಘೋಷಿಸಿಕೊಂಡಿದ್ದಾರೆ. ಕರ್ನಾಟಕದ ರಾಜ್ಯಸಭಾ ಅಭ್ಯರ್ಥಿಗಳಲ್ಲಿ ಜೆಡಿಎಸ್ನ ಕುಪೇಂದ್ರ ರೆಡ್ಡಿ ಅತಿ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಎರಡನೇ ಶ್ರೀಮಂತ ಅಭ್ಯರ್ಥಿಗ ಕಾಂಗ್ರೆಸ್ನ ಮನ್ಸೂರ್ ಆಗಿದ್ದಾರೆ. ಉಳಿದಂತೆ ನವರಸ ನಾಯಕ ಜಗ್ಗೇಶ ನಂತರದ ಸ್ಥಾನದಲ್ಲಿದ್ದಾರೆ. ಅತಿ ಕಡಿಮೆ ಆಸ್ತಿ ಹೊಂದಿರುವವರೆಂದರೆ … Continued