ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧೆ: ಕುಪೇಂದ್ರ ರೆಡ್ಡಿ ಶ್ರೀಮಂತ ಅಭ್ಯರ್ಥಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕಡಿಮೆ ಆಸ್ತಿ ಇರುವ ಅಭ್ಯರ್ಥಿ

ಬೆಂಗಳೂರು: ಬಿಜೆಪಿಯಿಂದ ಮೂವರು, ಕಾಂಗ್ರೆಸ್‌ನಿಂ ಇಬ್ಬರು, ಜೆಡಿಎಸ್​ನಿಂದ ಒಬ್ಬರು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಅವರು ತಮ್ಮ ಆಸ್ತಿ ವಿವರವನ್ನೂ ಘೋಷಿಸಿಕೊಂಡಿದ್ದಾರೆ. ಕರ್ನಾಟಕದ ರಾಜ್ಯಸಭಾ ಅಭ್ಯರ್ಥಿಗಳಲ್ಲಿ ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಅತಿ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಎರಡನೇ ಶ್ರೀಮಂತ ಅಭ್ಯರ್ಥಿಗ ಕಾಂಗ್ರೆಸ್‌ನ ಮನ್ಸೂರ್‌ ಆಗಿದ್ದಾರೆ. ಉಳಿದಂತೆ ನವರಸ ನಾಯಕ ಜಗ್ಗೇಶ ನಂತರದ ಸ್ಥಾನದಲ್ಲಿದ್ದಾರೆ. ಅತಿ ಕಡಿಮೆ ಆಸ್ತಿ ಹೊಂದಿರುವವರೆಂದರೆ … Continued

ಕೋಲ್ಕತ್ತಾದಲ್ಲಿ ಪ್ರದರ್ಶನ ನೀಡಿದ ಸ್ವಲ್ಪ ಸಮಯದ ನಂತರ ಗಾಯಕ ಕೆಕೆ ಹಠಾತ್‌ ನಿಧನ

ಕೋಲ್ಕತ್ತಾ: ಸಂಗೀತ ಕಾರ್ಯಕ್ರಮಕ್ಕಾಗಿ ಕೋಲ್ಕತ್ತಾದಲ್ಲಿದ್ದ ಕೆಕೆ ಎಂದೇ ಖ್ಯಾತರಾಗಿದ್ದ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರು ಮಂಗಳವಾರ (ಮೇ 31) ಸಂಜೆ ಹಠಾತ್‌ ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು. ಸಂಗೀತ ಕಾರ್ಯಕ್ರಮದ ನಂತರ ಹಿನ್ನೆಲೆಯಲ್ಲಿ ಗಾಯಕ ಕುಸಿದು ಬಿದ್ದಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ರಾತ್ರಿ 10 ಗಂಟೆ ಸುಮಾರಿಗೆ ಅವರನ್ನು ಕೋಲ್ಕತ್ತಾದ ಸಿಎಂಆರ್‌ಐ … Continued

ಶೀಘ್ರವೇ ಜನಸಂಖ್ಯಾ ನಿಯಂತ್ರಣಕ್ಕೆ ಕಾನೂನು ತರಲಾಗುವುದು: ಕೇಂದ್ರ ಸಚಿವ

ರಾಯ್‌ಪುರ: ಜನಸಂಖ್ಯೆ ನಿಯಂತ್ರಣಕ್ಕೆ ಶೀಘ್ರದಲ್ಲೇ ಕಾನೂನನ್ನು ತರಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಮಂಗಳವಾರ ಹೇಳಿದ್ದಾರೆ. ಆಹಾರ ಸಂಸ್ಕರಣಾ ಕೈಗಾರಿಕೆಗಳ ಕೇಂದ್ರ ಸಚಿವರು ಬರೋಂಡಾದ ICAR-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬಯೋಟಿಕ್ ಸ್ಟ್ರೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ‘ಗರೀಬ್ ಕಲ್ಯಾಣ್ ಸಮ್ಮೇಳನ’ದಲ್ಲಿ ಭಾಗವಹಿಸಲು ರಾಯ್‌ಪುರಕ್ಕೆ ಬಂದಿದ್ದರು. ಜನಸಂಖ್ಯೆ ನಿಯಂತ್ರಣ ಕಾನೂನು ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ … Continued

ಈಜಿಪ್ಟ್‌ನ ಉತ್ಖನನದಲ್ಲಿ ಪತ್ತೆ ಹಚ್ಚಿದ 2,500 ವರ್ಷಗಳ ಹಳೆಯ ಮಮ್ಮಿಗಳಿಂದ 250 ಶವಪೆಟ್ಟಿಗೆಗಳು, 150 ಕಂಚಿನ ಪ್ರತಿಮೆಗಳನ್ನು ಹೊರತೆಗೆದ ಪುರಾತತ್ತ್ವ ಶಾಸ್ತ್ರಜ್ಞರು

ಕೈರೋ (ಈಜಿಪ್ಟ್‌): ಈಜಿಪ್ಟ್‌ನ ಪುರಾತನ ನಗರವಾದ ಸಕ್ಕಾರದಲ್ಲಿ, ಪುರಾತತ್ತ್ವಜ್ಞರು ಉತ್ಖನನದ ನಂತರ 2,500 ವರ್ಷಗಳಷ್ಟು ಹಳೆಯದಾದ ಶವಪೆಟ್ಟಿಗೆಯನ್ನು ಮತ್ತು ಕಂಚಿನ ಪ್ರತಿಮೆಗಳನ್ನು ಪತ್ತೆಹಚ್ಚಿದ್ದಾರೆ. ಸಂಶೋಧನೆಗಳು ಈಜಿಪ್ಟಿನ ದೇವರುಗಳ 150 ಕಂಚಿನ ವಿಗ್ರಹಗಳನ್ನು ಸಹ ಒಳಗೊಂಡಿವೆ. ಸ್ಮಶಾನದಲ್ಲಿ ಪತ್ತೆಯಾದ ಆವಿಷ್ಕಾರದಲ್ಲಿ ಅನುಬಿಸ್, ಅಮುನ್, ಮಿನ್, ಒಸಿರಿಸ್, ಐಸಿಸ್, ನೆಫೆರ್ಟಮ್, ಬ್ಯಾಸ್ಟೆಟ್ ಮತ್ತು ಹಾಥೋರ್ ದೇವರುಗಳ ಪ್ರತಿಮೆಗಳು ಮತ್ತು … Continued