ಮಾನನಷ್ಟ ಮೊಕದ್ದಮೆ ಗೆದ್ದ ಹಾಲಿವುಡ್‌ ನಟ ಜಾನಿ ಡೆಪ್ , 116 ಕೋಟಿ ರೂ. ಪರಿಹಾರ ನೀಡಲು ಮಾಜಿ ಪತ್ನಿ, ನಟಿ ಅಂಬರ್ ಹರ್ಡ್‌ಗೆ ಆದೇಶಿಸಿದ ಕೋರ್ಟ್‌

ಫೇರ್‌ಫ್ಯಾಕ್ಸ್ (ಅಮೆರಿಕ): ಕಳೆದ ಆರು ವಾರಗಳಲ್ಲಿ ನೂರು ಗಂಟೆಗೂ ಹೆಚ್ಚು ಕಾಲ ನಡೆದ ಸಾಕ್ಷ್ಯದ ವಿಚಾರಣೆ ನಂತರ ಹಾಲಿವುಡ್ ಖ್ಯಾತ ನಟ ಜ್ಯೂರಿ ಜಾನಿ ಡೆಪ್ ತಮ್ಮ ಪತ್ನಿ ಅಂಬರ್ ಹರ್ಡ್ ವಿರುದ್ಧದ ಮಾನಹಾನಿ ಮೊಕದ್ದಮೆ ಕೇಸ್ ಗೆದ್ದಿದ್ದಾರೆ. ಇದೆವೇಳೆ ಜಾನಿ ಡೆಪ್ ಮತ್ತು ಅವರ ಮಾಜಿ ಪತ್ನಿ ಅಂಬರ್ ಹರ್ಡ್ ಇಬ್ಬರೂ ಮಾನನಷ್ಟಕ್ಕೆ ಹೊಣೆಗಾರರಾಗಿದ್ದಾರೆ … Continued

ಆಸ್ಟ್ರೇಲಿಯಾದಲ್ಲಿ ವಿಶ್ವದ ಅತಿದೊಡ್ಡ ಸಸ್ಯ ಪತ್ತೆ ಮಾಡಿದ ಸಂಶೋಧಕರು: ಇದು 4,500 ವರ್ಷಗಳಷ್ಟು ಹಳೆಯ ಸಸ್ಯ-ಉದ್ದ 180 ಕಿಮೀ | ವೀಕ್ಷಿಸಿ

ವಿಜ್ಞಾನಿಗಳು ಇತ್ತೀಚೆಗೆ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ನೀರಿನ ಅಡಿಯಲ್ಲಿ ಬೆಳೆಯುತ್ತಿರುವ ವಿಶ್ವದ ಅತಿದೊಡ್ಡ ಸಸ್ಯವನ್ನು ಕಂಡುಹಿಡಿದಿದ್ದಾರೆ. ಪ್ರೊಸೀಡಿಂಗ್ಸ್ ಆಫ್ ದಿ ರಾಯಲ್ ಸೊಸೈಟಿ ಬಿ ಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಶಾರ್ಕ್ ಕೊಲ್ಲಿಯಲ್ಲಿ ಪತ್ತೆಯಾದ ಸಸ್ಯವು 200 ಚದರ ಕಿಲೋಮೀಟರ್ (77 ಚದರ ಮೈಲಿಗಳು) ವರೆಗೆ ವ್ಯಾಪಿಸಿದೆ ಎಂದು ನಂಬಲಾಗಿದೆ. ಈ ಮೇಲ್ಮೈ ವಿಸ್ತೀರ್ಣವು ಗ್ಲ್ಯಾಸ್ಗೋ ನಗರಕ್ಕಿಂತ … Continued

ಅಮೆರಿಕದಲ್ಲಿ ಮತ್ತೆ ಗುಂಡಿನ ಸದ್ದು, ಆಸ್ಪತ್ರೆ ಆವರಣದಲ್ಲಿ ಐವರು ಸಾವು

ಓಕ್ಲೊಹೋಮಾ: ಅಮೆರಿಕದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ, ಬಂದೂಕುಧಾರಿಯೊಬ್ಬ ಆಸ್ಪತ್ರೆ ಆವರಣದಲ್ಲಿಯೇ ಗುಂಡಿನ ಸುರಿಮಳೆಗೈದಿದ್ದು, ನಾಲ್ವರು ನಾಗರಿಕರು ಸಾವಿಗೀಡಾಗಿದ್ದಾರೆ. ದಾಳಿಕೋರನೂ ಸಾವಿಗೀಡಾಗಿದ್ದಾನೆ. ಓಕ್ಲೊಹೋಮಾದ ಟಲ್ಸಾದಲ್ಲಿರುವ ಸೇಂಟ್ ಫ್ರಾನ್ಸಿಸ್ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬಂದೂಕು ಹಿಡಿದುನಿಂತಿರುವುದಾಗಿ ಕರೆ ಬಂದಿತು. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಬರುವಷ್ಟರಲ್ಲಿಯೇ ಬಂದೂಕುದಾರಿ ಜನರ ಮೇಲೆ ಗುಂಡಿನ ದಾಳಿ ಮಾಡಿದ್ದಾನೆ. … Continued

ಹೃದಯ ಸ್ತಂಭನದಿಂದ ಗಾಯಕ ಕೆಕೆ ಸಾವು: ಶವಪರೀಕ್ಷೆಯ ಪ್ರಾಥಮಿಕ ವರದಿ

ನವದೆಹಲಿ: ಬಾಲಿವುಡ್ ಗಾಯಕ ಕೆಕೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿಯ ಪ್ರಾಥಮಿಕ ವರದಿಗಳು ಸೂಚಿಸುತ್ತವೆ ಎಂದು ಸುದ್ದಿ ಸಂಸ್ಥೆ ಹೇಳಿದೆ. ಗಾಯಕನ ಸಾವಿನ ಹಿಂದೆ ಯಾವುದೇ “ಫೌಲ್ ಪ್ಲೇ” ಇಲ್ಲ ಎಂದು ಪೊಲೀಸರು ಹೇಳಿದ್ದಾರೆ. “ಪ್ರಾಥಮಿಕ ವರದಿಯು ಮಯೋಕಾರ್ಡಿಯಲ್ ಇನ್ಫಾರ್ಕ್ಷನ್‌ನಿಂದಾಗಿ ಗಾಯಕ ಮೃತಪಟ್ಟಿದ್ದಾರೆ ಎಂದು ಸೂಚಿಸಿದೆ. ಅವರ ಸಾವಿನ ಹಿಂದೆ ಯಾವುದೇ … Continued

ಹಾಸನ: ಮಾರಕಾಸ್ತ್ರಗಳಿಂದ ನಗರಸಭಾ ಸದಸ್ಯನ ಬರ್ಬರ ಕೊಲೆ

ಹಾಸನ: ನಗರದ ಲಕ್ಷ್ಮಿಪುರ ಬಡಾವಣೆಯಲ್ಲಿ ಆಟೋದಲ್ಲಿ ಬಂದ ದುಷ್ಕರ್ಮಿಗಳು ನಗರಸಭಾ ಸದಸ್ಯನನ್ನು ಬರ್ಬರ ಕೊಲೆ ಮಾಡಿದ್ದಾರೆ. ಹಾಲಿ ನಗರಸಭಾ ಸದಸ್ಯರಾದ ಪ್ರಶಾಂತ ನಾಗರಾಜ (42) ಕೊಲೆಯಾದವರು. ಇವರು ಲಕ್ಷ್ಮಿಪುರ ಬಡಾವಣೆಯ ಜವೇನಹಳ್ಳಿ ಮಠದ ಬಳಿ ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಆಟೋದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಪ್ರಶಾಂತ ನಾಗರಾಜ ಅವರ ದಾಳಿ ಮಾಡಿ … Continued