ಚೀನಾ-ತೈವಾನ್‌ ಯುದ್ಧ ಭೀತಿ..?: ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಭೇಟಿ ಮರುದಿನ ತೈವಾನ್‌ನ ಸುತ್ತ ‘ಅತಿದೊಡ್ಡ’ ಮಿಲಿಟರಿ ಸಮಾರಾಭ್ಯಾಸ ಆರಂಭಿಸಿದ ಚೀನಾ

ನವದೆಹಲಿ: ಚೀನಾದ ಬೆದರಿಕೆಗಳ ಮಧ್ಯೆ ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ ಒಂದು ದಿನದ ನಂತರ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸಮುದ್ರದಲ್ಲಿ ಮತ್ತು ತೈವಾನ್ ದ್ವೀಪದ ಸುತ್ತಲಿನ ವಾಯುಪ್ರದೇಶದಲ್ಲಿ ನೇರ ಗುಂಡಿನ ದಾಳಿ ಸೇರಿದಂತೆ ದೇಶದ “ಅತಿದೊಡ್ಡ” ಮಿಲಿಟರಿ ಸಮರಾಭ್ಯಾಸ ಪ್ರಾರಂಭಿಸಿತು ಎಂದು ಗುರುವಾರ ಚೀನಾದ ಸರ್ಕಾರಿ ದೂರದರ್ಶನ … Continued

ರಾಜ್ಯದ 5 ಜಿಲ್ಲೆಗಳಿಗೆ ಮೂರು ದಿನ ‘ರೆಡ್‌ ಅಲರ್ಟ್’: ಭಾರಿ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಹಲವೆಡೆಭಾರಿ ಮಳೆ ಮುಂದುವರೆಯಲಿದ್ದು,ಐದು ಜಿಲ್ಲೆಗಳಿಗೆ ಹವಾಮಾನ ಇಲಾಖೆ ‘ರೆಡ್‌ ಅಲರ್ಟ್’ ಘೋಷಿಸಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಿಗೆ ಮುಂದಿನ ಮೂರು ದಿನಗಳ ಕಾಲ ‘ರೆಡ್ ಅಲರ್ಟ್’ ನೀಡಲಾಗಿದೆ. ಶಿವಮೊಗ್ಗಕ್ಕೆ ‘ಆರೆಂಜ್ ಅಲರ್ಟ್’ ನೀಡಲಾಗಿದ್ದು, ಬೀದರ್, ಕಲಬುರ್ಗಿ ಸೇರಿದಂತೆ 10 … Continued

‘ಆಕ್ಷೇಪಾರ್ಹ’ ವಿಷಯಗಳಿದ್ದ ಆರೋಪದ ಮೇಲೆ ಇಬ್ಬರು ಇಸ್ಲಾಮಿಕ್ ವಿದ್ವಾಂಸರ ಕೃತಿಗಳನ್ನು ಪಠ್ಯಕ್ರಮದಿಂದ ಕೈಬಿಟ್ಟ ಅಲಿಘರ್ ಮುಸ್ಲಿಂ ವಿವಿ

ಅಲಿಘರ್: 20ನೇ ಶತಮಾನದ ಇಸ್ಲಾಮಿಕ್ ಲೇಖಕರಾದ ಅಬುಲ್ ಅಲಾ ಅಲ್-ಮೌದುದಿ ಮತ್ತು ಸಯ್ಯದ್ ಕುತುಬ್ ಅವರ ಕೃತಿಗಳು ಆಕ್ಷೇಪಾರ್ಹ ಎಂದು ಆರೋಪ ಕೇಳಿಬಂದ ನಂತರ ಇಸ್ಲಾಮಿಕ್ ಅಧ್ಯಯನ ವಿಭಾಗದ ಪಠ್ಯಕ್ರಮದಿಂದ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವು ತೆಗೆದುಹಾಕಿದೆ. ಇಬ್ಬರು ಲೇಖಕರ ಕೃತಿಗಳನ್ನು ಪಠ್ಯಕ್ರಮದಲ್ಲಿ ಸೇರಿಸಿರುವ ಬಗ್ಗೆ ಸುಮಾರು 20 ವಿದ್ವಾಂಸರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ … Continued

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಿದ ಸರ್ಕಾರ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರಿಗೆ ರಾಜ್ಯ ಸಚಿವರ ದರ್ಜೆ ಸ್ಥಾನಮಾನ ನೀಡಲಾಗಿದೆ. ಈವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಸಚಿವರ ಸ್ಥಾನಮಾನ ನೀಡಿರಲಿಲ್ಲ. ಇದೇ ಮೊಟ್ಟಮೊದಲ ಬಾರಿಗೆ ಸರ್ಕಾರ ಕಸಾಪ ರಾಜ್ಯಾಧ್ಯಕ್ಷರಿಗೆ ರಾಜ್ಯ ಸಚಿವರ ದರ್ಜೆ ಸ್ಥಾನಮಾನ ನೀಡಿದೆ. ಸಚಿವರ ದರ್ಜೆ ಸ್ಥಾನಮಾನ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ … Continued