ಸಫಾರಿ ವಾಹನ ಅಟ್ಟಿಸಿಕೊಂಡು ಬಂದ ಕಾಡಾನೆ : ಭಯದಲ್ಲಿ ನಡುಗಿದ ಪ್ರವಾಸಿಗರು | ವೀಕ್ಷಿಸಿ

ಕಾಡು ಪ್ರಾಣಿಗಳಿಗೆ ಕಿರಿಕಿರಿಯಾದರೆ ಅದರ ಪರಿಣಾಮವೂ ಅಷ್ಟೇ ಗಂಭೀರವಾಗಿರುತ್ತದೆ. ಕೆಲವೊಮ್ಮೆ ಸಫಾರಿ ಸಂದರ್ಭದಲ್ಲೂ ಭಯಾನಕ ಪರಿಸ್ಥಿತಿ ಎದುರಾಗುತ್ತದೆ. ಇದೀಗ, ಅಂತಹದ್ದೇ ಇನ್ನೊಂದು ವಿಡಿಯೋ ವೈರಲ್ ಆಗುತ್ತಿದೆ. ಕಾಡಾನೆಯೊಂದು ವಾಹನದತ್ತ ನುಗ್ಗಿ ಓಡೋಡಿ ಬರುವ ಈ ದೃಶ್ಯ ಒಂದು ಕ್ಷಣ ಎದೆ ಧಗ್ ಎನ್ನವಂತೆ ಮಾಡುತ್ತದೆ. ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸಾಕೇತ್ ಬಡೋಲಾ ತಮ್ಮ ಟ್ವಿಟ್ಟರ್ … Continued

ಜೀಸಸ್ ರಿಯಲ್ ಗಾಡ್, ಇತರ ಶಕ್ತಿಗಳಂತೆ ಅಲ್ಲ: ರಾಹುಲ್ ಜೊತೆ ಕ್ರೈಸ್ತ ಪಾದ್ರಿಯ ವಿವಾದದ ಹೇಳಿಕೆಯ ವೀಡಿಯೋ ವೈರಲ್

ಚೆನ್ನೈ: ಜೀಸಸ್ ಕ್ರೈಸ್ತ ನಿಜವಾದ ದೇವರು. ಬೇರೆ ಶಕ್ತಿಯ ರೀತಿ ಅಲ್ಲ ಎಂದು ಕನ್ಯಾಕುಮಾರಿಯ ಫಾದರ್ ಒಬ್ಬರು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬಳಿ ಹೇಳಿರುವ ಮಾತುಗಳು ವೈರಲ್ಲಾಗಿದ್ದು ವಿವಾದಕ್ಕೆ ಕಾರಣವಾಗಿದೆ. ಭಾರತ್ ಜೋಡೊ ಯಾತ್ರೆ ಹಮ್ಮಿಕೊಂಡಿರುವ ರಾಹುಲ್ ಗಾಂಧಿ ತಮಿಳುನಾಡಿನ ಕನ್ಯಾಕುಮಾರಿಯಲ್ಲಿನ ಕ್ಯಾಥೋಲಿಕ್ ಫಾದರ್ ಜಾರ್ಜ್ ಪೊನ್ನಯ್ಯ ಅವರನ್ನು ಭೇಟಿಯಾಗಿ ಸಮಾಲೋಚನೆ … Continued

ಹರಾಜಿನಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹೈದರಾಬಾದ್‌ನ ಬಾಲಾಪುರದ ಗಣಪನ ಲಡ್ಡು

ಹೈದರಾಬಾದ್: ಹೈದರಾಬಾದ್​ನ ಬಾಲಾಪುರದಲ್ಲಿ ಒಂಬತ್ತು ದಿನಗಳವರೆಗೆ ನಡೆಯುವ ಗಣೇಶೋತ್ಸವದಲ್ಲಿ ಪ್ರತಿ ವರ್ಷವೂ ಗಣೇಶನಿಗೆ ಇಟ್ಟ ಲಡ್ಡು ದಾಖಲೆ ಪ್ರಮಾಣದಲ್ಲಿ ಇಲ್ಲಿ ಹರಾಜಾಗುತ್ತದೆ. ಇಲ್ಲಿ 9ನೇ ದಿನ ಗಣೇಶ ಲಡ್ಡುವಿನ ಹರಾಜು ನಡೆಯುತ್ತದೆ. ಕಳೆದ ವರ್ಷ 18.90 ಲಕ್ಷ ರೂ.ಗಳಿಗೆ ಲಡ್ಡು ಮಾರಾಟವಾಗಿತ್ತು. ಆದರೆ ಈ ಬಾರಿ ಹಿಂದಿನ ಎಲ್ಲಾ ದಾಖಲೆಗಳನ್ನೂ ಮುರಿದು ಲಡ್ಡು ಅತಿ ಹೆಚ್ಚಿನ … Continued

ಕರ್ನಾಟಕದಲ್ಲಿ 51 ವರ್ಷದ ಬಳಿಕ ದಾಖಲೆಯ ಮಳೆ

ಬೆಂಗಳೂರು: ಜೂನ್‌ನಲ್ಲಿ ಮಳೆ ಕೊರತೆ ಅನುಭವಿಸಿದ್ದ ರಾಜ್ಯಕ್ಕೆ ಜುಲೈ ಮತ್ತು ಆಗಸ್ಟ್‌ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. 51 ವರ್ಷ ಬಳಿಕ ರಾಜ್ಯಾದ್ಯಂತ ಜುಲೈ ಅವಧಿಯಲ್ಲಿ ದಾಖಲೆ ಮಳೆಯಾಗಿದೆ. 1971ರಿಂದ 2021ರ ಜುಲೈನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಳೆ ಸುರಿದಿಲ್ಲ. 1994ರಲ್ಲಿ ಶೇ.31, 2005ರಲ್ಲಿ ಶೇ.32, 2009ರಲ್ಲಿ ಶೇ.28 ಮತ್ತು 2013ರಲ್ಲಿ ಶೇ.29 ವಾಡಿಕೆಗಿಂತ ಹೆಚ್ಚು ಮಳೆ … Continued