ಬೀದರ: ಭೀಕರ ರಸ್ತೆ ಅಫಘಾತದಲ್ಲಿ ಆರು ಕೂಲಿಕಾರ್ಮಿಕ ಮಹಿಳೆಯರು ಸಾವು

ಬೀದರ: ಟ್ರಕ್ ಹಾಗೂ ಆಟೋ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಐವರು ಮಹಿಳೆಯರು ಮೃತಪಟ್ಟ ಘಟನೆ ಬೀದರ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಬೆಮ್ಮಳಖೇಡ ಗ್ರಾಮದ ಬಳಿ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಒಬ್ಬ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ ಐವರು  ಮಹಿಳೆಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾದ್ದಾರೆ. ಇನ್ನುಳಿದ … Continued

ಭಾರತ್ ಜೋಡೋ ಯಾತ್ರೆ ವೀಡಿಯೊದಲ್ಲಿ ಕೆಜಿಎಫ್-2 ಹಾಡು ಬಳಸಿದ ಆರೋಪ: ರಾಹುಲ್ ಗಾಂಧಿ, ಇತರರ ವಿರುದ್ಧ ದೂರು ದಾಖಲು

ಬೆಂಗಳೂರು: ಬೆಂಗಳೂರು ಮೂಲದ ಮ್ಯೂಸಿಕ್ ಲೇಬಲ್ ಎಂಆರ್‌ಟಿ ಮ್ಯೂಸಿಕ್ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸುಪ್ರಿಯಾ ಶ್ರೀನಾಟೆ ಮತ್ತು ಜೈರಾಮ್ ರಮೇಶ್ ವಿರುದ್ಧ ಹಕ್ಕುಸ್ವಾಮ್ಯ ಉಲ್ಲಂಘನೆಗಾಗಿ ಪ್ರಕರಣ ದಾಖಲಿಸಿದೆ. ಅದು ದಕ್ಷಿಣ ಭಾರತದ ಸೂಪರ್-ಹಿಟ್ ಚಿತ್ರ ಕೆಜಿಎಫ್ 2 ಹಿಂದಿಯಲ್ಲಿ ಹಾಡುಗಳ ಹಕ್ಕುಗಳನ್ನು ಪಡೆಯಲು ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಿದೆ ಎಂದು ಸಂಗೀತ ಕಂಪನಿ … Continued

ಇದು ಅಪರೂಪದಲ್ಲಿ ಅಪರೂಪ :ರಾಂಚಿಯಲ್ಲಿ 21 ದಿನದ ಮಗುವಿನ ಹೊಟ್ಟೆಯಲ್ಲಿ 8 ಭ್ರೂಣಗಳು ಪತ್ತೆ…!

ರಾಂಚಿ: ಜಾರ್ಖಂಡ್‌ನ ರಾಂಚಿಯ ವೈದ್ಯರು 21 ದಿನದ ನವಜಾತ ಶಿಶುವಿನ ಹೊಟ್ಟೆಯಿಂದ ಎಂಟು ಭ್ರೂಣಗಳನ್ನು ಹೊರತೆಗೆದಿದ್ದಾರೆ. ನವಜಾತ ಶಿಶುವಿನಲ್ಲಿ ಎಂಟು ಭ್ರೂಣಗಳು ಪತ್ತೆಯಾದ ವಿಶ್ವದ ಮೊದಲ ಪ್ರಕರಣ ಇದಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಅಕ್ಟೋಬರ್ 10ರಂದು ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ವೈದ್ಯರು ಮಗುವಿನ ಸಿಟಿ ಸ್ಕ್ಯಾನ್ ನಡೆಸಿದರು ಮತ್ತು ಆಕೆಯ … Continued

ಇನ್ಸ್ಟಾಗ್ರಾಂನಲ್ಲಿ ಪಂಜುರ್ಲಿ ದೈವದ ರೀಲ್ಸ್: ಧರ್ಮಸ್ಥಳಕ್ಕೆ ಬಂದು ತಪ್ಪು ಕಾಣಿಕೆ ಅರ್ಪಿಸಿದ ಆಂಧ್ರದ ಯುವತಿ

ಮಂಗಳೂರು: ““ಕಾಂತಾರ’ ಚಲನ ಚಿತ್ರದಲ್ಲಿರುವ ದೈವದ ಪಾತ್ರದಂತೆ ಮುಖವರ್ಣಿಕೆ ಮಾಡಿಕೊಂಡು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ನಂತರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾದ ನಂತರ ಹಾಗೂ ಅನಾರೋಗ್ಯವಾದ ಹಿನ್ನೆಲೆಯಲ್ಲಿ ಹೈದರಾಬಾದ್‌ ಮೂಲದ ಶ್ವೇತಾ ರೆಡ್ಡಿ ಅವರು ಧರ್ಮಸ್ಥಳಕ್ಕೆ ಬಂದು ತಪ್ಪು ಕಾಣಿಕೆ ಸಲ್ಲಿಸಿದ್ದಾರೆ. ಹೈದರಾಬಾದ್ ಮೂಲದ ಮೇಕಪ್ ಕಲಾವಿದೆ ಶ್ವೇತಾ ರೆಡ್ಡಿ ಅವರು ನವೆಂಬರ್‌ 3ರಂದು ಧರ್ಮಸ್ಥಳಕ್ಕೆ … Continued

ಬೆಂಗಳೂರು: ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ, ಫಿಲ್ಟರ್​​ ಕಾಫಿ ಸವಿದ ಸ್ಟಾರ್​​ಬಕ್ಸ್​​ ಸಹ ಸಂಸ್ಥಾಪಕ ಜೆವ್​ ಸೀಗಲ್​

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಲು ಬಂದಿದ್ದ ಸ್ಟಾರ್‌ಬಕ್ಸ್ ಸಹ-ಸಂಸ್ಥಾಪಕ (Starbucks co founder) ಜೆವ್ ಸೀಗಲ್ ನಿನ್ನೆ, ಗುರುವಾರ ಸಂಜೆ ಬೆಂಗಳೂರಿನ ಪ್ರಸಿದ್ಧ ವಿದ್ಯಾರ್ಥಿ ಭವನ ಹೊಟೇಲ್‌ಗೆ ಹೋಗಿ ಮಸಾಲೆ ದೋಸೆ ತಿಂದಿದ್ದಾರೆ ಹಾಗೂ ಫಿಲ್ಟರ್ ಕಾಫಿ ಸವಿದಿದ್ದಾರೆ. ವಿಶ್ವದ ಅತಿದೊಡ್ಡ ಕಾಫಿ ಸರಪಳಿ ಸಂಸ್ಥೆಯಾದ ಸ್ಟಾರ್‌ಬಕ್ಸ್‌ನ ಸಹ-ಸಂಸ್ಥಾಪಕರು ನಿನ್ನೆ … Continued

ಭಾರತದ ಉದ್ಯೋಗಿಗಳನ್ನು ವಜಾ ಮಾಡಲು ಆರಂಭಿಸಿದ ಟ್ವಿಟರ್‌ : ವರದಿ

ನವದೆಹಲಿ: ಜಾಗತಿಕ ಮಟ್ಟದ ಉದ್ಯೋಗ ಕಡಿತದ ಭಾಗವಾಗಿ ಟ್ವಿಟರ್ ಭಾರತದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಾರಂಭಿಸಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನ ಹೊಸ ಮಾಲೀಕ ಎಲೋನ್ ಮಸ್ಕ್ ಅವರು ಆರ್ಥಿಕತೆಯನ್ನು ಸಾಧಿಸಲು ಮತ್ತು USD 44 ಶತಕೋಟಿ ಸ್ವಾಧೀನವನ್ನು ಕಾರ್ಯಸಾಧ್ಯವಾಗುವಂತೆ ಆದೇಶಿಸಿದ್ದಾರೆ. NDTV ಯ ವರದಿಯ ಪ್ರಕಾರ, ಟ್ವಿಟರ್‌ (Twitter) ಇಂಡಿಯಾದ ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗಗಳನ್ನು ಸಂಪೂರ್ಣವಾಗಿ … Continued

‘ಅನುಮತಿ ನಿರಾಕರಿಸಲು ಪ್ರತಿಕೂಲ ವಿಷಯ ಇಲ್ಲ’: 44 ಸ್ಥಳಗಳಲ್ಲಿ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಅನುಮತಿ ನೀಡಿದ ಮದ್ರಾಸ್ ಹೈಕೋರ್ಟ್

ಚೆನ್ನೈ: ಕೆಲವು ಸ್ಥಳಗಳನ್ನು ಹೊರತುಪಡಿಸಿ ಅನುಮತಿ ನಿರಾಕರಿಸಲು ಯಾವುದೇ ಪ್ರತಿಕೂಲ ವಿಷಯಗಳು ಕಂಡುಬಂದಿಲ್ಲ, ಎಂದು ಹೇಳಿದ ಮದ್ರಾಸ್‌ ಹೈಕೋರ್ಟ್‌ ನವೆಂಬರ್ 6 ರಂದು ತಮಿಳುನಾಡಿನಾದ್ಯಂತ 44 ಸ್ಥಳಗಳಲ್ಲಿ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಶುಕ್ರವಾರ ಅನುಮತಿ ನೀಡಿದೆ. ಆದಾಗ್ಯೂ, ಕೊಯಮತ್ತೂರು ನಗರ, ಪೊಲ್ಲಾಚಿ, ಮೆಟ್ಟುಪಾಳ್ಯಂ, ಪಲ್ಲಡಂ, ಅರುಮನೈ ಮತ್ತು ನಾಗರ್‌ಕೋಯಿಲ್ — ಆರು ಸ್ಥಳಗಳಲ್ಲಿ ಕಾರ್ಯಕ್ರಮವನ್ನು ನಡೆಸಲು … Continued

ಹಿಜಾಬ್ ವಿರೋಧಿ ಪ್ರತಿಭಟನೆ ಭಾಗವಾಗಿ ಇರಾನಿಯನ್ನರು ಧರ್ಮಗುರುಗಳ ತಲೆಯಿಂದ ಪೇಟ ತೆಗೆಯುತ್ತಿರುವ ವೀಡಿಯೊಗಳು ವೈರಲ್‌

ಇರಾನ್‌ನಲ್ಲಿ 22 ವರ್ಷದ ಮಹ್ಸಾ ಅಮಿನಿಯ ಸಾವಿನ ನಂತರ ಪ್ರತಿಭಟನೆಗಳು ಮುಂದುವರೆದಿದ್ದು, ಯುವ ಇರಾನಿಯನ್ನರು ಈಗ ಪ್ರತಿಭಟನೆಯ ಭಾಗವಾಗಿ ಮೌಲ್ವಿಗಳ ತಲೆಯ ಪೇಟವನ್ನು ತೆಗೆದುಹಾಕುತ್ತಿರುವ ಘಟನೆಗಳ ವೀಡಿಯೊಗಳು ಹೊರಹೊಮ್ಮುತ್ತಿವೆ. ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಪ್ರತಿಭಟನೆಯ ಭಾಗವಾಗಿ ಶಾಲಾ ಬಾಲಕಿಯರು ಮತ್ತು ಹುಡುಗರು ಧರ್ಮಗುರುಗಳ ಪೇಟವನ್ನು ತಲೆಯಿಂದ ತೆಗೆದುಹಾಕಿ ಓಡಿಹೋಗುತ್ತಿರುವ ಹಲವಾರು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ … Continued

ಎಎಪಿಯ ಗುಜರಾತ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಇಸುದನ್ ಗಧ್ವಿ ಆಯ್ಕೆ

ನವದೆಹಲಿ: ಆಮ್ ಆದ್ಮಿ ಪಕ್ಷ ತನ್ನ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಇಸುದನ್ ಗಧ್ವಿ ಅವರನ್ನು ಗುಜರಾತ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಇಂದು, ಶುಕ್ರವಾರ ಘೋಷಿಸಿದೆ. ಜನರು ಪಕ್ಷಕ್ಕೆ ಸಲ್ಲಿಸಿದ ಅಭಿಪ್ರಾಯಗಳ ಆಧಾರದ ಮೇಲೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಪಕ್ಷ ನಡೆಸಿದ ಜನಾಭಿಪ್ರಾಯದ ಸಮೀಕ್ಷೆಯಲ್ಲಿ 73 ಪ್ರತಿಶತದಷ್ಟು ಮತಗಳನ್ನು ಪಡೆದ … Continued