ಸೇಮಿಫೈನಲ್‌ಗೆ ಇಂಗ್ಲೆಂಡ್ : ಟಿ20 ವಿಶ್ವಕಪ್‌ನಿಂದ : ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಔಟ್

ಇಂದು ನಡೆದ ಸೂಪರ್ 12ರ ಸುತ್ತಿನ ಮೊದಲ ಗುಂಪಿನ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಶ್ರೀಲಂಕಾ ತಂಡವನ್ನು 4 ವಿಕೆಟ್‌ಗಳಿಂದ ಮಣಿಸುವುದರೊಂದಿಗೆ ಟಿ20 ವಿಶ್ವಕಪ್​ನ ಸೆಮಿಫೈನಲ್​ಗೆ ಪ್ರವೇಶಿತು. ಮೊದಲ ಗುಂಪಿನಿಂದ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳು ಅಧಿಕೃತವಾಗಿ ಸೆಮಿಫೈನಲ್​ಗೆ ಪ್ರವೇಶಿದವು. ಹಾಗೂ ಇದೇವೇಳೆ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಎತ್ತಿಹಿಡಿಯುವ ಕನಸಿನಲ್ಲಿದ್ದ ಹಾಲಿ ಚಾಂಪಿಯನ್ … Continued

ರಷ್ಯಾದ ಕೆಫೆಯಲ್ಲಿ ಅಗ್ನಿ ಅವಘಡ; 15 ಜನರು ಸಾವು

ಮಾಸ್ಕೋ: ರಷ್ಯಾದ (Russia) ಕೋಸ್ಟ್ರೋಮಾದ ಬಾರ್ ಮತ್ತು ಕೆಫೆಯೊಂದರಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ 15 ಮಂದಿ ಮೃತಪಟ್ಟಿದ್ದಾರೆ ಹಾಗೂ ಸುಮಾರು 250 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಲ್ಲಿನ ‘ಟಿಎಎಸ್​ಎಸ್’ ಸುದ್ದಿಸಂಸ್ಥೆ ವರದಿ ಮಾಡಿದೆ. ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬ ಡ್ಯಾನ್ಸ್ ಫ್ಲೋರ್‌ನಲ್ಲಿ ‘ಫ್ಲೇರ್​ ಗನ್​’ನಿಂದ ಗುಂಡು ಹಾರಿಸಿದ ನಂತರ ಬೆಂಕಿ ಹೊತ್ತಿಕೊಂಡಿತ್ತು ಎಂದು ವರದಿ … Continued

ಆಘಾತಕಾರಿ ಘಟನೆ: ನಾಯಿ ಕಚ್ಚಿದ ಆರು ತಿಂಗಳ ನಂತರ ನಾಯಿಯಂತೆ ಬೊಗಳಲು ಆರಂಭಿಸಿದ ವ್ಯಕ್ತಿ….ವೀಕ್ಷಿಸಿ

ಆಘಾತಕಾರಿ ಘಟನೆಯೊಂದರಲ್ಲಿ, ಆರು ತಿಂಗಳ ಹಿಂದೆ ನಾಯಿ ಕಚ್ಚಿದ್ದ ವ್ಯಕ್ತಿ ಈಗ ನಾಯಿಯಂತೆ ಕೂಗಲು ಆರಂಭಿಸಿದ್ದಾನೆ. ಈ ಘಟನೆ ಒಡಿಸ್ಸಾದ ಕಟಕ್‌ನ ಅಥಗಢ ಪೊಲೀಸ್ ವ್ಯಾಪ್ತಿಯ ಉದಯಪುರ ಗ್ರಾಮದದಲ್ಲಿ ನಡೆದಿದೆ. ವರದಿಗಳ ಪ್ರಕಾರ, ರಾಜೇಶ್ ಬ್ಯೂರಾ ಎಂದು ಗುರುತಿಸಲಾದ ವ್ಯಕ್ತಿಯು ನಾಯಿ ಕಚ್ಚಿದ ನಂತರ ಅದಕ್ಕೆ ಚಿಕಿತ್ಸೆ ಪಡೆಯಲಿಲ್ಲವಂತೆ. ನವೆಂಬರ್ 1 ರಂದು ಇದ್ದಕ್ಕಿದ್ದಂತೆ ನಾಯಿಯಂತೆ … Continued

ತಂತಿ ಬಲೆಯ ಮೂಲಕ ಹುಲಿ ಮೈದಡವಲು ಪ್ರಯತ್ನಿಸಿದ ವ್ಯಕ್ತಿಯ ಕೈಯನ್ನು ಕಚ್ಚಿ ಹಿಡಿದ ಹುಲಿ : ವೀಕ್ಷಿಸಿ

ನೀವು ಅನುಭವಿ ಕೀಪರ್ ಆಗದ ಹೊರತು ಹುಲಿಗಳಂತಹ ಪರಭಕ್ಷಕಗಳಿಗೆ ಆಹಾರವನ್ನು ನೀಡಲು ಪ್ರಯತ್ನಿಸುವುದು ಅಥವಾ ಅವುಗಳ ಪಂಜರದೊಳಗೆ ಕೈ ಹಾಕುವುದು ಅಥವಾ ಅವುಗಳನ್ನು ಸ್ಪರ್ಶಿಸುವುದು ಎಂದಿಗೂ ಒಳ್ಳೆಯದಲ್ಲ. ವ್ಯಕ್ತಿಯೊಬ್ಬರು ಹುಲಿಯ ಆವರಣದ ಬಲೆಯೊಳಕ್ಕೆ ಕೈ ಹಾಕಿ ನಂತರ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಗಾಬರಿ ತರಿಸುವ ವೀಡಿಯೊವನ್ನು ಒಂದು ದಿನದ ಹಿಂದೆ ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು 20 … Continued

ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯದ ಭವಿಷ್ಯ ನುಡಿದ ಮತ್ತೊಂದು ಸಮೀಕ್ಷೆ: ಯಾವ ಪಕ್ಷಗಳು ಎಷ್ಟು ಸೀಟು ಪಡೆಯಬಹುದು..? ಇಲ್ಲಿದೆ ಮಾಹಿತಿ..

ಅಹಮದಾಬಾದ್:ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ನಡೆಯಲಿರುವ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಭರ್ಜರಿ ಜಯಗಳಿಸುವ ಮೂಲಕ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಿ ವೋಟರ್-ಎಬಿಪಿ ಗುಜರಾತ್ ಒಪಿನಿಯನ್‌ ಪೋಲ್‌ (Gujarat Opinion Poll ) ಭವಿಷ್ಯ ನುಡಿದಿದೆ. .ಸಮೀಕ್ಷೆಯ ಪ್ರಕಾರ, 182 ಸದಸ್ಯ ಬಲದ ಗುಜರಾತ್ … Continued

9.82 ಲಕ್ಷ ಕೋಟಿ ರೂ. ಮೌಲ್ಯದ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಿದ ಜಿಮ್‌

ಬೆಂಗಳೂರು: ಮೂರು ದಿನಗಳ ಜಾಗತಿಕ ಹೂಡಿಕೆದಾರರ ಸಭೆ (GIM) ಶುಕ್ರವಾರ ಮುಕ್ತಾಯಗೊಂಡಿದ್ದು, 9.82 ಲಕ್ಷ ಕೋಟಿ ರೂಪಾಯಿ ಮೌಲ್ಯದ ಎಂಒಯುಗಳಿಗೆ ಸಹಿ ಹಾಕಲಾಗಿದೆ, ಇದು ಆರಂಭದಲ್ಲಿ ನಿರೀಕ್ಷಿಸಿದ 5 ಲಕ್ಷ ಕೋಟಿ ಹೂಡಿಕೆಯ ಸುಮಾರು ಎರಡು ಪಟ್ಟಾಗಿದೆ. ಸಹಿ ಮಾಡಲಾದ ಎಂಒಯುಗಳನ್ನು ಕಾರ್ಯಗತಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಮುಂದಿನ ಮೂರು ತಿಂಗಳಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ … Continued

ಭಾರತದ ಮೊದಲ ಮತದಾರ ಶ್ಯಾಮ್ ಸರಣ್ ನೇಗಿ ನಿಧನ, ಎರಡು ದಿನಗಳ ಹಿಂದಷ್ಟೆ ಮತ ಚಲಾಯಿಸಿದ್ದರು

ಶಿಮ್ಲಾ: ಭಾರತದ ಮೊದಲ ಮತದಾರ ಶ್ಯಾಮ್ ಸರಣ್ ನೇಗಿ ಹಿಮಾಚಲ ಪ್ರದೇಶದ ಕಿನ್ನೌರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರು 105 ವರ್ಷ ವಯಸ್ಸಿನವರಾಗಿದ್ದರು. 1952 ರ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಮತದಾರನೆಂದು ನಂಬಲ್ಪಟ್ಟ ನೇಗಿ ಅವರು ಜುಲೈ 1, 1917 ರಂದು ಜನಿಸಿದರು ಮತ್ತು ಅಧಿಕೃತ ದಾಖಲೆಗಳ ಪ್ರಕಾರ ಶಾಲಾ ಶಿಕ್ಷಕರಾಗಿ ನಿವೃತ್ತರಾದರು. … Continued

ಕಾಲೇಜು ಮೇಟ್‌ಗಳು ಸಹ ವಿದ್ಯಾರ್ಥಿಗೆ ಥಳಿಸಿದರು…ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟರು: ವೀಡಿಯೊ ವೈರಲ್‌, ನಾಲ್ವರ ಬಂಧನ

ವಿಜಯವಾಡ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿರುವ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಮತ್ತೊಬ್ಬ ವಿದ್ಯಾರ್ಥಿಯನ್ನು ಹಾಸ್ಟೆಲ್ ಕೊಠಡಿಯೊಳಗೆ ಕರುಣೆಯಿಲ್ಲದೆ ಥಳಿಸಿದ ವಿಡಿಯೋ ವೈರಲ್ ಆಗಿದೆ. ಆತ ತನ್ನನ್ನು ಬಿಡುವಂತೆ ಬೇಡಿಕೊಂಡರೂ ಹಲ್ಲೆಕೋರರು ಆತನನ್ನು ಪೈಪ್‌ ಹಾಗೂ ದೊಣ್ಣೆಯಂತಹವುಗಳಿಂದ ಹೊಡೆಯುತ್ತಲೇ ಇರುವುದು ವೈರಲ್‌ ವೀಡಿಯೊದಲ್ಲಿ ಕಂಡುಬರುತ್ತದೆ. ಆ ವಿದ್ಯಾರ್ಥಿ ಕ್ಷಮೆ ಯಾಚಿಸುತ್ತಿದ್ದರೂ ಬಿಡದೆ ಹೊಡೆದಿರುವುದನ್ನು … Continued

“ನಾವು ಭಾರತದತ್ತ ನೋಡೋಣ;ಅವರು ಪ್ರತಿಭಾವಂತರು, ಸಾಮರ್ಥ್ಯವುಳ್ಳವರು : ಭಾರತದ ಬಗ್ಗೆ ರಷ್ಯಾ ಅಧ್ಯಕ್ಷರ ಮುಕ್ತ ಶ್ಲಾಘನೆ

ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ಭಾರತೀಯರನ್ನು “ಪ್ರತಿಭಾವಂತರು” ಮತ್ತು “ಸ್ಫೂರ್ತಿ”ದಾಯಕ ಜನರು ಎಂದು ಹೊಗಳಿದ್ದಾರೆ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಭಾರತವು ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದ್ದಾರೆ. ನವೆಂಬರ್ 4ರಂದು ರಷ್ಯಾದ ಏಕತಾ ದಿನದ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ಪುತಿನ್‌ ಅವರು, ಭಾರತವು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ ಎಂದು ಶ್ಲಾಘಿಸಿದರು … Continued

ತುರ್ತು ಚಿಕಿತ್ಸೆಗೆ ಯಾವುದೇ ದಾಖಲೆ ಕೇಳುವಂತಿಲ್ಲ: ಸರ್ಕಾರದಿಂದ ಹೊಸ ಮಾರ್ಗದರ್ಶಿ ನಿಯಮ

ಬೆಂಗಳೂರು:ತುರ್ತು ಆರೋಗ್ಯ ಸೇವೆ ನೀಡುವ ಸಂದರ್ಭದಲ್ಲಿ ಯಾವುದೇ ದಾಖಲೆಯನ್ನೂ ಕೇಳದೆ ಮೊದಲು ಚಿಕಿತ್ಸೆ ನೀಡಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ. ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ತಾಯಿ ಮತ್ತು ಅವಳಿ ಮಕ್ಕಳ ಸಾವಿನ ನಂತರ ಎಚ್ಚೆತ್ತುಕೊಂಡ ಸರ್ಕಾರ ಈ ಬಗ್ಗೆ ಮಾರ್ಗದರ್ಶಿ ನಿಯಮಗಳನ್ನು ಪ್ರಕಟಿಸಿದೆ.ತುರ್ತು ಚಿಕಿತ್ಸೆಗೆ ತಾಯಿ ಕಾರ್ಡ್, ಆಧಾರ್ ಕಾರ್ಡ್, ಪಡಿತರ ಕಾರ್ಡ್ ಇತ್ಯಾದಿ … Continued