ಕುಟುಂಬಸ್ಥರು ಶವ ಮಣ್ಣು ಮಾಡಿದ ನಂತರ ಗೆಳೆಯನಿಗೆ ವೀಡಿಯೊ ಕಾಲ್‌ ಮಾಡಿದ ಮೃತ ವ್ಯಕ್ತಿ…!

ಪಾಲ್ಘರ್ (ಮಹಾರಾಷ್ಟ್ರ): ಕುಟುಂಬಸ್ಥರು ಶವಸಂಸ್ಕಾರ ನೆರವೇರಿಸಿದ ಮೇಲೆ ಸತ್ತ ವ್ಯಕ್ತಿಯೊಬ್ಬ ತನ್ನ ಗೆಳೆಯನಿಗೆ ಕರೆ ಮಾಡಿ ಶಾಕ್​ ನೀಡಿದ್ದಾರೆ…! ಈ ಘಟನೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ನಡೆದಿದೆ. ಮೃತರೆಂದು ಭಾವಿಸಿ‌ ಮಣ್ಣು ಮಾಡಿದ್ದ ವ್ಯಕ್ತಿ ಜೀವಂತವಾಗಿ ಪತ್ತೆಯಾಗುವ ಮೂಲಕ ಎಲ್ಲರಿಗೂ ಶಾಕ್‌ ನೀಡಿದ್ದಾರೆ. 60 ವರ್ಷದ ಆಟೋ ರಿಕ್ಷಾ ಚಾಲಕ ರಫೀಕ್ ಕರೀಂ ಶೇಖ್ ಸಾಕಷ್ಟು ಸಮಯದಿಂದ … Continued

ಎಲ್ಲ ಕಾನೂನುಗಳನ್ನು ಇಸ್ಲಾಂ ಧರ್ಮದೊಂದಿಗೆ ಅನುಸರಣೆ ಮಾಡುವ ನಿರ್ಣಯ ಅಂಗೀಕರಿಸಿದ ಪಾಕಿಸ್ತಾನ ಸಂಸತ್ತು

ಇಸ್ಲಾಮಾಬಾದ್: ಪಾಕಿಸ್ತಾನದ ಸಂಸತ್ತು ಮಂಗಳವಾರ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದೆ, ಪವಿತ್ರ ಕುರಾನ್ ಮತ್ತು ಸುನ್ನಾದ ಪ್ರಕಾರ ಇಸ್ಲಾಂನ ನಿಷೇಧಾಜ್ಞೆಗಳಿಗೆ ಅನುಗುಣವಾಗಿ ಅಸ್ತಿತ್ವದಲ್ಲಿರುವ ಎಲ್ಲಾ ಕಾನೂನುಗಳನ್ನು ತರಲು ಸರ್ಕಾರ ಶ್ರಮಿಸಬೇಕು ಎಂದು ಹೇಳಿದೆ. ಅಂತಹ ತಡೆಯಾಜ್ಞೆಗಳನ್ನು ವಿರೋಧಿಸುವ ಯಾವುದೇ ಕಾನೂನನ್ನು ಜಾರಿಗೊಳಿಸಲಾಗುವುದಿಲ್ಲ ಎಂದು ನಿರ್ಣಯವು ಹೇಳುತ್ತದೆ. ಈ ನಿರ್ಣಯವು ಪಾಕಿಸ್ತಾನಿ ಸಂವಿಧಾನದ 203C ಮತ್ತು 203F ಪರಿಚ್ಛೇದಗಳ … Continued

ಅಂಬಲಿ ಹಳಸೀತು ಕಂಬಳಿ ಬೀಸಿತಲೇ ಪರಾಕ್’; ಕಾರಣಿಕ ವಾಣಿ

ವಿಜಯನಗರ : ‘ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್’ ಎಂದು ಕರ್ನಾಟಕದ ವಿಜಯನಗರ ಜಿಲ್ಲೆಯ ಐತಿಹಾಸಿಕ ಶ್ರೀ ಕ್ಷೇತ್ರ ಮೈಲಾರಲಿಂಗೇಶ್ವರ ವಾರ್ಷಿಕೋತ್ಸವದಲ್ಲಿ ಗೊರವಯ್ಯ ರಾಮಪ್ಪಜ್ಜ ಕಾರಣಿಕ  ನುಡಿದಿದ್ದಾರೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಮೈಲಾರಲಿಂಗೇಶ್ವರ ವಾರ್ಷಿಕೋತ್ಸವ ಇಂದು, ಮಂಗಳವಾರ ಅದ್ಧೂರಿಯಾಗಿ ನಡೆಯಿತು. ಗೊರವಯ್ಯ ರಾಮಪ್ಪಜ್ಜ 11 ದಿನಗಳ ಕಾಲ ಉಪವಾಸವಿದ್ದು … Continued

ಚೆನ್ನೈ ಬಂದರಿನಲ್ಲಿ ದೇಶಕ್ಕೆ ಅಕ್ರಮವಾಗಿ ತರುತ್ತಿದ್ದ 114 ಮೆಟ್ರಿಕ್ ಟನ್ ಅಡಿಕೆ ವಶಪಡಿಸಿಕೊಂಡ ಡಿಆರ್‌ಐ

ನವದೆಹಲಿ : ಟ್ಯುಟಿಕೋರಿನ್ ಮತ್ತು ಚೆನ್ನೈ ಬಂದರುಗಳ ಮೂಲಕ ದೇಶಕ್ಕೆ ಅಕ್ರಮವಾಗಿ ಸಾಗಿಸಲಾಗಿದ್ದ 8.61 ಕೋಟಿ ರೂಪಾಯಿ ಮೌಲ್ಯದ 114 ಮೆಟ್ರಿಕ್‌ ಟನ್‌ ಅಡಿಕೆಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ವಶಪಡಿಸಿಕೊಂಡಿದೆ. ಜಬೆಲ್ ಅಲಿ, ದುಬೈ ಮತ್ತು ಸಿಂಗಾಪುರದಿಂದ ಕಂಟೈನರ್‌ಗಳಲ್ಲಿ ಬೃಹತ್ ಪ್ರಮಾಣದಲ್ಲಿ ಅಡಿಕೆಯನ್ನು ಭಾರತಕ್ಕೆ ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ ಎಂಬ ನಿರ್ದಿಷ್ಟ ಮಾಹಿತಿಯ ಆಧಾರದ … Continued

ದೆಹಲಿ ಶ್ರದ್ಧಾ ವಾಕರ್‌ ಕೊಲೆ ಪ್ರಕರಣ : ಗ್ರೈಂಡರ್‌ನಲ್ಲಿ ಮೂಳೆಗಳನ್ನು ಸಣ್ಣಗೆ ಪುಡಿ ಮಾಡಿ ಎಸೆದಿದ್ದ-ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

ನವದೆಹಲಿ: ಅಫ್ತಾಬ್ ಪೂನಾವಾಲಾ ತನ್ನ ಲಿವ್‌ ಇನ್ ಪಾರ್ಟ್ನರ್‌ ಶ್ರದ್ಧಾ ವಾಕರ್ ಅವರನ್ನು ಕೊಲೆ ಮಾಡಿದ ನಂತರದಲ್ಲಿ ಮೂಳೆಗಳನ್ನು ಕಲ್ಲು ಗ್ರೈಂಡರ್ ಬಳಸಿ ಪುಡಿ ನಂತರ ಅದನ್ನು ಸಮೀಪದ ಕಾಡಿನಲ್ಲಿ ಎಸೆದಿದ್ದ. ಮೂರು ತಿಂಗಳ ನಂತರ ಆತ ಎಸೆದ ಕೊನೆಯ ತುಣುಕುಗಳಲ್ಲಿ ಆಕೆಯ ತಲೆಯೂ ಒಂದಾಗಿತ್ತು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ದೆಹಲಿಯಲ್ಲಿನ ಕುಖ್ಯಾತ ಫ್ರಿಜ್ … Continued

ಹೊನ್ನಾವರ: ಕಾಸರಕೋಡ ಇಕೋ ಬೀಚ್ ಬಳಿ ಪೊಲೀಸ್ ಸಿಬ್ಬಂದಿ ಆತ್ಮಹತ್ಯೆ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕಾಸರಕೋಡ ಇಕೋ ಬೀಚ್ ಬಳಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಮೃತವ್ಯಕ್ತಿ ಕುಮಟಾ ತಾಲೂಕಿನ ನಾಡುಮಾಸ್ಕೇರಿ ಮೂಲದ ರಾಮ ನಾಗೇಶ ಗೌಡ (೩೨). ಇವರು ೨೦೧೭ರ ಸಾಲಿನಲ್ಲಿ ಪೊಲೀಸ್ ಇಲಾಖೆಗೆ ನೇಮಕಗೊಂಡಿದ್ದರು ಎಂದು ಹೇಳಲಾಗಿದೆ. … Continued

“ವಿಶ್ವದ ಪ್ರತಿಭಾವಂತ” ವಿದ್ಯಾರ್ಥಿಗಳ ಪಟ್ಟಿಯಲ್ಲಿ ಭಾರತೀಯ ಮೂಲದ ಅಮೆರಿಕನ್ ಹುಡುಗಿಗೆ ಅತ್ಯಧಿಕ ಅಂಕ

ವಾಷಿಂಗ್ಟನ್‌: 76 ದೇಶಾದ್ಯಂತ 15,000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಗ್ರೇಡ್‌ಗಳಿಗಿಂತ ಮೇಲಿನ ಉನ್ನತ ಗ್ರೇಡ್‌ಗಳ ಪರೀಕ್ಷೆಗಳ ಫಲಿತಾಂಶಗಳ ಆಧಾರದ ಮೇಲೆ ಅಮೆರಿಕ ಮೂಲದ ಜಾನ್ಸ್ ಹಾಪ್ಕಿನ್ಸ್ ಕೇಂದ್ರದ ಟೇಲೆಂಟೆಡ್‌ ಯೂಥ್‌ನ (Talented Youth)”ವಿಶ್ವದ ಪ್ರತಿಭಾವಂತ” ವಿದ್ಯಾರ್ಥಿಗಳ ಪಟ್ಟಿಯಲ್ಲಿ ಭಾರತೀಯ-ಅಮೆರಿಕನ್ ಶಾಲಾ ವಿದ್ಯಾರ್ಥಿನಿ ನತಾಶಾ ಪೆರಿಯನಾಯಗಮ್ ಅವಳನ್ನು ಹೆಸರಿಸಿದ್ದಾರೆ. 13 ವರ್ಷದ ಭಾರತೀಯ-ಅಮೆರಿಕನ್ ಶಾಲಾ ವಿದ್ಯಾರ್ಥಿನಿ ನತಾಶಾ … Continued

ರಾಖಿ ಸಾವಂತ್ ಪತಿ ಆದಿಲ್ ದುರಾನಿ ಬಂಧನ: ತನಗೆ ಹೊಡೆದಿದ್ದಾನೆಂದು ಪತಿ ವಿರುದ್ಧವೇ ದೂರು ದಾಖಲಿಸಿದ ರಾಖಿ

ಮುಂಬೈ: ಆದಿಲ್‌ ತನ್ನನ್ನು ವಂಚಿಸಿದ್ದಾರೆ ಮತ್ತು ಇತ್ತೀಚೆಗೆ ತನ್ನ ತಾಯಿಯ ಸಾವಿಗೆ ಕಾರಣ ಎಂದು ರಾಖಿ ಸಾವಂತ್‌ ಆರೋಪಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಅಂತಿಮವಾಗಿ ಆದಿಲ್ ನನ್ನು ಬಂಧಿಸಿರುವುದನ್ನು ರಾಖಿ ಖಚಿತಪಡಿಸಿದ್ದಾರೆ. ತನ್ನ ಪತಿಯ ವಿರುದ್ಧದ ಆರೋಪಗಳ ಪಟ್ಟಿಗೆ ಸೇರಿಸಿದ ರಾಖಿ, ಆತ ನನ್ನನ್ನು ಹೊಡೆದು ತನ್ನ ಹಣವನ್ನು ಕಿತ್ತುಕೊಂಡನು ಎಂದು … Continued

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ವರ್ಸಸ್‌ ಕಾಂಗ್ರೆಸ್: ಸಿಎಲ್‌ಪಿ ನಾಯಕನ ಸ್ಥಾನಕ್ಕೆ ಬಾಳಾಸಾಹೇಬ್ ಥೋರಟ್ ರಾಜೀನಾಮೆ…!

ಮುಂಬೈ: ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕ ಬಾಳಾಸಾಹೇಬ್ ಥೋರಟ್ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರೊಂದಿಗೆ ಭಿನ್ನಾಭಿಪ್ರಾಯದ ನಂತರ ಅವರೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಪಕ್ಷದ ಕೇಂದ್ರ ನಾಯಕತ್ವಕ್ಕೆ ತಿಳಿಸಿರುವುದಾಗಿ ಥೋರಟ್ ಅವರ ಸಹಾಯಕರು ಮಾಧ್ಯಮಗಳಿಗೆ ತಿಳಿಸಿದ ಒಂದು ದಿನದ ನಂತರ … Continued

ಅದಾನಿ ಗ್ರೂಪ್‌ ನ 5,400 ಕೋಟಿ ಮೌಲ್ಯದ ಸ್ಮಾರ್ಟ್ ಮೀಟರ್ ಬಿಡ್ ರದ್ದುಗೊಳಿಸಿದ ಉತ್ತರ ಪ್ರದೇಶದ ಡಿಸ್ಕಾಂ

ಲಕ್ನೋ: ಸುಮಾರು 5,400 ಕೋಟಿ ರೂಪಾಯಿ ಮೌಲ್ಯದ ವಿದ್ಯುತ್ ವಿತರಣಾ ಕಂಪನಿಗೆ (ಡಿಸ್ಕಾಂ) ಸುಮಾರು 7.5 ಮಿಲಿಯನ್ ಸ್ಮಾರ್ಟ್ ಮೀಟರ್‌ಗಳನ್ನು ಪೂರೈಸುವ ಅದಾನಿ ಗ್ರೂಪ್‌ನ ಬಿಡ್ ಅನ್ನು ಉತ್ತರ ಪ್ರದೇಶದ ವಿದ್ಯುತ್ ಉಪಯುಕ್ತತೆ ಮಧ್ಯಾಂಚಲ ವಿದ್ಯುತ್ ವಿತರಣಾ ನಿಗಮ(MVVNL)ವು ರದ್ದುಗೊಳಿಸಿದೆ. ಮೂಲಗಳ ಪ್ರಕಾರ, ಅದಾನಿ ಗ್ರೂಪ್ ಕಡಿಮೆ ಬಿಡ್ ಸಲ್ಲಿಸಿದೆ, ಆದರೆ “ಅನಿವಾರ್ಯ ಕಾರಣಗಳನ್ನು” ಉಲ್ಲೇಖಿಸಿ … Continued