ಕರ್ನಾಟಕ ಚುನಾವಣೆ 2023: ಲಿಂಗಾಯತರು, ಒಕ್ಕಲಿಗರಿಗೆ ಮೀಸಲಾತಿಯಿಂದ ಬಿಜೆಪಿ ಮೇಲೆ ಪರಿಣಾಮ ಏನಾಗಬಹುದು..? ; ಎನ್ಡಿಟಿವಿ ಜನಾಭಿಪ್ರಾಯ ಏನು ಹೇಳಿದೆ..?
ಬೆಂಗಳೂರು: ಉದ್ಯೋಗ ಮತ್ತು ಶಿಕ್ಷಣದಲ್ಲಿ ಮುಸ್ಲಿಮರಿಗಿದ್ದ ಮೀಸಲಾತಿ ತೆಗೆದು ಲಿಂಗಾಯತ ಮತ್ತು ಒಕ್ಕಲಿಗರಿಗೆ 4% ಮೀಸಲಾತಿಯನ್ನು ನೀಡುವ ರಾಜ್ಯದ ಬಿಜೆಪಿ ಸರ್ಕಾರದ ನಿರ್ಧಾರವು ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ -2023 ರಲ್ಲಿ ಪಕ್ಷಕ್ಕೆ ಪ್ರಯೋಜನ ನೀಡಬಹುದು ಎಂದು ಎನ್ಡಿಟಿವಿ ಲೋಕನೀತಿ-ಕೇಂದ್ರದ ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ (CSDS) ಸಹಯೋಗದೊಂದಿಗೆ ನಡೆಸಿದ ಸಾರ್ವಜನಿಕ ಅಭಿಪ್ರಾಯದಲ್ಲಿ ನಿರೀಕ್ಷಿಸಲಾಗಿದೆ. ಎನ್ಡಿಟಿವಿ ಸಮೀಕ್ಷೆಯು … Continued