ಜೆಇಇ ಮೇನ್‌ ಪರೀಕ್ಷೆಯಲ್ಲಿ ಧಾರವಾಡ ಅರ್ಜುನ ಕಾಲೇಜ್‌ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಧಾರವಾಡ : ಧಾರವಾಡದ ಅರ್ಜುನ(ಶಾಂತಿನಿಕೇತನ) ವಿಜ್ಞಾನ ಪದವಿ-ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಎಪ್ರೀಲ್ ೨೦೨೩ ರಲ್ಲಿ ಐಐಟಿ, ಎನ್‌ಐಟಿ ಮತ್ತು ಐಐಐಟಿ ಕಾಲೇಜುಗಳು ಪ್ರವೇಶಾತಿಗಾಗಿ ನಡೆದ ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಅರ್ಜುನ(ಶಾಂತಿನಿಕೇತನ) ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ರಾಜನ್ ಶೆಟ್ಟಿ ೯೮.೩೯ ಪರ್ಸೆಂಟೈಲ್‌, ಸಾತ್ವಿಕ್ ಹೆಗಡೆ ೯೭.೬೬ ಪರ್ಸೆಂಟೈಲ್‌, ರವಿಕುಮಾರ ೯೬.೨೧ ಪರ್ಸೆಂಟೈಲ್‌, ವಿಶ್ವಜೀತ ೯೫.೯೫ ಪರ್ಸೆಂಟೈಲ್‌, ಸಿದ್ದಾರ್ತ ಕೋಲ್ಕರ್ ೯೪.೭೪ ಪರ್ಸೆಂಟೈಲ್‌, ಕೇದಾರ್ ಹುಕ್ಕೇರಿ ೯೨.೬೫ ಪರ್ಸೆಂಟೈಲ್‌, ಪ್ರಥಮ್ ತಂತ್ರಿ ೯೧.೧೭ ಪರ್ಸೆಂಟೈಲ್‌, ಸ್ಫೂರ್ತಿ ಎಸ್‌ಎಮ್‌ಕೆ ೯೦.೫೧ ಪರ್ಸೆಂಟೈಲ್‌ ಪಡೆದಿದ್ದಾರೆ. ಎಲ್ಲ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರು, ಕಾಲೇಜಿನ ಆಡಳಿತ ಮಂಡಳಿ ಮತ್ತು ಎಲ್ಲ ಸಿಬ್ಬಂದಿ ವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement