ಯುಪಿಎಸ್‌ಸಿ ಫಲಿತಾಂಶ ಪ್ರಕಟ; ರಾಜ್ಯದ 25 ಜನ ಉತ್ತೀರ್ಣ

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ 2022ನೇ ಸಾಲಿನ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದ್ದು, ಹೆಚ್‌ ಎಸ್‌ ಭಾವನಾ 55ನೇ ರ‍್ಯಾಂಕ್ ಪಡೆಯುವುದರೊಂದಿಗೆ ರಾಜ್ಯದ ಟಾಪರ್‌ ಆಗಿದ್ದಾರೆ. ಕರ್ನಾಟಕದಿಂದ ಈ ಬಾರಿ 20ಕ್ಕೂ ಹೆಚ್ಚು ಮಂದಿ ಉತ್ತೀರ್ಣರಾಗಿದ್ದಾರೆ.
ರಾಜ್ಯದಿಂದ ಆಯ್ಕೆಯಾದವರ ಹೆಸರು ಇಂತಿದೆ…
ಎಸ್‌ ಭಾವನಾ-55
ಡಿ. ಸೂರಜ-197,
ಎ.ಎಲ್. ಆಕಾಶ-210,
ರವಿರಾಜ್ ಅವಸ್ತಿ-224,
ಆರ್‌ ಚಲುವರಾಜ-238-
ಕೆ.ಸೌರಭ -260
ದಾಮಿನಿ ಎನ್‌. ದಾಸ್-345
ಪೂಜಾ ಎಂ.-390
ಜೆ ಭಾನುಪ್ರಕಾಶ-448
ಶ್ರೀಕೇಶಕುಮಾರ ರೈ-457,
ಟಿ. ಕೈಲಾಶ-465,
ಬಿ.ಎಸ್‌. ಧನುಶಕುಮಾರ-501,
ರಾಹುಲ್-508,
ಬಿ.ವಿ. ಶ್ರೀದೇವಿ-525,
ಆದಿನಾಥ ಪದ್ಮಣ್ಣ ತಮದಡ್ಡಿ-566
ಸಿದ್ದಲಿಂಗಪ್ಪ ಕೆ ಪೂಜಾರ-589
ವರುಣ ಕೆ. ಗೌಡ-594
ಮೇಘನಾ-617
ಸಿ ಪಿ ನಿಮಿಷಾಂಭ-659
ಎಂ.ಎಸ್. ತನ್ಮಯ-690
ಮೊಹಮ್ಮದ್ ಸಿದ್ದಿಕ್‌-745
ಅಕ್ಷಯಕುಮಾರ-746
ಕೆ.ಎಚ್‌. ಅಭಿಷೇಕ-813
ಎಚ್‌.ಎಸ್‌ ಪದ್ಮನಾಭ 923,
ಎಚ್‌.ಪಿ. ಮನೋಜ್ 929
ಈ ಬಾರಿ ಒಟ್ಟು 933 ಮಂದಿ ಉತ್ತೀರ್ಣರಾಗಿದ್ದು, ಮೊದಲ ನಾಲ್ಕು ರ್ಯಾಂಕ್‌ಗಳನ್ನು ಮಹಿಳೆಯರೆ ಪಡೆದಿರುವುದು ವಿಶೇಷವಾಗಿದೆ. ಇಶಿತಾ ಕಿಶೋರ ದೇಶಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದರೆ, ಗರಿಮಾ ಲೋಹಿಯಾ 2ನೇ ಸ್ಥಾನ, ಎನ್‌.ಉಮಾ ಹರತಿ ಮೂರನೇ ಹಾಗೂ ಸ್ಮೃತಿ ಮಿಶ್ರಾ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement