ರಾಜ್ಯದಲ್ಲಿ 9 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು : ರಾಜ್ಯ ಸರ್ಕಾರ 9 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಕೆಲ ದಿನಗಳ ಹಿಂದೆಯಷ್ಟೇ ಐಎಎಎಸ್‌ ವಲಯದಲ್ಲೂ ವರ್ಗಾವಣೆ ಮಾಡಲಾಗಿತ್ತು. ಈಗ ಬುಧವಾರ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ಪಾಟೀಲ್ ವಿನಾಯಕ ವಸಂತ ರಾವ್- ಡಿಸಿಪಿ ಬೆಂಗಳೂರು- ಉತ್ತರ ವಿಭಾಗ
ಧರ್ಮೇಂದ್ರ ಕುಮಾರ್ ಮೀನಾ- ನಿರ್ದೇಶಕರು, ಎಫ್‌ಎಸ್‌ಎಲ್
ಎಸ್.ಸವಿತಾ- ಟ್ರಾಫಿಕ್ ಡಿಸಿಪಿ,ಉತ್ತರ ವಿಭಾಗ
ಎಂ ಅಶ್ವಿನಿ- ಎಐಜಿಪಿ ಹೆಡ್ ಕ್ವಾಟರ್ಸ್
ನಿಖಂ ಪ್ರಕಾಶ್ ಅಮ್ರಿತ್-ಎಸ್ಪಿ ನಕ್ಸಲ್ ನಿಗ್ರಹ ‌ದಳ
ಕರುಣಾಗರನ್-ಪ್ರಿನ್ಸಿಪಾಲ್, ಪೊಲೀಸ್ ತರಬೇತಿ ಶಾಲೆ
ಡಾ. ಸುಮನ್ ಡಿ. ಪೆನ್ನೆಕರ್-ಎಸ್ಪಿ ಮಂಡ್ಯ
ನಿಖಿಲ್ ಬಿ -ಎಸ್ಪಿ,ರಾಯಚೂರು
ಎಂ ಎನ್ ದೀಪನ್ – ಎಸ್​​ಪಿ ಕಲಬುರಗಿ ಬಿ ಉಪವಿಭಾಗಕ್ಕೆ‌ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

0 / 5. 0

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

ನಿಮ್ಮ ಕಾಮೆಂಟ್ ಬರೆಯಿರಿ

advertisement