ಧಾರವಾಡ: ವಿದ್ಯಾರ್ಥಿಗಳ ಕೌಶಲ್ಯ ತರಬೇತಿಗಾಗಿ ಧಾರವಾಡದ ವಿದ್ಯಾಗಿರಿಯ ಸ್ಕಿಲ್ಲಿಂಗ್ ಡೆವೆಲೆಪ್ಮೆಂಟ್ ಸೆಂಟರ್ ಒಡಂಬಡಿಕೆ ಮಾಡಿಕೊಂಡಿವೆ.
ವಿದ್ಯಾರ್ಥಿಗಳ ಕೌಶಲ್ಯ ತರಬೇತಿಗಾಗಿ ಕಾಲೇಜಿನ ಪ್ರಾಚಾರ್ಯರಾದ ಡಾ. ಅಜಿತ ಪ್ರಸಾದ ಹಾಗೂ ದೇಶಪಾಂಡೆ ಫೌಂಡೇಶನ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಪಿ. ಎನ್. ನಾಯಕ್ ಅವರು ಸಹಿ ಒಡಂಬಡಿಕೆಗೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಶಿವಾನಂದ ಹರಳಯ್ಯ, ಮಹಾವೀರ ಉಪಾದ್ಯೆ, ಸಲ್ಮಾ, ಶಿವಕುಮಾರ ಕಾರ್ತೀಕೇಯ, ಶಿವರಾಜ. ಎ, ವಿವೇಕ ಲಕ್ಷ್ಮೇಶ್ವರ, ಮಂಜುನಾಥ ಪೂಜಾರ ಉಪಸ್ಥಿತರಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ