ಬೆತ್ತಗೇರಿ ರಮಾನಂದ ಭಟ್ಟ ನಿಧನ

ಕುಮಟಾ : ತಾಲೂಕಿನ ಬೆತ್ತಗೇರಿಯ ರಮಾನಂದ ಭಟ್ಟ (65) ಭಾನುವಾರ ಹೃದಯಘಾತದಿಂದ ನಿಧನರಾಗಿದ್ದಾರೆ.
ಧಾರೇಶ್ವರದ ಬಿಜೆಪಿಯ ಭೂತ ಮಟ್ಟದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸುದೀರ್ಘ ಕಾಲದಿಂದ ಶ್ರೀ ರಾಮಚಂದ್ರಾ ಪುರ ಮಠದ ಬಿಂದು-ಸಿಂಧು ಯೋಜನೆಯ ಪ್ರಧಾನ, ರಾಗಿ ವಲಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು,
ಸಂತಾಪ: ರಮಾನಂದ ಭಟ್‌ ಅವರ ನಿಧನಕ್ಕೆ ಶಾಸಕ ದಿನಕರ ಶೆಟ್ಟಿ, ಹವ್ಯಕ ಪ್ರತಿಷ್ಠಾನ ಅಧ್ಯಕ್ಷ ಎಂ. ಜಿ. ಭಟ್ಟ. ಗೌರವ ಅಧ್ಯಕ್ಷ ರವೀಂದ್ರ ಭಟ್ಟ ಸೂರಿ, ಹವ್ಯಕ ವಲಯ ಬಾಡದ ಅಧ್ಯಕ್ಷ ಆರ್. ಎನ್. ಹೆಗಡೆ, ಉಪಾಧ್ಯಕ್ಷರಾದ ಎನ್. ವಿ. ಹೆಗಡೆ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement