ಮುಂಬೈ: ಆದಿಲ್ ತನ್ನನ್ನು ವಂಚಿಸಿದ್ದಾರೆ ಮತ್ತು ಇತ್ತೀಚೆಗೆ ತನ್ನ ತಾಯಿಯ ಸಾವಿಗೆ ಕಾರಣ ಎಂದು ರಾಖಿ ಸಾವಂತ್ ಆರೋಪಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಅಂತಿಮವಾಗಿ ಆದಿಲ್ ನನ್ನು ಬಂಧಿಸಿರುವುದನ್ನು ರಾಖಿ ಖಚಿತಪಡಿಸಿದ್ದಾರೆ.
ತನ್ನ ಪತಿಯ ವಿರುದ್ಧದ ಆರೋಪಗಳ ಪಟ್ಟಿಗೆ ಸೇರಿಸಿದ ರಾಖಿ, ಆತ ನನ್ನನ್ನು ಹೊಡೆದು ತನ್ನ ಹಣವನ್ನು ಕಿತ್ತುಕೊಂಡನು ಎಂದು ಹೇಳಿಕೊಂಡಿದ್ದಾರೆ. ನಂತರ ಪೊಲೀಸ್ ದೂರು ದಾಖಲಿಸಿದರು. ಆಡಿಯೋ ಹೇಳಿಕೆಯಲ್ಲಿ, ರಾಖಿ, “ನಾನು ಎಫ್ಐಆರ್ ದಾಖಲಿಸಿದ್ದರಿಂದ ಆತನನ್ನು ಬಂಧಿಸಲಾಯಿತು. ಆತ ನನ್ನ ಜೀವನವನ್ನು ಹಾಳು ಮಾಡಿದ್ದಾನೆ. ನನ್ನನ್ನು ಥಳಿಸಿದ್ದಾನೆ ಹಾಗೂ ನನ್ನ ಹಣವನ್ನು ಕಿತ್ತುಕೊಂಡಿದ್ದಾನೆ ಎಂದು ಹೇಳಿಕೊಂಡಿದ್ದಾರೆ.
ಇದಕ್ಕೂ ಮುನ್ನ ತನ್ನ ತಾಯಿಯ ಸಾವಿಗೆ ಆದಿಲ್ ಕಾರಣ ಎಂದು ರಾಖಿ ಹೇಳಿದ್ದರು. ಕ್ಯಾನ್ಸರ್ನಿಂದ ಬಳಲುತ್ತಿದ್ದ ರಾಖಿಯ ತಾಯಿ ಜಯಾ ಭೇದಾ ಕಳೆದ ತಿಂಗಳು ನಿಧನರಾದರು
ನಟಿ ರಾಖಿ ಸಾವಂತ್ ಹಾಗೂ ಆದಿಲ್ ಕಳೆದ ತಿಂಗಳಷ್ಟೇ ಮದುವೆಯಾಗಿರುವುದು ಮಾಧ್ಯಮದ ಗಮನಕ್ಕೆ ಬಂದಿತ್ತು. ಆದಿಲ್ ಆರಂಭದಲ್ಲಿ ಸುಳ್ಳು ಎಂದು ಹೇಳಿದ್ದರೂ, ಅಂತಿಮವಾಗಿ ತಾನು ಮತ್ತು ರಾಖಿ ಮದುವೆಯಾಗಿರುವುದಾಗಿ ಒಪ್ಪಿಕೊಂಡಿದ್ದ.
ಮುಂಬೈ: ಆದಿಲ್ ತನ್ನನ್ನು ವಂಚಿಸಿದ್ದಾರೆ ಮತ್ತು ಇತ್ತೀಚೆಗೆ ತನ್ನ ತಾಯಿಯ ಸಾವಿಗೆ ಕಾರಣ ಎಂದು ರಾಖಿ ಸಾವಂತ್ ಆರೋಪಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಅಂತಿಮವಾಗಿ ಆದಿಲ್ ನನ್ನು ಬಂಧಿಸಿರುವುದನ್ನು ರಾಖಿ ಖಚಿತಪಡಿಸಿದ್ದಾರೆ.
ತನ್ನ ಪತಿಯ ವಿರುದ್ಧದ ಆರೋಪಗಳ ಪಟ್ಟಿಗೆ ಸೇರಿಸಿದ ರಾಖಿ, ಆತ ನನ್ನನ್ನು ಹೊಡೆದು ತನ್ನ ಹಣವನ್ನು ಕಿತ್ತುಕೊಂಡನು ಎಂದು ಹೇಳಿಕೊಂಡಿದ್ದಾರೆ. ನಂತರ ಪೊಲೀಸ್ ದೂರು ದಾಖಲಿಸಿದರು. ಆಡಿಯೋ ಹೇಳಿಕೆಯಲ್ಲಿ, ರಾಖಿ, “ನಾನು ಎಫ್ಐಆರ್ ದಾಖಲಿಸಿದ್ದರಿಂದ ಆತನನ್ನು ಬಂಧಿಸಲಾಯಿತು. ಆತ ನನ್ನ ಜೀವನವನ್ನು ಹಾಳು ಮಾಡಿದ್ದಾನೆ. ನನ್ನನ್ನು ಥಳಿಸಿದ್ದಾನೆ ಹಾಗೂ ನನ್ನ ಹಣವನ್ನು ಕಿತ್ತುಕೊಂಡಿದ್ದಾನೆ ಎಂದು ಹೇಳಿಕೊಂಡಿದ್ದಾರೆ.
ಇದಕ್ಕೂ ಮುನ್ನ ತನ್ನ ತಾಯಿಯ ಸಾವಿಗೆ ಆದಿಲ್ ಕಾರಣ ಎಂದು ರಾಖಿ ಹೇಳಿದ್ದರು. ಕ್ಯಾನ್ಸರ್ನಿಂದ ಬಳಲುತ್ತಿದ್ದ ರಾಖಿಯ ತಾಯಿ ಜಯಾ ಭೇದಾ ಕಳೆದ ತಿಂಗಳು ನಿಧನರಾದರು
ನಟಿ ರಾಖಿ ಸಾವಂತ್ ಹಾಗೂ ಆದಿಲ್ ಕಳೆದ ತಿಂಗಳಷ್ಟೇ ಮದುವೆಯಾಗಿರುವುದು ಮಾಧ್ಯಮದ ಗಮನಕ್ಕೆ ಬಂದಿತ್ತು. ಆದಿಲ್ ಆರಂಭದಲ್ಲಿ ಸುಳ್ಳು ಎಂದು ಹೇಳಿದ್ದರೂ, ಅಂತಿಮವಾಗಿ ತಾನು ಮತ್ತು ರಾಖಿ ಮದುವೆಯಾಗಿರುವುದಾಗಿ ಒಪ್ಪಿಕೊಂಡಿದ್ದ.
ನಿಮ್ಮ ಕಾಮೆಂಟ್ ಬರೆಯಿರಿ