ಬೆಂಗಳೂರು: ರಾಜ್ಯ ಸರ್ಕಾರ ಬರೋಬ್ಬರಿ 35 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಎರಡು ದಿನಗಳ ಹಿಂದಷ್ಟೇ ಹತ್ತು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿತ್ತು. ಈಗ ಮತ್ತೆ ರಾಜ್ಯದ 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಈ ಕುರಿತು ಅಧಿಸೂಚನೆ ಹೊರಡಿಸಲಾಗಿದೆ.
ವರ್ಗಾವಣೆಗೊಂಡ ಅಧಿಕಾರಿಗಳು
ಅನುಪಮ್ ಅಗರವಾಲ್- ಮಂಗಳೂರು ಕಮೀಷನರ್
ಡಾ.ಎಸ್. ಡಿ. ಶರಣಪ್ಪ-ಡಿಐಜಿಪಿ, ಮೈಸೂರು ಪೊಲೀಸ್ ಅಕಾಡೆಮಿ
ವರ್ತಿಕಾ ಕಟಿಯಾರ್ -ಎಸ್ಪಿ ಐಎಸ್ಡಿ, ಬೆಂಗಳೂರು
ಕಾರ್ತಿಕ ರೆಡ್ಡಿ -ಡಿಸಿಪಿ, ದಕ್ಷಿಣ ಸಂಚಾರ ವಿಭಾಗ, ಬೆಂಗಳೂರು
ಸಂತೋಷ ಬಾಬು-ಡಿಸಿಪಿ, ಆಡಳಿತ ವಿಭಾಗ, ಬೆಂಗಳೂರು
ಯತೀಶ ಚಂದ್ರ -ಎಸ್ಪಿ ಐಎಸ್ಡಿ, ಬೆಂಗಳೂರು
ಭೀಮಾಶಂಕರ ಗುಳೇದ-ಎಸ್ಪಿ, ಬೆಳಗಾವಿ
ನಿಕ್ಕಂ ಪ್ರಕಾಶ ಅಮೃತ-ಎಸ್ಪಿ, ವೈರ್ಲೆಸ್ ವಿಭಾಗ
ರಾಹುಲಕುಮಾರ ಶಹಪೂರವಾಡ-ಡಿಸಿಪಿ, ದಕ್ಷಿಣ ವಿಭಾಗ ಬೆಂಗಳೂರು
ಡಿ. ದೇವರಾಜು-ಡಿಸಿಪಿ, ಪೂರ್ವ ವಿಭಾಗ, ಬೆಂಗಳೂರು
ಅಬ್ದುಲ್ ಅಹದ್-ಡಿಸಿಪಿ, ಕೇಂದ್ರ ವಿಭಾಗ, ಬೆಂಗಳೂರು
ಸಂಜೀವ ಪಾಟೀಲ -ಡಿಸಿಪಿ, ವೈಟ್ ಫೀಲ್ಡ್
ಎಸ್. ಗಿರೀಶ-ಡಿಸಿಪಿ, ಪಶ್ಚಿಮ ವಿಭಾಗ, ಬೆಂಗಳೂರು
ಕೆ.ಪರಶುರಾಮ-ಎಸ್ಪಿ, ಗುಪ್ತವಾರ್ತೆ, ಬೆಂಗಳೂರು
ಎಚ್.ಡಿ. ಆನಂದಕುಮಾರ -ಎಸ್ಪಿ, ನಿರ್ದೇಶಕರು ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯ)
ಸುಮನ್ ಡಿ. ಪನ್ನೇಕರ-ಎಐಜಿಪಿ, ಹೆಡ್ ಕ್ವಾರ್ಟರ್ಸ್
ಡೆಕ್ಕಾ ಕಿಶೋರ ಬಾಬು-ಎಸ್ಪಿ ಮತ್ತು ಪ್ರಿನ್ಸಿಪಲ್, ಪೊಲೀಸ್ ಟ್ರೈನಿಂಗ್ ಸೆಂಟರ್, ಕಲಬುರಗಿ
ಡಾ.ಕೋನ ವಂಶಿಕೃಷ್ಣ-ಡಿಸಿಪಿ, ಕಮಾಂಡ್ ಸೆಂಟರ್, ಬೆಂಗಳೂರು
ಲಕ್ಷ್ಮಣ ನಿಂಬರಗಿ -ಎಸ್ಪಿ, ಕ್ರೈಮ್ ರೆಕಾರ್ಡ್ ಬ್ಯೂರೋ, ಬೆಂಗಳೂರು
ಡಾ. ಅರುಣ-ಎಸ್ಪಿ, ಉಡುಪಿ
ಮೊಹಮ್ಮದ್ ಸುಜೀತಾ -ಎಸ್ಪಿ, ಹಾಸನ
ಜಯಪ್ರಕಾಶ್ -ಎಸ್ಪಿ, ಇಂಟಲಿಜೆನ್ಸ್, ಬೆಂಗಳೂರು
ಶೇಖರ ಎಚ್. ಠೆಕ್ಕಣನವರ-ಡಿಸಿಪಿ, ಸಿಸಿಬಿ-1, ಬೆಂಗಳೂರು
ಸಾರಾ ಫಾತೀಮಾ -ಡಿಸಿಪಿ, ಸಂಚಾರ ಪೂರ್ವ ವಿಭಾಗ ಬೆಂಗಳೂರು
ಸೋನಾವಾನೆ ರಿಷಿಕೇಷ್ ಭಗವಾನ್ -ಎಸ್ಪಿ, ವಿಜಯಪುರ
ಲೋಕೇಶ ಭರಮಪ್ಪ -ಎಸ್ಪಿ, ಪೊಲೀಸ್ ಅಕಾಡೆಮಿ, ಮೈಸೂರು
ಶ್ರೀನಿವಾಸಗೌಡ-ಡಿಸಿಪಿ, ಸಿಸಿಬಿ-2, ಬೆಂಗಳೂರು
ಕೃಷ್ಣಕಾಂತ-ಎಐಜಿಪಿ, ಆಡಳಿತ ಬೆಂಗಳೂರು)
ಅಮರನಾಥ ರೆಡ್ಡಿ -ಎಸ್ಪಿ, ಬಾಗಲಕೋಟೆ
ಹರಿರಾಮ ಶಂಕರ-ಎಸ್ಪಿ, ಇಂಟಲಿಜೆನ್ಸ್
ಆಡ್ಡೂರು ಶ್ರೀನಿವಾಸುಲು -ಎಸ್ಪಿ, ಕಲಬುರಗಿ
ಅನ್ಶುಕುಮಾರ-ಎಸ್ಪಿ, ಕರಾವಳಿ ಭದ್ರತಾ ಪಡೆ
ಕನಿಕಾ ಸಿಕ್ರಿವಾಲ್-ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗ, ಕಲಬುರಗಿ
ಕೌಶಲ್ ಚೌಕ್ಸಿ -ಜಂಟಿ ನಿರ್ದೇಶಕರು, ಎಫ್ಎಸ್ಎಲ್
ರವೀಂದ್ರ ಕಾಶೀನಾಥ ಗಡಾಡಿ-ಎಸ್ಪಿ, ಇಂಟಲಿಜೆನ್ಸ್
ನಿಮ್ಮ ಕಾಮೆಂಟ್ ಬರೆಯಿರಿ