ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಕೊಡಮಾಡುವ ರಾಷ್ಟ್ರಪತಿ ಪದಕ ಹಾಗೂ ವಿಶಿಷ್ಟ ಪದಕ ಪುರಸ್ಕೃತರ ಹೆಸರನ್ನು ಪ್ರಕಟಿಸಲಾಗಿದೆ. ರಾಜ್ಯದ ಇಬ್ಬರು ಐಪಿಎಸ್ ಅಧಿಕಾರಿಗಳಾದ ಸೀಮಂತಕುಮಾರ ಸಿಂಗ್, ಎಸ್. ಮುರುಗನ್ ಅವರು ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.
ರಾಷ್ಟ್ರಪತಿ ಪದಕ ಪುರಸ್ಕೃತರು:
ಸೀಮಂತಕುಮಾರ್ ಸಿಂಗ್, ಎಡಿಜಿಪಿ
ಎಸ್. ಮುರುಗನ್, ಎಡಿಜಿಪಿ
ವಿಶಿಷ್ಟ ಸೇವಾ ಪದಕ:
ಸಂದೀಪ ಪಾಟೀಲ-ಐಜಿಪಿ
ಬಿ.ಎಸ್. ಮೋಹನಕುಮಾರ-ಡಿವೈಎಸ್ಪಿ
ನಾಗರಾಜ-ಎಸಿಪಿ
ಶಿವಶಂಕರ-ಅಸಿಸ್ಟೆಂಟ್ ಡೈರೆಕ್ಟರ್
ಭೀಮಾರಾವ್ ಗಿರೀಶ-ಎಸ್ಪಿ
ರಾಘವೇಂದ್ರ ಹೆಗ್ಡೆ -ಎಸ್ಪಿ
ಜಗದೀಶ ಹೆಚ್.ಎಸ್-ಎಸಿಪಿ
ಕೇಶವಮೂರ್ತಿ ಗೋಪಾಲಯ್ಯ- ಡಿಎಸ್ಪಿ
ನಾಗಯ್ಯ ನಾಗರಾಜು-ಡಿಎಸ್ಪಿ
ಬಿ.ಎನ್ ಶ್ರೀನಿವಾಸ-ಡಿಎಸ್ಪಿ
ಅಂಜುಮಾಲ ನಾಯ್ಕ- ಡಿವೈಎಸ್ಪಿ
ಅನಿಲಕುಮಾರ ಪ್ರಭಾಕರ-ಪೊಲೀಸ್ ಇನ್ಸ್ಪೆಕ್ಟರ್
ಅಶೋಕ ಆರ್.ಪಿ,-ಪೊಲೀಸ್ ಇನ್ಸ್ಪೆಕ್ಟರ್
ರಾಮಪ್ಪ ಗುತ್ತೇರ-ಪೊಲೀಸ್ ಇನ್ಸ್ಪೆಕ್ಟರ್
ಶಂಕರ-ಹೆಡ್ ಕಾನ್ಸ್ಟೇಬಲ್
ಕೆ.ವೆಂಕಟೇಶ-ಹೆಡ್ ಕಾನ್ಸ್ಟೇಬಲ್
ಕುಮಾರ-ಸಹಾಯಕ ಮುಖ್ಯ ಪೇದೆ
ವಿ.ಬಂಗಾರು-ಕೆಎಸ್ಆರ್ಪಿ
ನಿಮ್ಮ ಕಾಮೆಂಟ್ ಬರೆಯಿರಿ