ರಾಂಚಿ: ರೋಪ್ ವೇ ಕೇಬಲ್ ಕಾರ್ ಅಪಘಾತದಲ್ಲಿ 2 ಸಾವು, 22 ಜನರ ಜನರ ರಕ್ಷಣೆ, ರಕ್ಷಣೆಗಾಗಿ ಕಾಯುತ್ತಿರುವ 20ಕ್ಕೂ ಹೆಚ್ಚು ಜನ
ರಾಂಚಿ: ಜಾರ್ಖಂಡ್ನ ದಿಯೋಘರ್ ಜಿಲ್ಲೆಯ ತ್ರಿಕುಟ್ ಬೆಟ್ಟಗಳಲ್ಲಿ ಭಾನುವಾರ ಸಂಭವಿಸಿದ ರೋಪ್ ವೇ ಕೇಬಲ್ ಕಾರ್ ಡಿಕ್ಕಿಯಲ್ಲಿ ಕನಿಷ್ಠ ಇಬ್ಬರು ಸಾವಿಗೀಡಾಗಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ವಾಯುಪಡೆಯ ಹೆಲಿಕಾಪ್ಟರ್ಗಳು ರೋಪ್ವೇಯಲ್ಲಿ ಸಿಲುಕಿರುವ ಜನರನ್ನು ಹೊರತೆಗೆಯಲು ಇನ್ನೂ ಪ್ರಯತ್ನಿಸುತ್ತಿವೆ. 24 ಗಂಟೆಗಳ ನಂತರ ಸುಮಾರು 22 ಜನರನ್ನು ರಕ್ಷಿಸಲಾಗಿದೆ ಮತ್ತು ಕನಿಷ್ಠ … Continued