ಅಕ್ರಮವಾಗಿ ಹಾಕಿದ್ದ ವಿದ್ಯುತ್ ಬೇಲಿ ಸ್ಪರ್ಶಿಸಿ 3 ಆನೆಗಳು ಸಾವು
ಕೊಯಮತ್ತೂರು: ಸೋಮವಾರ ರಾತ್ರಿ ಧರ್ಮಪುರಿಯ ಮಾರಂಡಹಳ್ಳಿ ಸಮೀಪದ ಜಮೀನೊಂದರಲ್ಲಿ ಅಕ್ರಮವಾಗಿ ಹಾಕಲಾಗಿದ್ದ ವಿದ್ಯುತ್ ಬೇಲಿ ತಗುಲಿ ಮೂರು ಆನೆಗಳು ಮೃತಪಟ್ಟ ದಾರುಣ ಘಟನೆ ನಡೆದಿದೆ. ಮೀಸಲು ಅರಣ್ಯ ಪ್ರದೇಶದ ಸಮೀಪದ ಕೆಂದನಹಳ್ಳಿಯ ಕಾಳಿ ಕವುಂದರ್ ಕೊಟ್ಟೈ ಗ್ರಾಮದಲ್ಲಿ ಮೂರು ಹೆಣ್ಣು ಆನೆಗಳು ಸತ್ತಿರುವುದು ಅರಣ್ಯ ನಿಗ್ರಹ ದಳದ ತಂಡಕ್ಕೆ ಕಂಡುಬಂದಿದೆ. ಅರಣ್ಯ ತಂಡವು ಆನೆ ಹಿಂಡಿನ … Continued