ಟೊಮೆಟೊ ಹಾರ ಹಾಕಿಕೊಂಡು ಸದನಕ್ಕೆ ಬಂದ ಎಎಪಿ ಸಂಸದ

ನವದೆಹಲಿ: ಏರುತ್ತಿರುವ ಬೆಲೆಗಳ ವಿರುದ್ಧ ವಿಶಿಷ್ಟವಾದ ಪ್ರತಿಭಟನೆಯಲ್ಲಿ, ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸುಶೀಲಕುಮಾರ ಗುಪ್ತಾ ಅವರು ಬುಧವಾರ ಟೊಮೆಟೊ ಮತ್ತು ಶುಂಠಿಯ ಹಾರ ಹಾಕಿಕೊಂಡು ಸಂಸತ್ತಿಗೆ ಆಗಮಿಸಿದ್ದಾರೆ. ಟೊಮೆಟೊ ಮತ್ತು ಶುಂಠಿಯ ಬೆಲೆ ಏರಿಕೆಯ ಬಗ್ಗೆ ಸರ್ಕಾರದ ಗಮನ ಸೆಳೆಯಲು ನಾನು ಸಂಸತ್ತಿಗೆ ಈ ಹಾರವನ್ನು ಧರಿಸಿ ಬಂದಿದ್ದೇನೆ ಎಂದು ಅವರು ಹೇಳಿದ್ದಾರೆ. … Continued