ವೀಡಿಯೊಗಳು…| ಆಂಧ್ರ ಸಿಎಂ ಧೈರ್ಯ ನೋಡಿ…: ರೈಲ್ವೆ ಸೇತುವೆ ಮೇಲಿಂದ ಪ್ರವಾಹ ಸ್ಥಿತಿ ವೀಕ್ಷಿಸುತ್ತಿದ್ದಾಗ ಇಂಚುಗಳಷ್ಟು ಸಮೀಪ ಹಾದುಹೋದ ರೈಲು
ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ವಿಜಯವಾಡದ ಮಧುರಾನಗರದ ಪ್ರವಾಹ ಪೀಡಿತ ಪ್ರದೇಶದಲ್ಲಿರುವ ರೈಲ್ವೆ ಸೇತುವೆ ಮೇಲೆ ಗುರುವಾರ ಪರಿಶೀಲಿಸುವ ವೇಳೆ ರೈಲಿಗೆ ಬಹಳ ಬಹಳ ಸಮೀಪದಲ್ಲಿಯೇ ಇದ್ದರೂ ಸ್ವಲ್ಪವೂ ವಿಚಲಿತರಾಗದೇ ಇರುವುದು ಗಮನ ಸೆಳೆದಿದೆ. ನಾಯ್ಡು ಮತ್ತು ಅವರ ತಂಡವು ರೈಲ್ವೇ ಹಳಿಯೊಂದರ ಕೆಳಗೆ ಉಕ್ಕಿ ಹರಿಯುತ್ತಿರುವ ಹೊಳೆಯನ್ನು ವೀಕ್ಷಿಸಲು ನಡೆದುಕೊಂಡು ಹೋಗುತ್ತಿದ್ದಾಗ … Continued