ಖಾಸಗಿ ಬಸ್, ಆಟೋ ಮತ್ತು ಕ್ಯಾಬ್ ನಿರ್ವಾಹಕರ ಜುಲೈ 27ರ ಮುಷ್ಕರ ವಾಪಸ್‌

ಬೆಂಗಳೂರು : ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ತಮ್ಮ ಎರಡು ಪ್ರಮುಖ ಬೇಡಿಕೆಗಳನ್ನು ಶೀಘ್ರದಲ್ಲೇ ಪರಿಗಣಿಸುವುದಾಗಿ ಭರವಸೆ ನೀಡಿದ ನಂತರ ಜುಲೈ 27 ರಂದು ನಿಗದಿಯಾಗಿದ್ದ ಮುಷ್ಕರವನ್ನು ಖಾಸಗಿ ಬಸ್, ಕ್ಯಾಬ್ ಮತ್ತು ಆಟೋ ಚಾಲಕರು ಕೈಬಿಟ್ಟಿದ್ದಾರೆ. 23 ಸಂಘಗಳನ್ನು ಪ್ರತಿನಿಧಿಸುವ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟವು 30 ಬೇಡಿಕೆಗಳ ಪಟ್ಟಿಯನ್ನು … Continued