ಇಂದು ಸರಳ-ಸಜ್ಜನಿಕೆಯ ಜನಾನುರಾಗಿ ವ್ಯಕ್ತಿ ಬಸವರಾಜ ಬಿಕ್ಕಣ್ಣವರ ಪ್ರಥಮ ಪುಣ್ಯ ಸ್ಮರಣೆ

(ಬಸವರಾಜ ಎಸ್. ಬಿಕ್ಕಣ್ಣವರ ಪ್ರಥಮ ಪುಣ್ಯ ಸ್ಮರಣೆ ರವಿವಾರ, ದಿನಾಂಕ ೧೨.೦೯.೨೦೨೧ ಧಾರವಾಡದ ಸ್ವಗೃಹದಲ್ಲಿ ಜರುಗಲಿದ್ದು, ಆ ನಿಮಿತ್ಯವಾದ ಲೇಖನ) ಬಸವರಾಜ ಎಸ್. ಬಿಕ್ಕಣ್ಣವರ ಸರಳ, ಸಜ್ಜನಿಕೆಯ ವ್ಯಕ್ತಿ ಜನಾನುರಾಗಿಯಾಗಿದ್ದರು. ಬಿ.ಕಾಂ., ಪದವೀಧರರು, ವೃತ್ತಿಯಲ್ಲಿ ಕೃಷಿಕರಾಗಿದ್ದು, ಪ್ರವೃತ್ತಿಯಲ್ಲಿ, ಸಮಾಜ ಸೇವಕರು ಹಾಗೂ ರಾಜಕಾರಣಿಗಳಾಗಿದ್ದರು. ಬಸವರಾಜ ಸುಸಂಸ್ಕೃತ ಕುಟುಂಬ ಹಿನ್ನೆಲೆಯ ಇವರು ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾಗಿದ್ದ … Continued