ಪೊಲೀಸ್ ಕಾನ್ಸ್ಟೆಬಲ್ ನ ಮಾತು-ಶ್ರವಣದೋಷವುಳ್ಳ ಮಗನ ಸಹಾಯದಿಂದ ಕೊಲೆ ಪ್ರಕರಣ ಭೇದಿಸಿದ ಪೊಲೀಸರು ; ಅದು ಹೇಗೆಂದರೆ…
ಮುಂಬೈ: ಕಾನ್ಸ್ಟೆಬಲ್ ಒಬ್ಬರ ಮಾತು ಮತ್ತು ಶ್ರವಣದೋಷವುಳ್ಳ ಮಗ ಮುಂಬೈ ಪೊಲೀಸರಿಗೆ ಕೊಲೆ ಪ್ರಕರಣವನ್ನು ಭೇದಿಸಲು ಸಹಾಯ ಮಾಡಿದ್ದಾನೆ. ಆತ ಇದೇ ಅಂಗವೈಕಲ್ಯದಿಂದ ಬಳಲುತ್ತಿರುವ ಆರೋಪಿಯೊಂದಿಗೆ ಸಂವಹನ ನಡೆಸಲು ಸಂಕೇತ ಭಾಷೆ ಬಳಸಿ ಪ್ರಕರಣ ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಗುರುವಾರ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ ಎಂದು ಗುರುವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಗಸ್ಟ್ 5ರಂದು ದಾದರ್ … Continued