ಅನಿಲ ದೇಶ್ಮುಖ್ ವಿರುದ್ಧ ಪ್ರಕರಣ ನೋಂದಾಯಿಸಿದ ಸಿಬಿಐ
ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ವಿರುದ್ಧ ಭ್ರಷ್ಟಾಚಾರದ ಆರೋಪದ ಬಗ್ಗೆ ತನಿಖೆ ನಡೆಸಲು ಕೇಂದ್ರೀಯ ತನಿಖಾ ದಳ (ಸಿಬಿಐ) ಮಂಗಳವಾರ ಪ್ರಾಥಮಿಕ ತನಿಖೆ ನೋಂದಾಯಿಸಿದೆ. ಸಿಬಿಐ ವಕ್ತಾರ ಆರ್.ಸಿ.ಜೋಶಿ, “ಸಿಬಿಐ 2021 ರ ಏಪ್ರಿಲ್ 5 ರ ಬಾಂಬೆ ಹೈಕೋರ್ಟ್ ಆದೇಶಕ್ಕೆ ಸಂಬಂಧಿಸಿದಂತೆ ಪಿಇ ನೋಂದಾಯಿಸಿದೆ” ಎಂದು ಹೇಳಿದ್ದಾರೆ. ದೆಹಲಿಯ … Continued