ಮಹಂತ ನರೇಂದ್ರ ಗಿರಿ ಸಾವಿನ ತನಿಖೆ ವಹಿಸಿಕೊಂಡ ಸಿಬಿಐ
ಪ್ರಯಾಗರಾಜ್: ಉತ್ತರ ಪ್ರದೇಶ ಮುಖ್ಯಮಂತ್ರಿ ಸಿಬಿಐಗೆ ಶಿಫಾರಸು ಮಾಡಿದ ಕೆಲವೇ ಗಂಟೆಗಳಲ್ಲಿ ಅಖಿಲ ಭಾರತೀಯ ಅಖಾರ ಪರಿಷತ್ ಮುಖ್ಯಸ್ಥ ಮಹಂತ್ ನರೇಂದ್ರ ಗಿರಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ ವಹಿಸಿಕೊಂಡಿದೆ. ಸಿಬಿಐ ಐದು ಜನರ ತಂಡವನ್ನು ರಚಿಸಿದ್ದು, ರಾಜ್ಯ ಪೊಲೀಸ್ ಪಡೆಯಿಂದ ಚಾರ್ಜ್ ವರ್ಗಾವಣೆ ಪೂರ್ಣಗೊಳಿಸಲು ಪ್ರಯಾಗರಾಜ್ ತಲುಪಿದೆ. ರಾಜ್ಯ ಸರ್ಕಾರವು ಈ … Continued