ಹೆಚ್ಚುವರಿ ವೇತನ ವಾಪಸ್‌ ನೀಡಲು ನೋಟಿಸ್‌ ; ಹಿರೇಮಗಳೂರು ಕಣ್ಣನ್ ತಪ್ಪಿಲ್ಲ, ತಹಸೀಲ್ದಾರರಿಂದ ಹಣ ವಸೂಲಿ : ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡದ ಪೂಜಾರಿ ಎಂದೇ ಜನಪ್ರಿಯರಾಗಿರುವ ಸಾಹಿತಿ, ವಾಗ್ಮಿ ಹಾಗೂ ಹಿರೇಮಗಳೂರು ಗ್ರಾಮದ ಕೊಂದಡರಾಮಚಂದ್ರಸ್ವಾಮಿ ದೇವಾಲಯದ ಅರ್ಚಕರಾದ ಹಿರೇಮಗಳೂರು ಕಣ್ಣನ್‌ ಅವರಿಗೆ ನೀಡಿದ್ದ ಅರ್ಚಕರ ಹಣವನ್ನು ವಾಪಸ್ ಮಾಡುವಂತೆ ನೀಡಿದ್ದ ನೋಟಿಸ್‌ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಯಿಸಿದ್ದಾರೆ. ಹಾಗೂ ಹೆಚ್ಚುವರಿ ಹಣವನ್ನು ತಹಸೀಲ್ದಾರರಿಂದಲೇ ವಸೂಲಿ ಮಾಡುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಇಂದು ಬುಧವಾರ ಟ್ವೀಟ್‌ ಮಾಡಿರುವ … Continued