ಸರ್ಕಾರಿ ಬಂಗಲೆ ಖಾಲಿ ಮಾಡಲು ಶರದ್ ಯಾದವ್ಗೆ ದೆಹಲಿ ಹೈಕೋರ್ಟ್ ನಿರ್ದೇಶನ
ನವದೆಹಲಿ: ಸಂಯುಕ್ತ ಜನತಾದಳದ (ಜೆಡಿಯು) ಮಾಜಿ ಅಧ್ಯಕ್ಷ ಶರದ್ ಯಾದವ್ ಅವರು ಸಂಸತ್ ಸದಸ್ಯರಾಗಿದ್ದಾಗ ಮಂಜೂರು ಮಾಡಲಾಗಿದ್ದ ಸರ್ಕಾರಿ ಬಂಗಲೆಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸುವಂತೆ ದೆಹಲಿ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ. ರಾಜ್ಯಸಭಾ ಸ್ಥಾನದಿಂದ ತಾವು 2017ರಲ್ಲಿ ಅನರ್ಹಗೊಂಡಿದ್ದ ಪ್ರಕರಣ ಇತ್ಯರ್ಥವಾಗುವ ವರೆಗೆ ಮನೆ ತೆರವುಗೊಳಿಸುವುದಿಲ್ಲ ಎಂದು ಶರದ್ ಯಾದವ್ ವಾದಿಸಿದ್ದರು. ಆದರೆ ʼಸದನದಿಂದ ಅನರ್ಹಗೊಂಡ ಬಳಿಕ … Continued