ಶೈಕ್ಷಣಿಕ-ಸಾಂಸ್ಕೃತಿಕ ಚಿಂತಕ ಡಾ. ಎಸ್.ಎಲ್. ಕಾಡದೇವರಮಠ ; ಡಿ.18ರಂದು ಅಭಿನಂದನಾ ಗ್ರಂಥ ಲೋಕಾರ್ಪಣೆ

(ಬುಧವಾರ (೧೮-೧೨-೨೦೨೪ರಂದು) ಸಾಯಂಕಾಲ ೫:೩೦ ಗಂಟೆಗೆ ತುಮಕೂರಿನ ಶ್ರೀ ಸಿದ್ಧಗಂಗಾಮಠದಲ್ಲಿ ಡಾ. ಎಸ್.ಎಲ್. ಕಾಡದೇವರಮಠ ಅವರ ೭೦ನೇ ವರ್ಷದ ಅಂಗವಾಗಿ ಗ್ರಂಥ ಗಾರುಡಿಗ ಅಭಿನಂದನಾ ಗ್ರಂಥ ಲೋಕಾರ್ಪಣೆ ಗೊಳ್ಳಲಿದ್ದು, ತನ್ನಿಮಿತ್ತ ಲೇಖನ) ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದ ಶಿವಶಂಕರ ಲಿಂಗಯ್ಯ ಕಾಡದೇವರಮಠ ತಮ್ಮ ಕಾರ್ಯಕ್ಷೇತ್ರವನ್ನಾಗಿರಿಸಿ ಕೊಂಡಿದ್ದು ತುಮಕೂರನ್ನು. ೭೦ರ ವಯಸ್ಸಿನ (ಜನನ: ನವಂಬರ್‌ … Continued