ಹೃದಯ ಸ್ಪರ್ಷಿ | ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮ ತನ್ನ ಸೈನಿಕ ಮಗನಿಗೆ ಕೊಟ್ಟಿದ್ದ ಮಾತಿನಂತೆ ಪ್ರತಿವರ್ಷ ದ್ರಾಸ್ ಗೆ ಭೇಟಿ ನೀಡುವ ಈ ತಂದೆ
ನವದೆಹಲಿ: ಕೆಲ ವರ್ಷಗಳ ಹಿಂದೆ ತನ್ನ ಮಗನಿಗಾಗಿ ಮಾಡಿದ ವಾಗ್ದಾನವನ್ನು ಪೂರೈಸಲು,ಹಿರಿಯ ವ್ಯಕ್ತಿಯೊಬ್ಬರು ಪ್ರತಿ ವರ್ಷವೂ ತಪ್ಪದೆ ಮೇ ಮತ್ತು ಜೂನ್ನಲ್ಲಿ ದೆಹಲಿಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಕಾರ್ಗಿಲ್ನ ದ್ರಾಸ್ಗೆ ಹೋಗುತ್ತಾರೆ. ಕರ್ನಲ್ ವೀರೇಂದ್ರ ಥಾಪರ್ ಅವರ ಕಾರ್ಗಿಲ್ ಪಾದಯಾತ್ರೆ ಹೆಮ್ಮೆ, ಪ್ರೀತಿ ಮತ್ತು ಅದ್ಭುತ ತಂದೆ-ಮಗನ ಸಂಬಂಧದ ಕಥೆಯಾಗಿದೆ. ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿ ಪ್ರಮುಖ … Continued