ಕಲ್ಲಿದ್ದಲು ಸುಲಿಗೆ ಪ್ರಕರಣ: ಛತ್ತೀಸ್‌ಗಢ ಸಿಎಂ ಉಪಕಾರ್ಯದರ್ಶಿ ಬಂಧಿಸಿದ ಇ.ಡಿ.

ರಾಯ್ಪುರ: ಕಲ್ಲಿದ್ದಲು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಛತ್ತೀಸ್‌ಗಢದ ಉನ್ನತ ಅಧಿಕಾರಿಯೊಬ್ಬರನ್ನು ಬಂಧಿಸಿದೆ. ಅಧಿಕಾರಿಯನ್ನು ಸೌಮ್ಯಾ ಚೌರಾಸಿಯಾ ಎಂದು ಗುರುತಿಸಲಾಗಿದ್ದು, ಅವರನ್ನು ಮುಖ್ಯಮಂತ್ರಿ ಭೂಪೇಶ್ ಬಘೇಲ್ ನೇತೃತ್ವದ ಆಡಳಿತದಲ್ಲಿ ಉಪ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ವಿಶೇಷ ನ್ಯಾಯಾಲಯವು ಛತ್ತೀಸ್‌ಗಢದ ಉಪ ಕಾರ್ಯದರ್ಶಿಯನ್ನು ಪ್ರಶ್ನಿಸಲು ಇ.ಡಿ.ಗೆ 4 ದಿನಗಳ ಕಸ್ಟಡಿ ನೀಡಿದೆ. ಇ.ಡಿ. 14 ದಿನಗಳ ಕಸ್ಟಡಿಗೆ … Continued