ಕೇಂದ್ರದ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ನಿಧನ

ನವದೆಹಲಿ: ಹಿರಿಯ ವಕೀಲ ಮತ್ತು ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಅವರು ಮಂಗಳವಾರ 97 ನೇ ವಯಸ್ಸಿನಲ್ಲಿ ನಿಧನರಾದರು. ಶಾಂತಿ ಭೂಷಣ್ ಅವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಕರಣವೊಂದರಲ್ಲಿ ರಾಜ್ ನಾರಾಯಣ್ ಅವರನ್ನು ಪ್ರತಿನಿಧಿಸಿದ್ದರು, ಇದು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಪದಚ್ಯುತಿಗೆ ಕಾರಣವಾಯಿತು. ರಾಮ್ ಮನೋಹರ್ ಲೋಹಿಯಾ ಅವರ ಎಸ್‌ಎಸ್‌ಪಿಯ ನಾಯಕ ರಾಜ್ ನಾರಾಯಣ್ … Continued