ನನೆಗುದಿಗೆ ಬಿದ್ದಿದ್ದ ಗ್ರಾನೈಟ್ ಕಲ್ಲು ಗಣಿ ಗುತ್ತಿಗೆಗೆ ಮರುಚಾಲನೆ

ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ನನೆಗುದಿಗೆ ಬಿದ್ದಿದ್ದ ಗ್ರಾನೈಟ್ ಕಲ್ಲು ಗಣಿ ಗುತ್ತಿಗೆಯನ್ನು ಹರಾಜು ರಹಿತ ನೀಡಿದ್ದಾರೆ. ತುಮಕೂರು ಜಿಲ್ಲೆ ಶಿರಾ ತಾಲ್ಲೂಕು,ಮದ್ದಕ್ಕನಹಳ್ಳಿ ಗ್ರಾಮದ ಮದ್ದಕ್ಕನಹಳ್ಳಿ ಕಲ್ಲು ಕುಟಿಗರ ಸಹಕಾರ ಸಂಘಕ್ಕೆ ( ಸರ್ವೆ ನಂ.12 12.20 ಎಕರೆ ) ಪ್ರದೇಶದಲ್ಲಿ ಗ್ರೇ ಗ್ರಾನೈಟ್ ಕಲ್ಲುಗಣಿ ನಡೆಸಲು ಸಚಿವ ಸಂಪುಟದಲ್ಲಿ … Continued