ನಮ್ಮ ಗಾಯದ ಮೇಲೆ ಉಪ್ಪು ಸವರಬೇಡಿ, ಕಸಬ್ ಹೊಗಳುವುದಿದ್ದರೆ ಪಾಕಿಸ್ತಾನಕ್ಕೆ ಹೋಗಿ”: 26/11 ದಾಳಿ ಬಗ್ಗೆ ಕಾಂಗ್ರೆಸ್‌ ನಾಯಕನ ಹೇಳಿಕೆಗೆ ಕಸಬ್ ವಿಚಾರಣೆ ಸಾಕ್ಷಿಯ ಆಕ್ಷೇಪ

ಮುಂಬೈ: 26/11ರ ಮುಂಬೈ ದಾಳಿಯ ಭಯೋತ್ಪಾದಕ ಅಜ್ಮಲ್ ಕಸಬ್‌ನ ವಿಚಾರಣೆಯ ಕಿರಿಯ ಪ್ರತ್ಯಕ್ಷದರ್ಶಿ ದೇವಿಕಾ ರೋಟವಾನ್ ಅವರು, ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ ಸಾವಿನ ಕುರಿತು ಕಾಂಗ್ರೆಸ್ ನಾಯಕ ವಿಜಯ್ ವಾಡೆತ್ತಿವಾರ್ ನೀಡಿದ ಹೇಳಿಕೆಗೆ ಅವರನ್ನು ಹೆಸರಿಸದೆ ಕಟುವಾಗಿ ಟೀಕಿಸಿದ್ದಾರೆ. “ಗಾಯಗಳ ಮೇಲೆ ಉಪ್ಪು ಸಿಂಪಡಿಸಬೇಡಿ” ಎಂದು ಅವರು ಹೇಳಿದ್ದಾರೆ. 26/11ರ … Continued