ಜಾರ್ಖಂಡ್: ಅಧಿಕೃತ ವಾಟ್ಸಾಪ್‌ ವೇದಿಕೆಯಲ್ಲಿ ‘ಜೈ ಶ್ರೀರಾಮ್’ ಬರೆದಿದ್ದಕ್ಕೆ ಎನ್‌ಎಸ್‌ಯುಐ ಏಳು ಪ್ರಮುಖರ ಅಮಾನತು..!

ರಾಂಚಿ,(ಜಾರ್ಖಂಡ್): ಎನ್‌ಎಸ್‌ಯುಐ ಅಧಿಕೃತ ವಾಟ್ಸಾಪ್‌ನಲ್ಲಿ ‘ಜೈ ಶ್ರೀ ರಾಮ್’ ಶುಭಾಶಯವಾಗಿ ಬಳಸಿದ್ದಕ್ಕಾಗಿ ಜಮ್ಶೆಡ್ಪುರದಲ್ಲಿ ಕಾಂಗ್ರೆಸ್ಸಿನ ವಿದ್ಯಾರ್ಥಿ ವಿಭಾಗವಾದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಏಳು ನಾಯಕರನ್ನು ಸಂಘಟನೆಯಿಂದ ಅಮಾನತುಗೊಳಿಸಲಾಗಿದೆ. ಎನ್‌ಎಸ್‌ಯುಐನ ಪೂರ್ವ ಸಿಂಗ್‌ಭೂಮ್ ಜಿಲ್ಲಾ ಸಮಿತಿಗೆ ಸೇರಿದ ಏಳು ಮಂದಿಯನ್ನು ಸಮಿತಿಯ ಅಧ್ಯಕ್ಷರಾದ ರೋಸ್ ಟಿರ್ಕಿ ಮೂರು ವರ್ಷಗಳ ಕಾಲ ಹೊರಹಾಕಿದ್ದಾರೆ. ನಾವೆಲ್ಲರೂ ಎನ್‌ಎಸ್‌ಯುಐ ಕಾರ್ಯಕರ್ತರು … Continued