3 ಟಿವಿ ಚಾನೆಲ್ ಗಳ ಬಹಿಷ್ಕಾರಕ್ಕೆ ತೃಣಮೂಲ ಕಾಂಗ್ರೆಸ್ ನಿರ್ಧಾರ
ನವದೆಹಲಿ : ಕೋಲ್ಕತ್ತಾದ ಆರ್.ಜಿ. ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯೆಯೊಬ್ಬರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ತನ್ನ ವಕ್ತಾರರನ್ನು ಟಿವಿ ಚಾನೆಲ್ ಚರ್ಚೆಗಳಿಗೆ ಕಳುಹಿಸದಿರಲು ನಿರ್ಧರಿಸಿದ್ದು, ಮೂರು ಸುದ್ದಿ ವಾಹಿನಿಗಳನ್ನು ‘ಬಂಗಾಳ ವಿರೋಧಿ’ ಎಂದು ಆರೋಪಿಸಿದೆ. “ನಿರಂತರ ಬಂಗಾಳ ವಿರೋಧಿ ಅಜೆಂಡಾ-ಚಾಲಿತ ಪ್ರಚಾರದಿಂದಾಗಿ … Continued