ಕಲ್ಯಾಣ್ ಸಿಂಗ್ ಎಂಬ ಹಿಂದುತ್ವದ ಐಕಾನ್..ಅವರು ಸಿಂ ಆಗಿದ್ದಾಗ ಬಾಬ್ರಿ ಮಸೀದಿ ಉರುಳಿತ್ತು..

ಲಕ್ನೋ:ಕಲ್ಯಾಣ್ ಸಿಂಗ್ ಅವರ ಜೀವನದಲ್ಲಿ ನಿರ್ಣಾಯಕ ಕ್ಷಣವೆಂದರೆ ಡಿಸೆಂಬರ್ 6, 1992 ರಂದು ಬಾಬ್ರಿ ಮಸೀದಿ ನೆಲಸಮವಾಗಿದ್ದು. ಕರ ಸೇವಕರ ಗುಂಪು ಅದನ್ನು ನೆಲಸಮ ಮಾಡಿದ ಕೆಲವೇ ಗಂಟೆಗಳಲ್ಲಿ, ಸಿಂಗ್ ನೈತಿಕ ಹೊಣೆಗಾರಿಕೆ ಹೊತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಸೀದಿಯನ್ನು ಉಳಿಸುವಲ್ಲಿ ತನ್ನ “ವೈಫಲ್ಯ” ದ ಬಗ್ಗೆ ಅವರಿಗೆ ಯಾವುದೇ ವಿಷಾದವಿರಲಿಲ್ಲ, … Continued