ಕಿರಣ್‌ ಬೇಡಿ ಪ್ರಮಾದ ಮರೆಮಾಚಲು ಪ್ರಧಾನಿ ಯತ್ನ: ನಾರಾಯಣಸಾಮಿ ಆರೋಪ

ಪುದುಚೇರಿ: ಪ್ರಧಾನಿ ನರೇಂದ್ರ ಮೋದಿ ಹಿಂದಿನ ರಾಜ್ಯಪಾಲರಾಗಿದ್ದ ಕಿರಣ್‌ ಬೇಡಿ ಅವರ ಪ್ರಮಾದಗಳನ್ನು ನಮ್ಮದೆಂದು ಬಿಂಬಿಸುತ್ತಿದ್ದಾರೆ ಎಂದು ಪುದುಚೆರಿ ಮಾಜಿ ಮುಖ್ಯಮಂತ್ರಿ ನಾರಾಯಣಸಾಮಿ ಆರೋಪಿಸಿದ್ದಾರೆ.. ರಾಜ್ಯಪಾಲರಾಗಿದ್ದ ಕಿರಣ್‌ ಬೇಡಿ ಅವರ ಪ್ರಮಾದಗಳನ್ನು ಮುಚ್ಚಿಟ್ಟು ಜನರ ಗಮನವನ್ನು ಬೇರೆಡೆ ಸೆಳೆಯುತ್ತಿದ್ದಾರೆ ಎಂದು ಆರೋಪ ಮಾಡಿದರು. ತಮ್ಮ ಸರ್ಕಾರ ಕೈಗೊಂಡ 52 ಯೋಜನೆಗಳನ್ನು ನಿಲ್ಲಿಸಿದ್ದು ಕಿರಣ್ ಬೇಡಿ, ಆದರೆ … Continued