ಕೈಗಾ ಅಣು ಸ್ಥಾವರ ವಿಸ್ತರಣೆಗೆ ನೀಡಿದ್ದ ಪರಿಸರ ಅನುಮತಿ ಅಮಾನತು

ಕಾರವಾರ: ಕೈಗಾ ಟಕ 5 ಮತ್ತು 6ನೇ ಘಟಕದ ವಿಸ್ತರಣೆಗಾಗಿ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಪಿಸಿಐಎಲ್‌)ಗೆ ನೀಡಿದ್ದ ಪರಿಸರ ಅನುಮತಿಗಳನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಯು ಕಾರ್ಯವಿಧಾನಗಳಲ್ಲಿನ ಲೋಪ ಉಲ್ಲೇಖಿಸಿ ಅಮಾನತುಗೊಳಿಸಿದೆ. ನ್ಯಾಯಮೂರ್ತಿ ಕೆ. ರಾಮಕೃಷ್ಣನ್ (ನ್ಯಾಯಾಂಗ ಸದಸ್ಯ) ಮತ್ತು ಸತ್ಯಗೋಪಾಲ ಕೊರ್ಲಪಾಟಿ (ಪರಿಸರ ಸದಸ್ಯ) ಅವರನ್ನೊಳಗೊಂಡ ಎನ್‌ಜಿಟಿಯ ದಕ್ಷಿಣ ಪೀಠವು … Continued