“ಪ್ರತಿಯೊಬ್ಬರಿಗೂ ರಕ್ಷಣೆ ನೀಡಲು ಪೊಲೀಸರಿಂದ ಸಾಧ್ಯವಿಲ್ಲ”: ಶಾಂತಿ ಕಾಪಾಡಿ ಎಂದು ಹರ್ಯಾಣ ಸಿಎಂ ಮನವಿ

ನವದೆಹಲಿ: ರಾಜ್ಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯನ್ನು ರಕ್ಷಿಸಲು ಪೊಲೀಸರಿಂದ ಸಾಧ್ಯವಿಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಅವರು ಬುಧವಾರ ಹೇಳಿದ್ದಾರೆ. ಮತ್ತು ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡುವಂತೆ ಜನರಿಗೆ ಮನವಿ ಮಾಡಿದ್ದಾರೆ. ಹರ್ಯಾಣ ಸೋಮವಾರದಿಂದ ಆರು ಜೀವಗಳ ಸಾವಿಗೆ ಕಾರಣವಾದ ಕೋಮು ಘರ್ಷಣೆಗೆ ಸಾಕ್ಷಿಯಾಗಿದೆ. ಹಿಂಸಾಚಾರ ಇದೀಗ ರಾಷ್ಟ್ರ ರಾಜಧಾನಿಯ ಹೆಬ್ಬಾಗಿಲು ವರೆಗೂ ತಲುಪಿದೆ. … Continued